<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7607236111528217789</id><updated>2011-04-21T13:41:24.504-07:00</updated><category term='ಹರೀಶ್ ಕೆ. ಆದೂರು'/><category term='ಹರೀಶ್ ಕೆ. ಆದೂರು.'/><category term='ಇದು ಕೊಡಚಾದ್ರಿಯಲ್ಲೊಂದು ದಿನ...'/><category term='ಬಲ್ಲಾಳರೊಂದಿಗೆ ಒಂದಷ್ಟು ಹೊತ್ತು...'/><title type='text'>ವಾರ(ರೆ)ನೋಟ</title><subtitle type='html'>ಹೀಗೇ ಸುಮ್ನೆ ವಾರ(ರೆ)ನೋಡೋದ್...</subtitle><link rel='http://schemas.google.com/g/2005#feed' type='application/atom+xml' href='http://vaarenota.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7607236111528217789/posts/default?max-results=100'/><link rel='alternate' type='text/html' href='http://vaarenota.blogspot.com/'/><link rel='hub' href='http://pubsubhubbub.appspot.com/'/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>23</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7607236111528217789.post-4510267216636120949</id><published>2008-12-24T08:37:00.000-08:00</published><updated>2008-12-24T08:40:39.637-08:00</updated><title type='text'></title><content type='html'>&lt;a href="http://1.bp.blogspot.com/_J3eBn9dJMAk/SVJlzkT-liI/AAAAAAAAAgo/eARYI-SomKc/s1600-h/JayanthKaikini1.jpg"&gt;&lt;img id="BLOGGER_PHOTO_ID_5283397249454216738" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 233px" alt="" src="http://1.bp.blogspot.com/_J3eBn9dJMAk/SVJlzkT-liI/AAAAAAAAAgo/eARYI-SomKc/s320/JayanthKaikini1.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#cc9933;"&gt;ಜಯಂತ ಕಾಯ್ಕಿಣಿ ಇದೀಗ ತಮ್ಮ ಅಭಿಮಾನಿ ಬಳಗಕ್ಕೆ `ಜಿಲೇಬಿ' ತಿನ್ನಿಸಲು ಸಿದ್ಧರಾಗುತ್ತಿದ್ದಾರೆ. ಚಾರ್ ಮಿನಾರ್ ತೋರಿಸಲು ಉತ್ಸುಕರಾಗಿದ್ದಾರೆ. ಸಿನೆಮಾ, ಸಿನೆಮಾ ಹಾಡುಗಳಿಂದ ಒಂದು ಮೂರ್ನಾಲ್ಕು ತಿಂಗಳುಗಳ ಕಾಲ ಬಿಡುವು ಮಾಡಿಕೊಂಡು ಕಥೆ, ಸಾಹಿತ್ಯ ರಚನೆಯ ಜೊತೆಗೆ ತನ್ನ ಆತ್ಮೀಯ ಗೆಳೆಯರ ಬಳಿಗೆ ಹೋಗುತ್ತಿದ್ದಾರೆ.ಮುಂದಿನ ಭಾನುವಾರ ಜಯಂತ ಕಾಯ್ಕಿಣಿಯವರ `ಒಂದು ಜಿಲೇಬಿ' ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಹೊಸ - ಹಳೆಯ ಕಥೆಗಳನ್ನೊಳಗೊಂಡ ಮೂರು ಸಂಪುಟದಲ್ಲಿ `ಚಾರ್ ಮಿನಾರ್' ಫೆಬ್ರವರಿ ತಿಂಗಳೊಳಗಾಗಿ ಕಾಯ್ಕಿಣಿಯವರ ಅಭಿಮಾನಿಗಳ ಕೈಯಲ್ಲಿ ಲಭಿಸಲಿವೆ. ಇದೀಗ ಅವುಗಳನ್ನೆಲ್ಲ ತಲೆಯಲ್ಲಿಟ್ಟುಕೊಂಡೇ ಒಂದಷ್ಟು ಬಿಡುವು ಮಾಡಿಕೊಂಡು ಮಂಗಳೂರಿಗೆ ಕಾಯ್ಕಿಣಿ ಬಂದಿದ್ದಾರೆ.&lt;/span&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;br /&gt;&lt;span style="font-size:180%;color:#336666;"&gt;`ಇನ್ನೂ ಅನಿಸುತಿದೆ'....&lt;/span&gt; &lt;/div&gt;&lt;div&gt;&lt;br /&gt;&lt;span style="color:#ff0000;"&gt;ಹರೀಶ್ ಕೆ.ಆದೂರು&lt;br /&gt;&lt;/span&gt;&lt;span style="color:#ff0000;"&gt;ಮಂಗಳೂರು, ಡಿ.21:&lt;/span&gt; ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದರೂ ಮುಂಗಾರು ಮಳೆ ಚಲನ ಚಿತ್ರದ ನಂತರ ಏಕಾಏಕಿಯಾಗಿ ಎತ್ತರಕ್ಕೇರಿ ಮನೆ ಮಾತಾದ ಸರಳ ವ್ಯಕ್ತಿತ್ವದ ಸಾಹಿತಿ ಜಯಂತ ಕಾಯ್ಕಿಣಿ ಇದೀಗ ಕೊಂಚ ಬಿಡುವು ಮಾಡಿಕೊಂಡಿದ್ದಾರೆ.&lt;br /&gt;ಮುಂಗಾರು ಮಳೆ ಸಿನೆಮಾ `ಗಣೇಶನ ' ಸಿನೆಮಾ ಎಂದು ಎಷ್ಟು ಖ್ಯಾತಿ ಪಡೆಯಿತೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ಖ್ಯಾತಿ ಪಡೆದದ್ದು ಕಾಯ್ಕಿಣಿಯ ಸಾಹಿತ್ಯದ ಮೂಲಕ ಅವರ ಹಾಡುಗಳ ಮೂಲಕ ಎಂಬುದು ನಿತ್ಯ ಸತ್ಯ.&lt;br /&gt;ಮುಂಗಾರು ಮಳೆ ಸಿನೆಮಾದ ನಂತರ 150 ಹಾಡುಗಳನ್ನು ಈ ಸಾಹಿತಿ ವಿವಿಧ ಚಿತ್ರಗಳಿಗಾಗಿ ಎಡೆಬಿಡದೆ ಬರೆದಿದ್ದಾರೆ. ಬಿರುಗಾಳಿ, ಜೊತೆಗಾರ, ಜಂಗಲಿ, ಮಚ್ಚ, ಸಿಹಿಮುತ್ತು , ಹಾಗೆ ಸುಮ್ಮನೆ ಈ ಎಲ್ಲಾ ಸಿನೆಮಾಗಳಲ್ಲೂ ಕಾಯ್ಕಿಣಿ ರಚನೆಯ ಹಾಡುಗಳೇ ಕೇಳಿಬರುತ್ತಿವೆ. 40ಕ್ಕೂ ಹೆಚ್ಚು ಹಾಡುಗಳು ವಿವಿಧ ಸಿನೆಮಾಗಳಲ್ಲಿ ಮೂಡಿಬಂದು ಜನಮನ ಗೆದ್ದವು. ಇನ್ನು ಕೆಲವು ಹಾಡುಗಳು ಸಿನೆಮಾಗಳಿಗಾಗಿ ರಚನೆಯಾಗಿ ಕೂತಿವೆಯಂತೆ. 30ರಷ್ಟು ಹಾಡುಗಳು ಹಾಗೇ ಇವೆ. ಒಳ್ಳೆಯ ಸಿನೆಮಾಗಳು ಯಾವುದಾದರೂ ಬಂದರೆ ಅವುಗಳಿಗೆ ನೀಡುತ್ತೇನೆ ಎನ್ನುತ್ತಾರೆ ಕಾಯ್ಕಿಣಿ.&lt;br /&gt;ಅಂದಹಾಗೆ ಅವರು ಮಾತಿಗೆ ಸಿಕ್ಕಿದ್ದೇ ಒಂದು ಅವಿಸ್ಮರಣೀಯ ಸಂದರ್ಭ. ಮಂಗಳೂರಿನಲ್ಲಿರುವ ನನ್ನ ಪುಟ್ಟ ಬಾಡಿಗೆ ಮನೆಗೆ ಜಯಂತ ಕಾಯ್ಕಿಣಿ ರವಿವಾರ ಭೇಟಿ ನೀಡಿ ಒಂದಷ್ಟು ಹೊತ್ತು ಆರಾಮವಾಗಿ ಕಾಲ ಕಳೆದರು. ಹಳೆಯ ಸಿಹಿ, ಕಹಿ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು.&lt;br /&gt;ನಮ್ಮೆಲ್ಲರನ್ನು ಬಿಟ್ಟು ಹೋದ ಹಿರಿಯ ಸಾಹಿತಿ ಎಂ.ವ್ಯಾಸರ ನೆನಪುಗಳನ್ನು ಮೆಲುಕುಹಾಕಿದರು. ಅವರಿದ್ದಾಗಲೇ ಅವರ ಒಂದಷ್ಟು ಬರಹಗಳು ಕೃತಿರೂಪದಲ್ಲಿ ಬರಬೇಕಿತ್ತು ಎಂಬ ಮಾತುಗಳು ಅವರ ಬಾಯಿಂದ ಬಂದವು.&lt;br /&gt;ಪುಟ್ಟ ಮನೆಯ ಮುಂದಿರುವ ತುಳಸಿಕಟ್ಟೆ, ಬಾಳೆಗಿಡ, ಅಡಿಕೆಮರ, ನೀರು ತುಂಬಿದ ಗದ್ದೆ,ತೆಂಗು, ಮಾವಿನ ಮರಗಳು ಇದನ್ನೆಲ್ಲಾ ನೋಡಿದ ಜಯಂತ ಕಾಯ್ಕಿಣಿಯವರು `ನನಗೆ ಊರಿಗೆ ಹೋದ ನೆನಪಾಗುತ್ತಿದೆ ...ಒಳ್ಳೆ ಜಾಗ...'ಎನ್ನುತ್ತಾ ಒಂದಷ್ಟು ಹೊತ್ತು ಆರಾಮವಾಗಿ ಕುಳಿತು ಮಾತಿಗಿಳಿದರು.&lt;br /&gt;ಅದೇ ಮುಗ್ಧವಾದ ಮನಸ್ಸಿನಿಂದನ, ಮುಕ್ತವಾಗಿ ಮಾತನಾಡಿದರು.&lt;br /&gt;ಪ್ರೇಮಿಗಳ ದಿನಕ್ಕಾಗಿ... : ಮನೋಮೂತರ್ಿ , ಸೋನು ನಿಗಮ್, ಜಯಂತ ಕಾಯ್ಕಿಣಿ ಸೇರಿಕೊಂಡು ಯುವ ಪ್ರೇಮಿಗಳಿಗಾಗಿಯೋ ಎಂಬಂತೆ ಪ್ರೇಮಿಗಳ ದಿನಕ್ಕೊಂದು ಸ್ಪಷೆಲ್ ಗಿಫ್ಟ್ ರೆಡೀ ಮಾಡ್ತಿದ್ದಾರೆ. ಹೊಸ ಪ್ರೀತಿ, ಪ್ರೇಮದ ಗೀತೆಗಳ ಗುಚ್ಛವದು. 9 ಹಾಡುಗಳನ್ನೊಳಗೊಂಡ `ಇನ್ನೂ ಅನಿಸುತಿದೆ' ಎಂಬ ಹಾಡುಗಳ ಸಂಗ್ರಹ ಇದೀಗ ವೆಲೆಂಟೈನ್ಸ್ ಡೇಗಾಗಿ ತಯಾರಾಗುತ್ತಿದೆ.&lt;br /&gt;ಹಾಗೇ ಸುಮ್ಮನೆ: ಮನೋಮೂತರ್ಿ ಹಾಗೂ ಜಯಂತ ಅವರ ಗೆಳೆತನಕ್ಕೆ ಸಾಕ್ಷಿಯಾಗಿ ಹಾಗೇ ಸುಮ್ಮನೆ ಚಿತ್ರ ಇದೀಗ ಸಿದ್ಧವಾಗುತ್ತಿದೆ. ಚಿತ್ರದಲ್ಲಿರುವ ಆರೂ ಹಾಡುಗಳು ಕಾಯ್ಕಿಣಿಯವರ ಲೇಖನಿಯಿಂದ ಮೂಡಿಬಂದವುಗಳು. ಈ ಹಾಡುಗಳು ಹೊಸ ಅನುಭವವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಕಾಯ್ಕಿಣಿ.&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4510267216636120949?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4510267216636120949/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4510267216636120949' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4510267216636120949'/><link rel='self' type='application/atom+xml' href='http://www.blogger.com/feeds/7607236111528217789/posts/default/4510267216636120949'/><link rel='alternate' type='text/html' href='http://vaarenota.blogspot.com/2008/12/blog-post_24.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_J3eBn9dJMAk/SVJlzkT-liI/AAAAAAAAAgo/eARYI-SomKc/s72-c/JayanthKaikini1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-3789605741180986469</id><published>2008-12-03T07:18:00.000-08:00</published><updated>2008-12-03T07:19:44.227-08:00</updated><title type='text'></title><content type='html'>&lt;span style="font-size:180%;color:#336666;"&gt;ಮುಕ್ತ ಮನಸ್ಸಿನ ಪ್ರಶಂಸೆ...&lt;/span&gt;&lt;br /&gt;&lt;br /&gt;&lt;span style="font-size:130%;color:#ff0000;"&gt;ಅದು&lt;/span&gt; ನವೆಂಬರ್ ತಿಂಗಳ 28&lt;br /&gt;ಎದ್ದುಕಾಣುವ ಮೂರಕ್ಷರದ ಶೀಷರ್ಿಕೆ!&lt;br /&gt;&lt;strong&gt;&lt;span style="font-size:180%;color:#ff0000;"&gt;`ಧಿಕ್ಕಾರ'!&lt;/span&gt;&lt;/strong&gt;&lt;br /&gt;ಕೆಚ್ಚೆದೆಯ ಕಾರ್ಯವನ್ನು ಕನ್ನಡ ಪ್ರಭ ದೈನಿಕ ಮಾಡಿದೆ. ನಿಜವಾಗಿಯೂ ಕನ್ನಡ ಪ್ರಭವನ್ನು ಮೆಚ್ಚಲೇ ಬೇಕು. ಭೇಷ್ ಎನ್ನಲೇ ಬೇಕು.&lt;br /&gt;ಉಗ್ರರ ಅಟ್ಟಹಾಸ ಮೇರೆ ಮೀರಿದ ದಿನಗಳಲ್ಲಿ ಇಂದಿಗೂ ಮಾಧ್ಯಮಗಳು ಕೇವಲ ರಾಜಕಾರಣಿಗಳ ಪೇಲವ ಹೇಳಿಕೆಗಳಿಗೆ ಜೋತು ಬಿದ್ದಿರುವಾಗ ಕನ್ನಡ ಪ್ರಭ ಉಗ್ರ ರೀತಿಯ ಪ್ರತಿಭಟನೆ ನಡೆಸಿದ್ದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಮತ್ತು ಪ್ರಶಂಸಿಸಲೇ ಬೇಕು.&lt;br /&gt;`` ಮನುಕುಲ ವಿರೋಧಿ ಉಗ್ರಗಾಮಿಗಳಿಗೆ, ಸಾವಿರ ಭಯೋತ್ಪಾದನೆಗಳಿಂದಲೂ ಪಾಠ ಕಲಿಯದ ಸಕರ್ಾರಗಳಿಗೆ, ಇನ್ನೆಂದೂ ಈ ರೀತಿ ಆಗಲು ಬಿಡೆವು ಎನ್ನುವ ಮಂತ್ರಿಗಳಿಗೆ, ಕಠಿಣ ಉಗ್ರ ನಿಗ್ರಹ ಕಾನೂನು ರೂಪಿಸಲು ವಿರೋಧಿಸುವ ರಾಜಕೀಯ ಪಕ್ಷಗಳಿಗೆ, ಓಟಿಗಾಗಿ ಧರ್ಮವನ್ನು ವಿಭಾಗಿಸಿ ಸಂತೈಸುವ ಮತರಾಕ್ಷ ರಾಜಕಾರಣಿಗಳಿಗೆ, ಸಂಸತ್ತಿನ ಮೇಲೆ ದಾಳಿ ನಡೆಸಿದವರನ್ನು ಶಿಕ್ಷಿಸಬಾರದು ಎನ್ನುವ ಮಹಾನುಭಾವರಿಗೆ, ಡೋಂಗಿ ಜಾತ್ಯಾತೀತ ಹಾಗೂ ಚಾಳುಬಾಯಿಯ ಬುದ್ಧಿಜೀವಿಗಳಿಗೆ, ಉಗ್ರರೊಡನೆ ಹೋರಾಡಿ ಅಧಿಕಾರಿ ಮಡಿದಾಗ ನ್ಯಾಯಾಂಗ ತನಿಖೆಗೆ ಒತ್ತಾಯಿಸುವ ಅಮಾನವೀಯ ಹಕ್ಕು ಪ್ರತಿಪಾದಕರಿಗೆ ಮತ್ತು ಈ ಮೊದಲೇ ದಾಳಿಯ ಎಚ್ಚರಿಕೆ ನೀಡಿದ್ದೆವು ಎಂದು ಬೆನ್ನುತಟ್ಟಿಕೊಳ್ಳುವ ಗುಪ್ತದಳದವರಿಗೆ ಜನಸಾಮಾನ್ಯರ ಹಿಡಿಶಾಪ ಮತ್ತು ಧಿಕ್ಕಾರ''&lt;br /&gt;ಹೀಗೆ ಮುಖಪುಟದಲ್ಲಿ ದೊಡ್ಡ ಅಕ್ಷರಗಳ ವರದಿಯನ್ನು ಈ ಪತ್ರಿಕೆ ಮಾಡಿತ್ತು.&lt;br /&gt;ಈಗ ಪತ್ರಿಕೆ ಪತ್ರಿಕೋದ್ಯಮವಾಗಿದೆ. ಈ ದಿನಗಳಲ್ಲಿ ನೈಜ ಪತ್ರಿಕಾ ಧರ್ಮ ಮರೆಯಾಗಿದೆ. ಏನಿದ್ದರೂ ಕೇವಲ ಅವಸರದ ಕಾರ್ಯ ಮಾದ್ಯಮಗಳಲ್ಲಾಗುತ್ತಿದೆ. ಹಣಕೊಟ್ಟವರಿಗೆ ಜೋತುಬೀಳುತ್ತಿರುವ ಮಾಧ್ಯಮಗಳು ಇಂದು ಹೆಚ್ಚಾಗಿವೆ. ಇದು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗಿಲ್ಲ. ಅದು ಇಲೆಕ್ಟ್ರಾನಿಕ್ ಮಾಧ್ಯಮಗಳಿಗೂ ಅನ್ವಯವಾಗುತ್ತಿದೆ. ಮಾಧ್ಯಮಗಳು ಇಂದು ಅತಿರಂಜಿತ ಸುದ್ದಿಗಳನ್ನು ಮಾಡುತ್ತಿದೆ. ಅದಾಗ ಎಲ್ಲೋ ನಿಜವಾದ ಮಾಧ್ಯಮ ನೀತಿ ಮರೆಯಾಗುತ್ತಿದೆ ಎಂಬುದು ವಾಸ್ತವಾಂಶ. ಆದರೆ ಎಲ್ಲೋ ಒಂದೆರಡು ಸುದ್ದಿವಾಹಿನಿಗಳು, ಪತ್ರಿಕೆಗಳು ಇಂದಿಗೂ ಮೌಲ್ಯವನ್ನು ಉಳಿಸಿಕೊಂಡಂತಿದೆ. ಅದೇನೇ ಇರಲಿ ಇಂದು ಕೇವಲ ನೀತಿ, ಮೌಲ್ಯ, ಸಿದ್ಧಾಂತಗಳು `ಪಠ್ಯ'ಕ್ಕಷ್ಟೇ ಸೀಮಿತ. ಇಂತಹ ಸಂದರ್ಭದಲ್ಲಿ `ಕನ್ನಡ ಪ್ರಭ' ಇದೀಗ ನೀಡುತ್ತಿರುವ ವರದಿಗಳು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಅದೊಂದು ಮೆಚ್ಚತಕ್ಕಂತಹ ಒಪ್ಪತಕ್ಕಂತಹ ಕಾರ್ಯ ಮಾಡಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-3789605741180986469?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/3789605741180986469/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=3789605741180986469' title='1 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/3789605741180986469'/><link rel='self' type='application/atom+xml' href='http://www.blogger.com/feeds/7607236111528217789/posts/default/3789605741180986469'/><link rel='alternate' type='text/html' href='http://vaarenota.blogspot.com/2008/12/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-7607236111528217789.post-7827251444082768000</id><published>2008-09-15T00:10:00.000-07:00</published><updated>2008-09-15T00:14:51.669-07:00</updated><title type='text'></title><content type='html'>&lt;span style="font-size:180%;color:#339999;"&gt;ತಪ್ಪುಮಾಡಿದವ ಶಿಕ್ಷೆ ಅನುಭವಿಸಲೇ ಬೇಕು...&lt;/span&gt;&lt;br /&gt;&lt;span style="font-size:180%;color:#339999;"&gt;&lt;/span&gt;&lt;br /&gt;&lt;span style="font-size:130%;color:#ff6666;"&gt;* ಹರೀಶ್ ಕೆ. ಆದೂರು&lt;/span&gt;&lt;br /&gt;&lt;br /&gt;&lt;strong&gt;&lt;span style="font-size:180%;color:#ff6666;"&gt;`ಉ&lt;/span&gt;&lt;/strong&gt; ಪ್ಪು ತಿಂದವನು ನೀರು ಕುಡಿಯಲೇ ಬೇಕು... ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು'... ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಯೂ ಇದೇನೇ... ಹಿಂದೂಗಳು ಸ್ವಾಭಿಮಾನಿಗಳು... ಹಿಂದೂಗಳಿಗೂ ತಮ್ಮ ಧರ್ಮದ ಮೇಲೆ ಅವಹೇಳನ ಮಾಡಿದರೆ, ಧರ್ಮವನ್ನು ನಿಂದಿಸಿದರೆ ಸಹಿಸಿಕೊಳ್ಳಲು ಅಸಾಧ್ಯ ಎಂಬುದನ್ನು ತೋರಿಸಿದ್ದಾರಷ್ಟೇ... ಇದೊಂದು ಎಚ್ಚರಿಕೆ...ಮುನ್ಸೂಚನೆಯಷ್ಟೇ...&lt;br /&gt;ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ದೊರೆತಾಕ್ಷಣ ನಾವು ಏನು ಮಾಡಿದರೂ ಸರಿಯೇ ಎಂಬುದು ಬರೇ ಭ್ರಮೆ. ಪಾಶ್ಚಾತ್ಯದ `ದಾಸ್ಯ'ರಿಂದ ನಾವು ಮುಕ್ತರಾಗಿದ್ದೇವಷ್ಟೇ ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ಅದು ಹಿಂದೂಗಳಾಗಿರಬಹುದು, ಕ್ರೈಸ್ತರೇ ಆಗಿರಬಹುದು...ಮುಸ್ಲಿಮರಾಗಿರಬಹುದು...&lt;br /&gt;ಆದರೆ ಯಾವ ಧರ್ಮವನ್ನೂ, ಯಾರ ದೇವತೆಯನ್ನೂ, ಯಾವ ಧಾರ್ಮಿಕ ಮಹಾನ್ ಪುರುಷರನ್ನು ನಿಂದಿಸುವ ಅಧಿಕಾರ ಯಾವ ಧರ್ಮಕ್ಕೂ ಇಲ್ಲ...ಯಾರಿಗೂ ಇಲ್ಲ. ಈ ಸತ್ಯವನ್ನು ಪ್ರತಿಯೊಬ್ಬರೂ ಅರಿಯಲೇ ಬೇಕು.&lt;br /&gt;ದಕ್ಷಿಣ ಕನ್ನಡವೂ ಸೇರಿದಂತೆ ಚಿಕ್ಕಮಗಳೂರು ಇತರೆಡೆಗಳಲ್ಲಿ ರವಿವಾರ ಪ್ರಾರ್ಥನಾ ಮಂದಿರಗಳ ಮೇಲೆ ಧಾಳಿಗಳಾಗಿವೆ. ಇದಕ್ಕೊಂದು ಕಾರಣವಿದೆ. ನ್ಯೂ ಲೈಫ್ ಪ್ರಕಟಣೆಯ `ಸತ್ಯ ದಶರ್ಿನಿ' ಪುಸ್ತಕದಲ್ಲಿ ಹಿಂದೂ ದೇವತೆಗಳನ್ನು, ಸಂಸ್ಕೃತಿಯನ್ನು, ಬ್ರಾಹ್ಮಣರನ್ನು ಹೀನಾಯವಾಗಿ ಚಿತ್ರಿಸಲಾಗಿದೆ. ಇದನ್ನು ಓರ್ವ ಪ್ರಜ್ಞಾವಂತ ಹಿಂದೂ ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ...? ಇದೇ ರೀತಿ ಕ್ರೈಸ್ತ ಧರ್ಮದ ಗುರುಗಳನ್ನು, ಆ ಧರ್ಮದ ಮಹಾನ್ ಪುರುಷರನ್ನು, ಅವರ ದೇವತೆಗಳನ್ನು ಚಿತ್ರಿಸಿದ್ದಾದರೆ ಅದನ್ನು ಆ ಧರ್ಮದ ಅನುಯಾಯಿಗಳು ಸಹಿಸಿಕೊಳ್ಳುತ್ತಿದ್ದರೇ...? ಅದನ್ನು ನೋಡಿಕೊಂಡು ಅವರು ಕೂರುತ್ತಿದ್ದರೇ....?&lt;br /&gt;ಖಂಡಿತಾ ಇಲ್ಲ. ಯಾವುದೇ ಧರ್ಮವಾಗಲೀ ಅದರ ಅನುಯಾಯಿಗಳು ಆ ಧರ್ಮದ ಮೇಲೆ ನಂಬಿಕೆಯಿಟ್ಟಿರುತ್ತಾರೆ... ಅವರ ನಂಬಿಕೆ , ನಡವಳಿಕೆ, ಭಕ್ತಿಯ ಮೇಲೆ ಇನ್ನೊಬ್ಬ ಸವಾರಿ ಮಾಡುವುದನ್ನು, ಅವಹೇಳನೆ ಮಾಡುವುದನ್ನು ಸಹಿಸಿಕೊಳ್ಳುವುದು ಅಸಾಧ್ಯ. ಇದನ್ನು ಪ್ರತಿಯೊಂದು ಧರ್ಮದ ಅನುಯಾಯಿಗಳು ತಿಳಿಯಬೇಕಾಗಿದೆ.&lt;br /&gt;`ಶಾಂತಿ', `ಸಹಬಾಳ್ವೆ'ಯೆಂದು ಹೇಳಿಕೊಳ್ಳುವ ಕ್ರೈಸ್ತ ಸಮುದಾಯ ತನ್ನ ಈ ಮಾತನ್ನು ಹಾಗಾದರೆ ಎಷ್ಟರ ಮಟ್ಟಿಗೆ ಉಳಿಸಿಕೊಂಡಿದೆ...? ಆ ಧರ್ಮಕ್ಕೆ ಶಾಂತಿ, ಸಹಬಾಳ್ವೆ, ಸಹೋದರತ್ವ ಭಾವನೆ ಇದ್ದದ್ದೇ ಆಗಿದ್ದಲ್ಲಿ `ಸತ್ಯ ದರ್ಸಿನಿ' ಪುಸ್ತಕದಲ್ಲಿ ಯಾಕೆ ಆ ರೀತಿಯಲ್ಲಿ ಹಿಂದೂ ಧರ್ಮ, ದೇವತೆಗಳನ್ನು ಚಿತ್ರಿಸಬೇಕಿತ್ತು...?&lt;br /&gt;ಈ ನಿಟ್ಟಿನಲ್ಲಿ ಕ್ರೈಸ್ತ ಧಮರ್ೀಯರು ಯಾಕೆ ಯೋಚಿಸಿಲ್ಲ...&lt;br /&gt;ಸನಾತನ ಹಿಂದೂ ಧರ್ಮದ ಮೇಲೆ ನಿರಂತರ ಏಟು ಬೀಳುತ್ತಿರುವುದನ್ನೂ ಎಷ್ಟು ದಿನಗಳ ಕಾಲ ಸಹಿಸಿಕೊಳ್ಳಲು ಸಾಧ್ಯ...?&lt;br /&gt;ಹೈದರಾಬಾದಿನ ಕರುಣಾಮಯ ಮಿನಿಸ್ಟ್ರೀಸ್ ಪ್ರಕಟಿಸಿರುವ `ಸತ್ಯ ದರ್ಸಿನಿ'ಯನ್ನು ಬರೆದವರು ರೆ.ಪರಮಸ್ತು ಸೂರ್ಯ ನಾರಾಯಣ. ಇದರಲ್ಲಿ ಶ್ರೀ ರಾಮ, ಕೃಷ್ಣ , ಬ್ರಹ್ಮ, ವಿಷ್ಣು, ಮಹೇಶ್ವರ ದೇವರನ್ನು , ಬ್ರಾಹ್ಮಣರನ್ನು ತೀರಾ ಅವಹೇಳನ ಕಾರಿಯಾಗಿ ಚಿತ್ರಿಸಿದ್ದು ಅಸಂಖ್ಯ ಹಿಂದೂಗಳ ಭಾವನೆಗಳಿಗೆ ಧಕ್ಕೆತಂದಿದೆ ಎಂದೇಕೆ ಈ ಮಹಾನ್ ಲೇಖಕರು ಯೋಚಿಸಿಲ್ಲ. ಅದಾಗ ಅವಿರಗೆ ತಮ್ಮ ಧರ್ಮ ಹೇಳಿರುವ `ಶಾಂತಿ'... `ಸಹಬಾಳ್ವೆ'...ಪ್ರೀತಿ, ವಾತ್ಸಲ್ಯಗಳು ಎಲ್ಲಿ ಹೋಗಿದ್ದವು... ಅವೆಲ್ಲಾ ಕೇವಲ ಪುಸ್ತಕಗಳಿಗೆ, ಅವರರವ ಧರ್ಮ ಗ್ರಂಥಗಳಿಗೆ ಅಥವಾ ಕೇವಲ ಉಪದೇಶಗಳಿಗಷ್ಟೇ ಸೀಮಿತವಾಗಿದ್ದವೇ...&lt;br /&gt;`ಸತ್ಯ ದಶರ್ಿನಿಯ ಪುಟ ಸಂಖ್ಯೆ 48ರಲ್ಲಿ ಹೀಗಿದೆ. ಬ್ರಾಹ್ಮಣರಿಗೆಲ್ಲಾ ಮೂಲ ಪುರಷನಾದ ವಸಿಷ್ಠ ಮಹರ್ಷಿ ಶ್ರೀರಾಮನಿಗೆ ಗುರುವು ಆಗಿದ್ದಾನೆ. ಈತನು ವೇಶ್ಯೆಯಾದ ಉರ್ವಶಿಯ ಗರ್ಭದಲ್ಲಿ ಹುಟ್ಟಿದವನು. ಸೂಳೆಯಾದ ಊರ್ವಶಿಯು ಮಹಾವಿಷ್ಣುವಿಗೆ ಕುಮಾರಿ. ವಶಿಷ್ಠನು ಈ ಶೂದ್ರ ಸ್ತ್ರೀಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಇವರೀರ್ವರ ಸಂತಾನದಿಂದ ಬಂದವರೇ ಬ್ರಾಹ್ಮಣರು. ಆದ ಕಾರಣ ಬ್ರಾಹ್ಮಣರು ಶೂದ್ರ ಕುಲಕ್ಕೆ ಸೇರಿದವರಲ್ಲವೇ...?'&lt;br /&gt;ಇಂತಹ ಹೇಳಿಕೆಗಳು, ಬರಹಗಳು ಎಂತಹವನನ್ನೂ ರೊಚ್ಚಿಗೆಬ್ಬಿಸದೇ...&lt;br /&gt;ಯಾವುದೇ ಒಂದು ಸಣ್ಣ ಘಟನೆಗಳನ್ನು ನಡೆದರೂ ಮೂಗುತೂರಿಸುವ `ರಾಜಕೀಯ' ವ್ಯಕ್ತಿಗಳು `ಬೆಂಕಿಗೆ ತುಪ್ಪ' ಸುರಿಯುವ ಕಾರ್ಯವನ್ನು ಇಂದು ಮಾಡುತ್ತಿದ್ದಾರೆ.&lt;br /&gt;ಘಟನೆಗಳಿಗೆ ರೆಕ್ಕೆ,ಪುಕ್ಕಗಳನ್ನು ಸೇರಿಸಿ, ಉಪ್ಪು ಖಾರಗಳನ್ನು ಸೇರಿಸಿ ಒಂದಷ್ಟು ಹುಳಿ ಹಿಂಡಿ ತಮ್ಮ ಬೇಳೆ ಬೇಯುಸುತ್ತಿದ್ದಾರೆ. ಇದು ತೀರ ಖಂಡನೀಯ.&lt;br /&gt;ಒರಿಸ್ಸಾದಲ್ಲಿ ಮಿಷನರಿಗಳು ವಯೋವೃದ್ಧ ಲಕ್ಷ್ಮಣಾನಂದ ಸ್ವಾಮೀಜಿಯವರನ್ನು ಬರ್ಬರವಾಗಿ ಕೊಂದಾಗ ನಮ್ಮ ಪ್ರಧಾನಿಗಳಿಗೆ, ರಾಜಕೀಯ ನೇತಾರರಿಗೆ ಕನಿಷ್ಠಪಕ್ಷ ಖಂಡನೆ ನೀಡುವಷ್ಟೂ ಪುರಸೊತ್ತಿರಲಿಲ್ಲ. ಅದನ್ನು ಬೇರೇ ರೀತಿಯಲ್ಲಿ ಚಿತ್ರಿಸುವ ಸಾಹಸಕ್ಕೆ ಆ ಮುಖಂಡರು ಮಾಡಿದ್ದಾರೆ. ಇದೀಗ ಮತ್ತೆ `ಪ್ರಾರ್ಥನಾ ಮಂದಿರಗಳ ಮೇಲಿನ' ಧಾಳಿಯನ್ನು ಇದೇ ರೀತಿಯಲ್ಲಿ ಚಿತ್ರಿಸಹೊರಟಿದ್ದಾರೆ ಈ ರಾಜಕೀಯ ಮುಖಂಡರು.&lt;br /&gt;ನಿಜವಾಗಿಯೂ ಇವರಿಗೆ ಕೆಚ್ಚಿದ್ದರೆ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂಬುದೇ ಇವರ ಧ್ಯೇಯವಾಗಿದ್ದರೆ ಷಂಢತನದ ಹೇಳಿಕೆಗಳನ್ನು ನೀಡಿ `ವೋಟ್ ಬ್ಯಾಂಕ್' ರಾಜಕಾರಣ ಮಾಡುವುದನ್ನು ಬಿಟ್ಟು ಸತ್ಯದತ್ತ ಮುಖಮಾಡಲಿ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-7827251444082768000?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/7827251444082768000/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=7827251444082768000' title='2 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/7827251444082768000'/><link rel='self' type='application/atom+xml' href='http://www.blogger.com/feeds/7607236111528217789/posts/default/7827251444082768000'/><link rel='alternate' type='text/html' href='http://vaarenota.blogspot.com/2008/09/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7607236111528217789.post-1114933138021618448</id><published>2008-07-23T09:02:00.000-07:00</published><updated>2008-12-10T04:02:51.172-08:00</updated><title type='text'></title><content type='html'>&lt;a href="http://4.bp.blogspot.com/_J3eBn9dJMAk/SIdXc7cTRKI/AAAAAAAAAWg/28HEFGXHh8k/s1600-h/23+m+vyasa1.jpg"&gt;&lt;img id="BLOGGER_PHOTO_ID_5226242047091098786" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_J3eBn9dJMAk/SIdXc7cTRKI/AAAAAAAAAWg/28HEFGXHh8k/s320/23+m+vyasa1.jpg" border="0" /&gt;&lt;/a&gt;&lt;br /&gt;&lt;br /&gt;&lt;strong&gt;&lt;span style="font-size:180%;color:#003333;"&gt;`ಎರಡಕ್ಷರದ' ಹಿರಿಮೆ&lt;/span&gt;&lt;/strong&gt;&lt;br /&gt;&lt;span style="font-size:180%;color:#336666;"&gt;&lt;strong&gt;ಇನ್ನು ನೆನಪು ಮಾತ್ರ...&lt;/strong&gt;&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;a href="http://3.bp.blogspot.com/_J3eBn9dJMAk/SIdW21eibdI/AAAAAAAAAWY/lFKtZP6t85I/s1600-h/23+m+vyasa.jpg"&gt;&lt;img id="BLOGGER_PHOTO_ID_5226241392654839250" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_J3eBn9dJMAk/SIdW21eibdI/AAAAAAAAAWY/lFKtZP6t85I/s320/23+m+vyasa.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;div&gt;&lt;div&gt;&lt;p&gt;&lt;em&gt;&lt;span style="color:#000066;"&gt;`` ಗಡಿನಾಡ ಕಾಸರಗೋಡಿನಲ್ಲಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ಕೊಡುಗೆ ನೀಡಿದವರು ಹಿರಿಯ ಕಥೆಗಾರ ಎಂ.ವ್ಯಾಸ. ಮನೆತುಂಬಾ ಪುಸ್ತಕ,ಗ್ರಂಥ, ಸಾಹಿತ್ಯ ಪತ್ರಿಕೆಗಳು..ಅಭಿಮಾನಿ ಓದುಗರ, ಹಿರಿ ಕಿರಿಯ ಸಾಹಿತಿಗಳ ಪತ್ರಗಳ ರಾಶಿ...ಈ &lt;/span&gt;&lt;/em&gt;&lt;em&gt;&lt;span style="color:#000066;"&gt;ನಡುವೆ ಎಂ.ವ್ಯಾಸ. ಕಾಸರಗೋಡಿನಲ್ಲಿದ್ದೇ ಕೇರಳ, ಕನರ್ಾಟಕ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದರು.&lt;br /&gt;ವ್ಯಾಸರೊಂದಿಗಿನ ಆತ್ಮೀಯ ಸಂಬಂಧ ಅದೊಂದು ಮರೆಯದ ಅನುಬಂಧ. ನಮ್ಮಂಥ ಕಿರಿಯರಲ್ಲೂ ಆ ಹಿರಿಯ ವ್ಯಕ್ತಿ ಅಂತಹ ಸ್ನೇಹ, ಪ್ರೀತಿ , ಆತ್ಮೀಯತೆಯನ್ನು ಇಟ್ಟುಕೊಳ್ಳುವ ವಿಶಾಲ ಹೃದಯ ಹೊಂದಿದ್ದರು. ಆ ಭಾಗ್ಯ ನನಗೂ ಒಲಿದು ಬಂದಿದೆ. ಇದೀಗ ಎಂ.ವ್ಯಾಸ ನಮ್ಮೆಲ್ಲರ ಬಿಟ್ಟು ಹೊರಟು ಹೊರಟು ಹೋಗಿದ್ದಾರೆ. ಹೃದಯ ಭಾರವಾಗುತ್ತಿದೆ... ಅವರೊಂದಿಗಿದ್ದ ಕ್ಷಣ ಕ್ಷಣಗಳೂ ನೆನಪಿಗೆ ಬರುತ್ತವೆ...ಕಣ್ಣು ಮಂಜಾಗುತ್ತವೆ... ಇನ್ನು ಅವರು ನೆನಪು ಮಾತ್ರ...&lt;br /&gt;- &lt;/span&gt;&lt;span style="color:#ff0000;"&gt;&lt;strong&gt;ಹರೀಶ್ ಕೆ.ಆದೂರು&lt;/strong&gt;&lt;/span&gt;&lt;/em&gt;&lt;br /&gt;&lt;br /&gt;&lt;strong&gt;ಹೌದು...&lt;/strong&gt; ಅವರೊಬ್ಬ ಸರಳ ಸಜ್ಜನ ಜೀವಿ... ಅವರು ಎರಡಕ್ಷರದ ಕಥೆಗಳಿಗೆ ಹೆಸರು ವಾಸಿ... ಅವರ ಹೆಸರೂ ಹಾಗೆ ಎರಡಕ್ಷರವೇ... ಅವರೇ ಹಿರಿಯ ಕಥೆಗಾರ ಎಂ. ವ್ಯಾಸ.&lt;br /&gt;ಅವರ ಕಥೆಗಳಿಗೆ ಕೇವಲ ಎರಡಕ್ಷರಗಳ ಶೀಷರ್ಿಕೆ. ಈ ಕಾರಣಕ್ಕಾಗಿಯೇ ಎರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದಿದ್ದಾರೆ.`ದತ್ತ', `ತ್ರಿಜ್ಜ' , `ಕೆಂಡ' ಈ ರೀತಿ ಆಕರ್ಷಕ ಶೀಷರ್ಿಕೆ ಅವರದ್ದು. ಮಾಮೂಲಿಗಿಂತ ಭಿನ್ನವಾದ ಕಥೆಗಾರ ಅವರು.&lt;br /&gt;ಅವರ ಕಥೆಯೂ ಹಾಗೆ ಒಂದು ವಿಭಿನ್ನವಾದುದು. ಅದು ಸುಂದರವಾದ ಹೂರಣ. ಅದು ಕಥೆಯಲ್ಲ...ಬದಲಾಗಿ ಅದೊಂದು ಘಟನೆಗಳ ಬುತ್ತಿ.ಚಿತ್ರಗಾರನ ಚಿತ್ರವಿದ್ದಂತೆ... ಕಥೆಯ ಬಗ್ಗೆ ಅವರು ಹೇಳುವ ರೀತಿಯೇ ಒಂದು ವಿಭಿನ್ನ ಅನುಭವ... ಆ ರೀತಿ ಅವರ ಕಥೆಗಳು ಸಾಗುತ್ತವೆ. ಅವರ ಕಥೆಯನ್ನೋದುವಾಗ ಅದೊಂದು ಚಿತ್ರಣದಂತೆ ಭಾಸವಾಗುತ್ತದೆ. ಆ ರೀತಿ ವ್ಯಾಸ ಅವರ ಕಥೆಗಳು ಓದುಗರಿಗೆ ಒಂದು ವಿಭಿನ್ನ , ಆಪ್ತ ಅನುಭವವನ್ನೀಯುತ್ತವೆ.&lt;br /&gt;ಅವರ ಕವನಗಳೂ ಹಾಗೆಯೇ.&lt;br /&gt;ವ್ಯಾಸ ಈ ಹೆಸರು ಕೇಳಿದರೆ ಅವರ ಕಥೆಗಳ ಒಂದೊಂದು ಸಾಲೂ ಮನಃದಲ್ಲಿ ಮೂಡಿಬರುತ್ತವೆ. ಸಪೂರವಾದ ನೀಳ ಕಾಯ. ಶ್ವೇತ ವರ್ಣದ ಅಂಗಿ, ಕಪ್ಪು ಕನ್ನಡಕ , ಉದ್ದದ ಕೂದಲು, ಕೋಲು ಮುಖ ಹೀಗೆ ಅವರ ಚಹರೆ ಕಣ್ಣಮುಂದೆ ಕಟ್ಟಿನಿಲ್ಲುತ್ತದೆ. ಆತ್ಮೀಯ ಜೀವಿ ಈ ವ್ಯಾಸ. ಈ ಅನುಭವ ಅವರೊಂದಿಗೆ ಅಷ್ಟೊಂದು ಒಡನಾಟ ಹೊಂದಿದವರಿಗೆ ಮಾತ್ರ ಚೆನ್ನಾಗಿ ಅರ್ಥವಾಗುತ್ತದಷ್ಟೆ. ಅಂತಹ ವ್ಯಾಸ ನಮ್ಮೆಲ್ಲರನ್ನು ಬಿಟ್ಟು ಹೊರಟೇ ಹೋಗಿದ್ದಾರೆ. ತಟ್ಟನೆ ಎದ್ದು ನಡೆದೇ ಬಿಟ್ಟಿದ್ದಾರೆ...ಇನ್ನೂ ಅವರು ಇದ್ದಾರೆಂಬ ಭಾವನೆ ಎಲ್ಲರ ಮನದಲ್ಲೂ ಹಾಗೇ ಉಳಿಸಿ...&lt;br /&gt;ವ್ಯಾಸ ಎಲ್ಲರಂತಲ್ಲ. ನೇರ ಮಾತು.. ಪ್ರಶಸ್ತಿ , ಪ್ರಚಾರಗಳಿಗೆ ಓಲೈಸಿದವರಲ್ಲ.&lt;br /&gt;ಅವರು ತನ್ನ ಕಪ್ಪು ಫ್ರೇಮಿನ ಕನ್ನಡಕ ಕೈಯಲ್ಲಿ ಹಿಡಿದು ಕಾಲ ಮೇಲೆ ಕಾಲು ಹಾಕಿ ಕುಳಿತು ಮಾತಿಗಿಳಿದರೆ ಒಂದೊಂದಾಗಿ ಘಟನೆಗಳು ಅವರ ಬಾಯಿಂದ ಬರುತ್ತವೆ. ಹಿರಿ ಕಿರಿಯ ಸಾಹಿತಿಗಳು, ಅವರ ಸಾಹಿತ್ಯ ಕೃತಿಗಳು, ಹೊಸ ತಲೆಮಾರಿನ ಸಾಹಿತ್ಯ ಮಿತ್ರರ ಒಡನಾಟ ಇವೆಲ್ಲವನ್ನೂ ಅವರು ಹೇಳುತ್ತಲೇ ಸಾಗುತ್ತಾರೆ. `ನಿಮಗಿವರನ್ನು ಗೊತ್ತುಂಟಾ... ಚೆನ್ನಾಗಿ ಬರೀತಾನೆ... ಒಳ್ಳೆ ಮನುಷ್ಯ ' ಹೀಗೆ ಒಬ್ಬೊಬ್ಬರ ಬಗ್ಗೆಯೂ ಸಾಕಷ್ಟು ಮಾಹಿತಿ ಹೊಂದಿದ ವ್ಯಾಸರ ಒಡನಾಟವೇ ಒಂದು ವಿಶಿಷ್ಠ ಅನುಭವನ್ನೀಯುತ್ತದೆ. ಅವರ ಮನೆಯೊಳಗೆ ಕುಳಿತು ಸಾಹಿತ್ಯದ ಚಚರ್ೆಗಳು, ವಿಮರ್ಷಗಳು ತೊಡಗಿದರಂತೂ ಹೊತ್ತು ಹೋಗುವುದೇ ಗೊತ್ತಾಗದು... ಗಡಿನಾಡ ಕಾಸರಗೋಡಿನಲ್ಲಿ ಹಸಿರ ಐಸಿಯ ನಡುವೆ ಕುಳಿತು ಅವರು ರಚಿಸದ ಸಾಹಿತ್ಯಗಳು ಇಂದು ಏರಿದ ಎತ್ತರ ಊಹಿಸಲಾಧ್ಯ.&lt;br /&gt;ಯಾರ ಮನಸ್ಸನ್ನೂ ನೋಯಿಸದ ಅವರು ಓರ್ವಉತ್ತಮ ಕಥೆಗಾರರು. ಅಷ್ಟೇ ಅಲ್ಲದೆ ಕಥೆಯ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಎಂ ವ್ಯಾಸ ಕೇರಳದಲ್ಲಷ್ಟೇ ಅಲ್ಲ, ಕನರ್ಾಟಕದಲ್ಲೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.&lt;br /&gt;`ಕಥೆ ಬರೆಯುವುದು ಒಂದು ಕಲೆ. ಅದು ಹೇಳಿ ,ಕೇಳಿ ಬರುವಂತಹುದಲ್ಲ. ಅದು ಹೃದಯದಿಂದ ಬರುವಂತಹುದು. ಅದೊಂದು ಸಿದ್ದಿ, ಅನುಭವವೆ' ಎಂದು ಹೇಳುವ ವ್ಯಾಸರು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಏಕಾಂತ ಬಯಸುತ್ತಾರೆ. ಯಾವೊಂದು ರಗಳೆಯೂ ಇಲ್ಲದೆ ತನ್ನಷ್ಟಕ್ಕೆ ಒಂಟಿಯಾಗಿ ವ್ಯಾಸರು ಕುಳಿತರೆ ಅಲ್ಲೊಂದು ಅದ್ಭುತ ಕಥೆ ರಚನೆಯಾಗುತ್ತದೆ.&lt;br /&gt;`ಉಷಾ ಕಿರಣ' ಕನ್ನಡ ದೈನಿಕದಲ್ಲಿ ಅವರು ಬರೆದ `ಜನಪಥ' ಅಂಕಣ ಬರಹ ಜನಪ್ರಿಯತೆ ಪಡೆದಿತ್ತು. ಈ ಅಂಕಣ ಬರಹಗಳನ್ನು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಕಟಿಸಿ ಬಿಡುಗಡೆಗೊಳಿಸಿದೆ.&lt;br /&gt;&lt;/p&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-1114933138021618448?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/1114933138021618448/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=1114933138021618448' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/1114933138021618448'/><link rel='self' type='application/atom+xml' href='http://www.blogger.com/feeds/7607236111528217789/posts/default/1114933138021618448'/><link rel='alternate' type='text/html' href='http://vaarenota.blogspot.com/2008/07/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_J3eBn9dJMAk/SIdXc7cTRKI/AAAAAAAAAWg/28HEFGXHh8k/s72-c/23+m+vyasa1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-3888961260897167349</id><published>2008-06-12T08:04:00.000-07:00</published><updated>2008-12-10T04:02:51.313-08:00</updated><title type='text'></title><content type='html'>&lt;a href="http://2.bp.blogspot.com/_J3eBn9dJMAk/SFE7P7TXYLI/AAAAAAAAAWA/Kq_KgOmdqUA/s1600-h/09+beech.jpg"&gt;&lt;img id="BLOGGER_PHOTO_ID_5211011388647366834" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_J3eBn9dJMAk/SFE7P7TXYLI/AAAAAAAAAWA/Kq_KgOmdqUA/s320/09+beech.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;p&gt;&lt;br /&gt;&lt;strong&gt;&lt;span style="font-size:180%;color:#336666;"&gt;ಬೆಂಕಿ ಬಿದ್ದ ಮೇಲೆ ಬಾವಿತೋಡುವ ಕಾರ್ಯ ಮಾಡದಿರಿ...&lt;/span&gt;&lt;/strong&gt;&lt;/p&gt;&lt;br /&gt;&lt;p&gt;&lt;br /&gt;ಮತ್ತೆ ಮಳೆಗಾಲ ಮುನ್ನುಡಿ ಬರೆದಿದೆ... ಮಳೆಯಾರಂಭದಲ್ಲೇ ಕಡಲ್ ಕೊರೆತದ ಭೀತಿ ಕಂಡೊದಗಿದೆ. ಇದು ಸಂಪ್ರದಾಯದಂತೆ!&lt;br /&gt;ಮಳೆಗಾಲ ಬಂತೆಂದರೆ ಕರಾವಳಿಯಲ್ಲಿ ಕಡಲ್ ಕೊರೆತ ಮಾಮೂಲಿ. ಕಲಡ್ ಕೊರೆತ ಆದಾಕ್ಷಣ ಶಾಸಕ, ಸಚಿವರಾದಿಯಾಗಿ ಎಲ್ಲರೂ ಕಡಲಿನತ್ತ ಒಂದು ಪಯಣ, ತತರ್ು ಪರಿಹಾರ ಕಾರ್ಯಗಳ ಆರಂಭ. ಲೋಡ್ ಲೋಕ್ ಕಲ್ಲುಗಳನ್ನು ಕಡಲೊಡಲು ಸೇರಿಸುವ ವ್ಯರ್ಥ ಪ್ರಯತ್ನ. ಇದರೊಂದಿಗೆ ಲಕ್ಷಾಂತರ ರುಪಾಯಿ ಮಂಗಮಾಯ... ತುತರ್ು ಪರಿಹಾರ ನಿಧಿಯಿಂದ ಅದೊಂದಿಷ್ಟು ಮಂದಿಗೆ ಪರಿಹಾರ ವಿತರಣೆ. ಇದು ಜೂನ್ , ಜುಲೈ ತಿಂಗಳಲ್ಲಿ ವರ್ಷಂಪ್ರತಿ ಸಂಪ್ರದಾಯದಂತೆ ನಡೆದು ಬರುತ್ತಿದೆ ಕಳೆದ ಕೆಲವು ವರ್ಷಗಳಿಂದ. ಇದು ಈ ವರ್ಷವೂ ಮುಂದುವರಿದಿದೆ.&lt;br /&gt;`ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ' ಎಂಬ ಗಾದೆಯಂತೆ... ಮಳೆಗಾಲ ಬರುವುದಕ್ಕೂ ಮುನ್ನ ಕಡಲ್ ಕೊರೆತದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ, ಮಳೆಗಾಲ ಆರಂಭಗೊಂಡು ಕಡಲ್ ಕೊರೆತ ಪ್ರಾರಂಭವಾಗುವಾಗ ಇದರತ್ತ ಎಚ್ಚೆತ್ತುಕೊಳ್ಳುತ್ತಾರೆ. ಇದು ಆರಂಭದಲ್ಲೇ ಆದರೆ ಅದೆಷ್ಟೋ ಹಣ ಉಳಿಯುವುದಿಲ್ಲವೇ. ಗೊತ್ತಿದ್ದು ಗೊತ್ತಿದ್ದೂ ಕಡಲ ಬಳಿಯಲ್ಲೇ ಮನೆ ನಿಮರ್ಿಸಿ ಪರಿಹಾರ ಹಣ ಪಡೆದುಕೊಳ್ಳುವ ಸಲುವಾಗಿಯೇ ತಮ್ಮ ಚಾಣಾಕ್ಷ ಬುದ್ದಿಯನ್ನು ತೋರಿಸುವ ಮಂದಿ ಅದೆಷ್ಟೋ. ಇದೆಲ್ಲಾ ಯಾಕೆ ಇನ್ನೂ ನಮ್ಮ ಜನಪ್ರತಿನಿಧಿಗಳಿಗೆ ಗೊತ್ತಾಗುತ್ತಿಲ್ಲ ಎಂಬುದು ವಿಚಿತ್ರವಾದರೂ ಸತ್ಯ ಸಂಗತಿ.&lt;br /&gt;ಇದೀಗ ಹೊಸ ಸರಕಾರ ರಚನೆಯಾಗಿದೆ. ಜೊತೆಗೆ ಕಡಲ್ ಕೊರೆತವೂ ಪ್ರಾರಂಭಗೊಂಡಿದೆ. ಈ ಬಾರಿಯ ಮಳೆಗಾಲ ಮುಗಿದಾಕ್ಷಣ ಸರಕಾರ ಕಡಲ್ ಕೊರೆತಕ್ಕೊಳಗಾಗುವ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿ ನಡೆಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ವರ್ಷಂಪ್ರತಿ ಲಕ್ಷಾಂತರ ರುಪಾಯಿ ನೀರಿಗೆ ಸುರಿಯುವ ಬದಲಾಗಿ ಒಂದು ವ್ಯವಸ್ಥಿತವಾದ ಕಾಮಗಾರಿ ನಡೆಸಿದ್ದೇ ಆದಲ್ಲಿ ಒಂದಷ್ಟು ಹಣ ಬೊಕ್ಕಸದಲ್ಲಿ ಉಳಿಯಬಹುದು ಎಂಬ ಸಣ್ಣ ಚಿಂತನೆಯನ್ನು ಮಾಡಬೇಕಾಗಿದೆ.&lt;br /&gt;ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ಕಾಮಗಾರಿ ಇದೀಗ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೂ ಮಳೆಗಾಲ ಬಿದ್ದಾಗ ಎಚ್ಚರವಾಗಿದೆ. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಮಗಾರಿ ಚುರುಕಾಗಲು ಪ್ರಾರಂಭಗೊಂಡಿದೆ. ಮಳೆಯ ಮಧ್ಯೆ ಕಾಮಗಾರಿ ನಡೆಸಿದರೆ ಅದೆಷ್ಟು ಪರಿಣಾಮಕಾರಿಯಾಗಿ ಆಗುವುದೆಂಬುದು ಆ ದೇವನೇ ಬಲ್ಲ. ಬೇಸಗೆಯಲ್ಲಿ ನಿದ್ದೆ ಮಾಡಿದಂತಿದ್ದ ಇವರಿಗೆಲ್ಲ ಮಳೆಗಾಲ ಆರಂಭಗೊಂಡು ಧಾರಾಕಾರ ಮಳೆ ಬೀಳುತ್ತಿರಬೇಕಾದರೆ ಇದೆಲ್ಲಾ ನೆನಪಾಗುವುದೇಕೆಂದು ಗೊತ್ತಾಗುತ್ತಿಲ್ಲ. ಪಯರ್ಾಯ ಮಾರ್ಗದ ವ್ಯವಸ್ಥೆ ಮಾಡಿದೆಯಾದರೂ ಟ್ರಾಫಿಕ್ ಜಾಮ್, ಹೊಂಡ ಗುಂಡಿಗಳಿಂದಾಗಿ ಸಂಚಾರವೇ ದುಸ್ತರವಾದಂತಾಗಿದೆ.&lt;br /&gt;ಚತುಷ್ಪಥ ಕಾಮಗಾರಿಯಿಂದಾಗಿ ಹೆದ್ದಾರಿ ಸಂಚಾರ ಮಾತ್ರ `ನರಕಯಾತನೆ'. ಒಂದೆಡೆ ಮಳೆನೀರು ನಿಂತು ಎತ್ತರತಗ್ಗುಗಳು ಕಾಣುತ್ತಿಲ್ಲ. ಸಂಪೂರ್ಣ ಕೆಸರುಮಯ. ಅಂತೂ ಜೀವಭಯದಲ್ಲಿ ಹೆದ್ದಾರಿಯಲ್ಲಿ ಸಾಗುವಂತಾಗಿದೆ.&lt;br /&gt;ಜಿಲ್ಲೆಯಾದ್ಯಂತ ಚಿಕೂನ್ ಗುನ್ಯಾ ರೋಗ ತೀವ್ರಗತಿಯಲ್ಲಿ ಹಬ್ಬಿದೆ. ಆರೋಗ್ಯ ಇಲಾಖೆಯ ಲೆಕ್ಕದಲ್ಲಿ ರೋಗ ಬಾಧೆಗೊಳಗಾದವರ ಸಂಖ್ಯೆ ಕಡಿಮೆಯೇ ಆದರೂ ವಾಸ್ತವವಾಗಿ ಈ ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯ ಪರಿಣಾಮಕಾರಿಯಾಗಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂಬುದಂತೂ ಸ್ಪಷ್ಟ. ಸ್ವಯಂ ಸೇವಾ ಸಂಸ್ಥೆಗಳು, ಖಾಸಗೀ ಆಸ್ಪತ್ರೆಗಳು, ಸೇವಾ ಸಂಸ್ಥೆಗಳು, ಧಾಮರ್ಿಕ ಸಂಸ್ಥೆಗಳು ಮುತುವಜರ್ಿ ವಹಿಸಿ ರೋಗ ನಿಯಂತ್ರಣ ಕಾರ್ಯದಲ್ಲಿ ಶ್ಲಾಘನೀಯ ಕಾರ್ಯ ಮಾಡಿದೆ.&lt;br /&gt;ಸರಕಾರಿ ಆಸ್ಪತ್ರೆಗಳು ತಮ್ಮ ಲಂಚಾವತಾರದ ಚಾಳಿ ಬಿಟ್ಟು ರೋಗಿಗಳ ಸೇವೆಯಲ್ಲಿ ತೊಡಗಬೇಕಾಗಿದೆ. ಇಲ್ಲಿರುವ ವೈದ್ಯಾಧಿಕಾರಿಗಳು ತಮ್ಮ ಸೇವೆಯನ್ನು ನೀಡಬೇಕಾಗಿದೆ. ಆಸ್ಪತ್ರೆಗಳೇ ರೋಗ ಉತ್ಪತ್ತಿ ತಾಣಗಳಾಗದೆ ಆಸ್ಪತ್ರೆಗಳು ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ. ಜನಪ್ರತಿನಿಧಿಗಳು ಸಕರ್ಾರಿ ಆಸ್ಪತ್ರೆಗಳ `ಆಪರೇಷನ್'ನತ್ತ ಗಮನ ಹರಿಸುವ ಅನಿವಾರ್ಯ ಸ್ಥಿತಿ ಜಿಲ್ಲೆಯಲ್ಲಿದೆ.&lt;br /&gt;&lt;strong&gt;&lt;span style="font-size:130%;"&gt;ಒಂದಿಷ್ಟು:&lt;/span&gt;&lt;/strong&gt; ಹೊಸ ಸರಕಾರದ ಸಚಿವರ `ತೀರ್ಥ ಯಾತ್ರೆ' ಇದೀಗ ಆರಂಭವಾಗಿದೆ. ಎಲ್ಲಾ ಧಾಮರ್ಿಕ ಕ್ಷೇತ್ರಗಳ ದರ್ಶನ ಭಾಗ್ಯ ಪಡೆಯುವ ಸರದಿ ಈ ನೂತನ ಸಚಿವರದ್ದು. ಇದೀಗ ಜಿಲ್ಲೆಯ ಪ್ರಮುಖ ಕ್ಷೇತ್ರಗಳತ್ತ ಗೃಹಮಂತ್ರಿಗಳಾದಿಯಾಗಿ ಪ್ರಮುಖ ಸಚಿವರು ಆಗಮಿಸತೊಡಗಿದ್ದಾರೆ. ಚುನಾವಣೆಗೆ ಮುನ್ನ ಹೊತ್ತ ಹರಕೆಯ ತೀರಿಸುವತ್ತ ನಾಮುಂದು ತಾಮುಂದು ಎಂಬಂತೆ!&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-3888961260897167349?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/3888961260897167349/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=3888961260897167349' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/3888961260897167349'/><link rel='self' type='application/atom+xml' href='http://www.blogger.com/feeds/7607236111528217789/posts/default/3888961260897167349'/><link rel='alternate' type='text/html' href='http://vaarenota.blogspot.com/2008/06/blog-post_12.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_J3eBn9dJMAk/SFE7P7TXYLI/AAAAAAAAAWA/Kq_KgOmdqUA/s72-c/09+beech.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-830777114486360134</id><published>2008-06-12T02:19:00.000-07:00</published><updated>2008-12-10T04:02:51.491-08:00</updated><title type='text'></title><content type='html'>&lt;a href="http://3.bp.blogspot.com/_J3eBn9dJMAk/SFDqnIDYKLI/AAAAAAAAAV4/7RQX7760Tv0/s1600-h/samskrithi.jpg"&gt;&lt;img id="BLOGGER_PHOTO_ID_5210922726765111474" style="FLOAT: left; MARGIN: 0px 10px 10px 0px; WIDTH: 340px; CURSOR: hand; HEIGHT: 259px" height="242" alt="" src="http://3.bp.blogspot.com/_J3eBn9dJMAk/SFDqnIDYKLI/AAAAAAAAAV4/7RQX7760Tv0/s320/samskrithi.jpg" width="336" border="0" /&gt;&lt;/a&gt;&lt;br /&gt;&lt;div&gt;&lt;br /&gt;&lt;strong&gt;&lt;span style="font-size:100%;"&gt;&lt;br /&gt;&lt;/div&gt;&lt;/span&gt;&lt;/strong&gt;&lt;blockquote&gt;&lt;span style="color:#ff6600;"&gt;&lt;strong&gt;&lt;span style="font-size:100%;"&gt;ಭಾರತ ಸರಕಾರದ ಸ್ವಾಯುತ್ತ ಸಂಸ್ಥೆಯಾದ ನೆಹರು ಯುವ ಕೇಂದ್ರ ಸಂಘಟನ್&lt;br /&gt;ಗೋಹತಿ , ಅಸ್ಸಾಂ ಈಶಾನ್ಯ ರಾಜ್ಯಗಳ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಿದೆ.&lt;br /&gt;ತಲಾ 20ಮಂದಿ ಮಣಿಪುರಿ ಯುವಕ ಯುವತಿಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಮಂಗಳೂರಿನ ನೆಹರು ಯುವ&lt;br /&gt;ಕೇಂದ್ರವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಸ್ಥಳೀಯ ಗ್ರಾ.ಪಂ ಮತ್ತು&lt;br /&gt;ಚೈತನ್ಯ ಮಿತ್ರಮಂಡಳಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.&lt;/span&gt;&lt;/strong&gt;&lt;br /&gt;&lt;/span&gt;&lt;/blockquote&gt;&lt;div&gt;&lt;br /&gt;&lt;strong&gt;&lt;span style="font-size:180%;color:#003333;"&gt;ವರ್ಷವೈಭವದಲ್ಲೊಂದು ಸಾಂಸ್ಕೃತಿಕ ವಿನಿಮಯ&lt;/span&gt;&lt;/strong&gt; &lt;/div&gt;&lt;div&gt;&lt;br /&gt;&lt;strong&gt;&lt;span style="color:#ff0000;"&gt;ವರ್ಣ&lt;/span&gt;&lt;/strong&gt; ವೈವಿಧ್ಯಗಳ ವಸ್ತ್ರವಿನ್ಯಾಸ... ಚಪ್ಪಾಳೆಯ ಲಯಬದ್ಧವಾದ ತಾಳದೊಂದಿಗೆ ಹಾಡು-ಕುಣಿತ... ಮದ್ದಳೆಯನ್ನೇ ಹೋಲುವ ಚರ್ಮವಾದ್ಯದೊಂದಿಗೆ ನೃತ್ಯ, ಕೈ-ಕೈ ಹಿಡಿದು ವಿಭಿನ್ನವಾದ ಕಲಾಪ್ರದರ್ಶನ, ರಾಸ್ ಲೀಲಾ ನೃತ್ಯವಂತೂ ಮನಮೋಹಕ. ಇದೆಲ್ಲಾ ನಮ್ಮ ರಾಜ್ಯದ ನೃತ್ಯಗಳೇ ಅಲ್ಲ... ಆದರೆ ಈ ಎಲ್ಲಾ ನೃತ್ಯಗಳ, ಕಲಾ ಪ್ರಕಾರಗಳ, ಸಾಂಪ್ರದಾಯಿಕ ಆಚರಣೆ, ಊಟ, ಉಪಚಾರ ಸಂಸ್ಕೃತಿಯ ಪರಿಚಯ ಪಡೆಯುವ ಭಾಗ್ಯವಂತೂ ಒಲಿದು ಬಂದಿದೆ...&lt;br /&gt;ಹೌದು...ಮಣಿಪುರ ರಾಜ್ಯದ 6 ಜಿಲ್ಲೆಗಳ ನಲ್ವತ್ತು ಯುವಜನರ ತಂಡವೊಂದು ಹತ್ತು ದಿನಗಳ ಅಧ್ಯಯನ, ಅಂತರ್ ರಾಜ್ಯ ಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕಾಗಿ ಇದೀಗ ಜಿಲ್ಲೆಗಾಗಮಿಸಿದೆ. ಅಷ್ಟೇ ಅಲ್ಲ ಇಲ್ಲಿನ ವಾಸ್ತವ್ಯ ವಿಶೇಷಗಳನ್ನೂ ಅವರು ಅನುಭವಿಸಲಿದ್ದಾರೆ. ಕರಾವಳಿಯ ಸಾಂಸ್ಕೃತಿಕ ವೈಭವ, ಆಹಾರ, ಜೀವನ ಶೈಲಿ, ಕಲೆ, ಯಾತ್ರಾ ಸ್ಥಳ ಹೀಗೆ ಹತ್ತು ಹಲವು ವಿಚಾರಗಳನ್ನು ತಮ್ಮ ಈ ಪ್ರವಾಸದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ವೀಕ್ಷಿಸಲಿದ್ದಾರೆ. ತನ್ಮೂಲಕ ತುಳುನಾಡಿನ ಆತಿಥ್ಯ ಸವಿಯುವ ಭಾಗ್ಯ ಅವರದ್ದಾಗಲಿದೆ.&lt;br /&gt;ಈ ಯುವಜನರು ಕಾರ್ಕಳ ತಾಲೂಕಿನ ಕಲ್ಯಾದ ಆಯ್ದ 22ಮನೆಗಳಲ್ಲಿ ವಾಸ್ತವ್ಯ ಹೂಡಲಿದ್ದು ಮಣಿಪುರ ರಾಜ್ಯದ ಸಂಸ್ಕೃತಿ, ಆಚಾರ ವಿಚಾರ, ಪಾರಂಪರಿಕ ಗುಡ್ಡಗಾಡು ನೃತ್ಯಗಳ ಪರಿಚಯವನ್ನು ಮಾಡಿಕೊಡಲಿದ್ದಾರೆ.&lt;br /&gt;ಯುವ ಜನರಲ್ಲಿ ರಾಷ್ಟ್ರೀಯ ಐಕ್ಯತೆ, ಒಗ್ಗಟ್ಟು, ಭಾತೃತ್ವದ ಮೌಲ್ಯಗಳ ಪರಿಚಯಾಗಬೇಕು, ದೇಶದ ಈಶಾನ್ಯ ಭಾಗದ ಹಾಗೂ ಇತರ ಭಾಗದ ಯುವ ಜನರಿಗೆ ಸಂಸ್ಕೃತಿ,ಭಾಷೆ, ಜೀವನ ಶೈಲಿ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಥಳಗಳ ಪರಿಚಯವಾಗಬೇಕು, ಎರಡೂ ರಾಜ್ಯಗಳ ಯುವ ಜನರಲ್ಲಿ ಮಿತೃತ್ವ ಬಾಂಧ್ಯವ್ಯಗಳನ್ನು ವೃದ್ಧಿಸುವುದೂ ಸೇರಿದಂತೆ ಈಶಾನ್ಯ ಭಾಗಗಳ ಜನರ ಬಗೆಗೆ ಈ ಭಾಗದ ಜನತೆಯಲ್ಲಿ ಕ್ರಿಯಾಶೀಲ ಆಸಕ್ತಿ ಮೂಡಿಸುವುದು ಮತ್ತು ಇತರ ಭಾಗಗಳ ಬಗೆಗೆ ಅರಿವು ಮೂಡಿಸುವುದು , ಜೀವನ ಶೈಲಿ ಪರಿಚಯಿಸುವುದು ಈ ಕಾರ್ಯಕ್ರಮ ಪ್ರಮುಖ ಉದ್ದೇಶವಾಗಿದೆ.&lt;br /&gt;ಜೂ.9ರಂದು ಗೌಹಾಟಿಯಿಂದ ಈ ತಂಡ ಹೊರಟು ಬುಧವಾರ ಬೆಂಗಳೂರು ಪ್ರವೇಶಿಸಿದೆ. ಗುರುವಾರ ಮಂಗಳೂರು ಪುರಪ್ರವೇಶಗೈದಿದ್ದು, ಸಂಜೆ ಕಲ್ಯಾಕ್ಕೆ ಭೇಟಿ. 19ರ ತನಕ ಕಲ್ಯಾದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮಂಗಳೂರಿಗೆ ಹಿಂತಿರುಗಲಿದೆ. ಅದೇ ದಿನ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಪಯಣ. 20ರಂದು ರಾಜ್ಯಪಾಲರೊಂದಿಗೆ ಸಂವಾದ. ನಂತರ ಗೌಹಾಟಿಗೆ ಪಯಣ. &lt;/div&gt;&lt;div&gt;&lt;br /&gt;&lt;em&gt;&lt;span style="color:#339999;"&gt;ಕರ್ನಾಟಕದ ಸಾಂಸ್ಕೃತಿಕ ವೈಭವ, ಇಲ್ಲಿನ ಕಲಾ ಶ್ರೀಮಂತಿಕೆಗಳನ್ನು ಅಭ್ಯಸಿಸಲು, ಇಲ್ಲಿನವರ ಪ್ರೀತಯ ಆತಿಥ್ಯವನ್ನು ಸ್ವೀಕರಿಸಲು ನಮಗೊಂದು ಸದಾವಕಾಶ ಇದೀಗ ಪ್ರಾಪ್ತವಾಗಿದೆ. ಇದೊಂದು ನಮ್ಮ ಸೌಭಾಗ್ಯವೆಂದೇ ನಾವು ತಿಳಿದುಕೊಂಡಿದ್ದೇವೆ. ತನ್ಮೂಲಕ ಎರಡೂ ರಾಜ್ಯಗಳ ಯುವ ಜನತೆಯಲ್ಲಿ ಮಿತೃತ್ವ ಭಾವನೆ ಮೂಡುವ ವಿಶ್ವಾಸ ನಮ್ಮದು -&lt;/span&gt;&lt;/em&gt;&lt;strong&gt;&lt;span style="font-size:130%;"&gt;ಗುಣಚಂದ್ರ ಸಿಂಗ್&lt;/span&gt;,&lt;/strong&gt; ತಂಡದ ನಾಯಕ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-830777114486360134?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/830777114486360134/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=830777114486360134' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/830777114486360134'/><link rel='self' type='application/atom+xml' href='http://www.blogger.com/feeds/7607236111528217789/posts/default/830777114486360134'/><link rel='alternate' type='text/html' href='http://vaarenota.blogspot.com/2008/06/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_J3eBn9dJMAk/SFDqnIDYKLI/AAAAAAAAAV4/7RQX7760Tv0/s72-c/samskrithi.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-7223600780205220328</id><published>2008-05-26T06:45:00.000-07:00</published><updated>2008-05-26T06:48:44.744-07:00</updated><title type='text'></title><content type='html'>&lt;p&gt;&lt;br /&gt;&lt;strong&gt;&lt;span style="font-size:180%;color:#336666;"&gt;ಮೋದಿ ಮೋಡಿಯಂತೂ ಆಯಿತು...ಆದರೆ...&lt;/span&gt;&lt;/strong&gt;&lt;/p&gt;&lt;p&gt;&lt;br /&gt;&lt;span style="font-size:130%;"&gt;&lt;strong&gt;&lt;span style="color:#003333;"&gt;ಬಿ.ಜೆ.ಪಿ ಜನತೆಯೆದುರು ಇರಿಸಿದ ಪ್ರಶ್ನೆಗಳಿಗೆ ಉತ್ತರ ದೊರಕುವುದೇ...&lt;/span&gt;&lt;/strong&gt;&lt;/span&gt;&lt;/p&gt;&lt;p&gt;&lt;br /&gt;&lt;span style="font-size:130%;color:#ff0000;"&gt;ಮೋದಿ&lt;/span&gt; ಮೋಡಿಯಂತೂ ಆಗಿದೆ. ಇನ್ನುಳಿದಿರುವುದು ಮಾದರಿ ರಾಜ್ಯದ ಕನಸು. ರಾಜ್ಯದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 110 ಸ್ಥಾನವನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸಮ್ಮಿಶ್ರ ಸರಕಾರ ಪಥನಾನಂತರ ಬಿಜೆಪಿ `ಅನುಕಂಪದ' ಮಹಾಪೂರವನ್ನೇ ಪಡೆದಿತ್ತು. ಆದರೆ ಚುನಾವಣೆಗೆ ತುಸುಕಾಲ ತಗಲಿತಾದರೂ, ಈ ಬಾರಿ ಕಳೆದ ಚುನಾವಣೆಗಿಂತಲೂ ಬಿಜೆಪಿ ಅತ್ಯಧಿಕ ಸಂಖ್ಯೆಯ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿತು. ಸಂಪೂರ್ಣ ಬಹುಮತ ಹೊಂದಿಲ್ಲವಾದರೂ ವಿಧಾನ ಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಆರಿಸಿ ಬಂದಿದೆ. ಜನಾದೇಶ ಬಿಜೆಪಿಯತ್ತ ವಾಲಿದೆ.&lt;br /&gt;ಇದು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ಗೆ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.&lt;br /&gt;ಚುನಾವಣಾ ಸಂದರ್ಭದಲ್ಲಿ ವಾಚಾಮಗೋಚರ ಮಾತಿನ ಛಾಟಿ ಯೇಟು ಬೀಸುತ್ತಿದ್ದ ಹಿರಿಯ ರಾಜಕೀಯ ಮುಖಂಡರು ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ತೆಪ್ಪಗೆ ಕೂತುಬಿಟ್ಟಿದ್ದಾರೆ...&lt;br /&gt;ರಾಜ್ಯದ ಜನತೆಗೆ ಬದಲಾವಣೆ ಬೇಕಾಗಿತ್ತು. ಆ ಕಾರಣಕ್ಕಾಗಿಯೇ ಈ ಬಾರಿಯ ಚುನಾವಣಾ ಫಲಿತಾಂಶ ಬದಲಾಗಿದೆ. ಒಂದು ಹೊಸ ದಾಖಲೆಯನ್ನು ಸೃಷ್ಠಿಸಿದೆ.&lt;br /&gt;ಚುನಾವಣೆ ಸನಿಹ ಬರುತ್ತಿದ್ದಂತೆಯೇ ಬಿಜೆಪಿ ವೈವಿಧ್ಯಪೂರ್ಣ ಜಾಹೀರಾತುಗಳ ಮೂಲಕ ಮತದಾರರಲ್ಲಿ ವಿನಂತಿಸಿದೆ. ರಾಜ್ಯದ ಬದಲಾವಣೆಗೆ ಬಿಜೆಪಿಯೊಂದೇ ಪರಿಹಾರ ಎಂದು ಹೇಳಿಕೊಂಡಿದೆ. ಅವುಗಳಲ್ಲಿ ಕೆಲವು ಹೀಗಿವೆ.&lt;br /&gt;`ಅವರು ದ್ರೋಹ ಬಗೆದದ್ದು ಯಾರಿಗೆ, ಬಿಜೆಪಿಗೋ, ಕನರ್ಾಟಕದ ಜನತೆಗೋ... ಕಳೆದ ಚುನಾವಣೆಯಲ್ಲಿ ಜನಾದೇಶಕ್ಕೆ ದ್ರೋಹ ಬಗೆದರು; ಸಂಚು ನಡೆಸಿದರು, ಸೊತು ಸುಣ್ಣಾದ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದರು. ಕನರ್ಾಟಕದ ಜನತೆಗೆ ಬಹಿರಂಗವಾಗಿ ಕೊಟ್ಟ ವಚನವನ್ನು ಎಗ್ಗಿಲ್ಲದೆ ಮುರಿದರು . ಅದಕ್ಕಾಗಿ ಬಿಜೆಪಿಗೆ ಪೂರ್ಣ ಬಹುಮತ ನೀಡಿ..'&lt;br /&gt;`2ಗಂಟೆಯಲ್ಲಿ 6ಕಿ.ಮೀ... ಇದೂ ಒಂದು ಪ್ರಯಾಣವೇ... ಅಥವಾ ಬೆಂಗಳೂರಿನ ಜೀವನ ಟ್ರಾಫಿಕ್ ಜಾಮ್ ಎಂಬ ನರಕವಾಗಿದೆಯೇ... ಇದರ ಪರಿಹಾರಕ್ಕೆ ಬಿಜೆಪಿಯೇ ಪರಿಹಾರ...'&lt;br /&gt;`ನಮ್ಮ ರೈತರಿಗೆ ಯೆಡಿಯೂರಪ್ಪ ಏಕೆ ಬೇಕು...? ಏಕೆಂದರೆ ಈ ಚುನಾವಣಾ ಹೋರಾಟ ನಡೀತಿರೋದು ಕಾಂಗ್ರೆಸ್ ಮತ್ತು ರೈತರ ನಡುವೆ. ಕಾಂಗ್ರೆಸ್ನ ಆಡಳಿತವಿರುವ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕಂಗೆಟ್ಟ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕನರ್ಾಟಕದ ರೈತರಿಗೆ ಒಳ್ಳೆಯ ಬದುಕು ಬೇಕಿದೆ. ಅವರೆಲ್ಲರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ. ಇದಕ್ಕೆ ಬಿಜೆಪಿಯೇ ಪರಿಹಾರ, ಬಿಜೆಪಿನ್ನು ಪೂರ್ಣ ಬಹುಮತದಿಂದ ಗೆಲ್ಲಿಸಿ...'&lt;br /&gt;`ಕಾಂಗ್ರೆಸಿನಿಂದ ಕನರ್ಾಟಕಕ್ಕೆ ದಕ್ಕಿದ್ದೇನು? ಬರೀ ಸಂಕಟ, ನೋವು... ನಾಡು, ನುಡಿ, ನೆಲ, ಜಲ ಎಲ್ಲಾ ವಿಷಯದಲ್ಲೂ ಕನರ್ಾಟಕಕ್ಕೆ ಅನ್ಯಾಯ, ಕೊನೆಗೂ ಕಾಲ ಕೂಡಿ ಬಂದಿದೆ. ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕಾಗಿದೆ. ಇದಕ್ಕೆ ಬಿಜೆಪಿಯೇ ಪರಿಹಾರ'&lt;br /&gt;`ನಿಮಗೊಂದು ಸೂರು ಬೇಕೇ? ಹಾಗಾದರೆ ಕಾಂಗ್ರೆಸನ್ನು ಮಾತ್ರ ಕೇಳಬೇಡಿ... ಕಾಂಗ್ರೆಸ್ ನಿಮ್ಮನ್ನು ಸತಾಯಿಸುವುದನ್ನು ಇನ್ನೆಷ್ಟು ಕಾಲ ಸಹಿಸುತ್ತೀರಿ.. ಬಿಜೆಪಿಗೆ ಬಹುಮತ ನೀಡಿ. ಬಿಜೆಪಿಯೇ ಪರಿಹಾರ'&lt;br /&gt;ಇವುಗಳೆಲ್ಲವೂ ಅತ್ಯಂತ ಸುಂದರವಾಗಿದೆ. ಆದರೆ ರಾಜ್ಯದ ಚುಕ್ಕಾಣಿ ಹಿಡಿದ ನಂತರ ಇವುಗಳ ಅನುಷ್ಠಾನಕ್ಕೆ ಬಿ.ಜೆ.ಪಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ವಚನ ಉಳಿಸಿ, ನುಡಿದಂತೆ ನಡೆಯಬೇಕಾಗಿದೆ. ಹೀಗೆ ಮಾಡಿದ್ದೇ ಆದಲ್ಲಿ ಜನಾದೇಶಕ್ಕೆ ಒಂದು ಮಹತ್ವ ಬಂದಂತಾಗುತ್ತದೆ. ಮೋದಿಯ ಮಾತು ನಿಜವಾದಂತಾಗುತ್ತದೆ. ಕನರ್ಾಟಕವೂ ಗುಜರಾತ್ನಂತೆ ಅಭಿವೃದ್ಧಿ ಕಾಣಲು ಸಾಧ್ಯವಿದೆ.&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-7223600780205220328?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/7223600780205220328/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=7223600780205220328' title='2 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/7223600780205220328'/><link rel='self' type='application/atom+xml' href='http://www.blogger.com/feeds/7607236111528217789/posts/default/7223600780205220328'/><link rel='alternate' type='text/html' href='http://vaarenota.blogspot.com/2008/05/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-7607236111528217789.post-4548757014711954969</id><published>2008-04-14T09:20:00.000-07:00</published><updated>2008-04-14T09:21:34.002-07:00</updated><title type='text'></title><content type='html'>&lt;strong&gt;&lt;span style="font-size:180%;color:#336666;"&gt;ಅಂತೂ ಇಂತೂ ಚುನಾವಣೆ ಬಂತು....&lt;/span&gt;&lt;/strong&gt;&lt;br /&gt;ಹೊಸ ವಷರ್ಾರಂಭವಾಗಿದೆ. ಯುಗಾದಿಯೊಂದಿಗೆ ಹೊಸ ಆಸೆಗಳೊಂದಿಗೆ ನವ ವಷರ್ಾರಂಭಕ್ಕೆ ನಾಂದಿಹಾಡಲಾಗಿದೆ. ಇದೀಗ ವಿಷು ಸಂಕ್ರಮಣವೂ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಟ್ಟಿದೆ. ಹೊಸ ವರ್ಷದಲ್ಲಿ ಹೊಸ ಕನಸುಗಳು ಈಡೇರಲಿ ಎಂಬ ಸದಾಶಯದೊಂದಿಗೆ ಈವಾರದ ವಾರೆನೋಟ ಪ್ರಸ್ತುತ ಪಡಿಸುತ್ತಿದ್ದೇನೆ.&lt;br /&gt;ವಷರ್ಾರಂಭದಲ್ಲೇ `ಚುನಾವಣೆಯ' ಕಾವು ರಾಜ್ಯದಲ್ಲಿ ಕಂಡುಬಂದಿದೆ. ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭಗೊಂಡರೆ ಅಭ್ಯಥರ್ಿಗಳ ಆಯ್ಕೆ, ಟಿಕೇಟ್ಗಾಗಿ ಲಾಭಿ, ಬಂಡಾಯದ ಕರಿಬಾವುಟ ಪ್ರತಿಯೊಂದು ಪಕ್ಷಗಳಲ್ಲೂ ಇಂದು ಸಾಮಾನ್ಯವಾಗತೊಡಗಿದೆ.&lt;br /&gt;ನಾಯಕರ ನಡುವಿನ `ರಾಜಕೀಯ'ದಿಂದಾಗಿ `ಟಿಕೇಟ್' ಹಂಚಿಕೆಯಲ್ಲೂ ಒಂದಷ್ಟು ಗೊಂದಲಗಳು ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷಗಳಲ್ಲೂ ಕಂಡುಬರುತ್ತಿವೆ.&lt;br /&gt;ಜಿಲ್ಲೆಯಲ್ಲೂ ಚುನಾವಣೆಯ ಕಾವು ಏರಿಕೆಯಾಗಿದೆ. ಪ್ರತಿಯೊಂದು ಪಕ್ಷದಲ್ಲೂ ಬಿರುಸಿನ ಚಟುವಟಿಕೆಗಳು ಕಂಡುಬರಲಾರಂಭಿಸಿವೆ. ನೇತಾರರ ಸವಾರಿಗಳು ಜಿಲ್ಲೆಗಾಗಮಿಸತೊಡಗಿವೆ. ಅಭ್ಯಥರ್ಿಯ ಆಯ್ಕೆಯಲ್ಲಿ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ ಬುಗಿಲೆದ್ದಿದೆ. ಒಂದು ನಿಷ್ಟಾವಂತ ರಾಜಕೀಯ ಪಕ್ಷವೆಂದು ಗುರುತಿಸಿಕೊಂಡಿದ್ದ ಬಿಜೆಪಿಯಲ್ಲಿ ಇತ್ತೀಚೆಗೆ ಒಂದಷ್ಟು ಒಡಕು, ಅತೃಪ್ತಿ ಹೆಚ್ಚತೊಡಿಗಿರುವುದು ವಿಷಾಧನೀಯ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿಯ ಆಯ್ಕೆಯಲ್ಲಿ `ರಾಜಕೀಯ'ವೆಸಗಿದ್ದು ದೊಡ್ಡ ಸುದ್ದಿಯಾಗಿದೆ.&lt;br /&gt;ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಟಿಕೇಟ್ ನೀಡದೆ, ಹೊಸ ಮುಖದ ಆಯ್ಕೆಯನ್ನು ಮಾಡಿರುವುದಕ್ಕೆ ಸ್ಥಳೀಯ ಬಿ.ಜೆ.ಪಿ ಮುಖಂಡರಾದಿಯಾಗಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ ಸದಾನಂದ ಗೌಡರ ತವರೂರಲ್ಲೇ ಇಂತಹ ಸಮಸ್ಯೆ ಉದ್ಭವಿಸಿದ್ದು ನಿಜವಾಗಿಯೂ ವಿಷಾಧನೀಯ. ರಾಜ್ಯಾಧ್ಯಕ್ಷರಾಗಿ ಅವರು ಇಂತಹ ಗೊಂದಲಗಳಿಗೆ ಅವಕಾಶ ನೀಡಬಾರದಾಗಿತ್ತು. ಅಧ್ಯಕ್ಷ ನೆಲೆಯಲ್ಲಿ ವೈಯಕ್ತಿಕ ದ್ವೇಷಕ್ಕೆ ಆಸ್ಪದ ನೀಡಬಾರದಾಗಿತ್ತು. ಇನ್ನಾದರೂ ಇದನ್ನು ಸರಿಪಡಿಸುವ ಕಾರ್ಯ ಆಗಬೇಕಾಗಿದೆ.&lt;br /&gt;`ಗಾಂಧಿ'ಪಕ್ಷವೆಂದೇ ಖ್ಯಾತಿವೆತ್ತ ಕಾಂಗ್ರೆಸ್ `ಅಪವಾದ', ಬಂಡಾಯಗಳಿಂದ ಹೊರತಾಗಿಲ್ಲ. ಕಾಂಗ್ರೆಸ್ನಲ್ಲಿ ಮೇಲಾಟ, ಕಚ್ಚಾಟ, ಕಿತ್ತಾಟಗಳು ನಡೆದು ಹಳಸಿ ಹೋಗಿದೆ. ಜಿಲ್ಲೆಯಲ್ಲಂತೂ ಧಾಮರ್ಿಕ ಮುಖಂಡರೇ `ಆತನಿಗೆ ಟಿಕೇಟ್ ನೀಡಬೇಡಿ' ಎಂದು ಪತ್ರಬರೆಯುವಷ್ಟರ ಮಟ್ಟಿಗೂ ಪರಿಸ್ಥಿತಿ ಬೆಳೆದುಹೋಗಿದೆ. ಅಂತೂ ಹೊಲಸು ರಾಜಕೀಯ ಸೃಷ್ಠಿಯಾಗಿದೆ.&lt;br /&gt;ಇಷ್ಟೆಲ್ಲಾ ಆದರೂ ಜಾತ್ಯಾತೀತ ಜನತಾದಳದ ಸದ್ದು ಜಿಲ್ಲೆಯಲ್ಲಿ ಅಡಗಿಹೋಗಿದೆ. ಎರಡು ಪ್ರಮುಖ ಪಕ್ಷಗಳಿಗೆ ಹೋಲಿಸಿದರೆ ಜಾತ್ಯಾತೀತ ಜನತಾದಳದ ಚಟುವಟಿಕೆ ಕುಂಠಿತವಾದಂತೆ ಕಂಡುಬಂದಿದೆ.&lt;br /&gt;ಮತ್ತದೇ ಲಾಭಿ, ರಂಗು ರಂಗಿನ ಭರವಸೆ, ಆಮಿಷಗಳು ಕಾಣತೊಡಗಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಹಳ್ಳಿಗರ, ಬಡವರ ಮನೆ ಬಾಗಿಲ ಬಳಿ ಬಂದು ಮತಕೇಳುವ ರಾಜಕೀಯ ನಾಯಕರು ಮತ್ತೆ ಅತ್ತ ತಲೆಹಾಕಿಯೂ ಮಲಗದ ಸ್ಥಿತಿ ಅದೆಷ್ಟೋ ಸಮಯಗಳಿಂದ ಕಾಣತೊಡಗಿದೆ. ಈ ಬಾರಿಯೂ ಅದೇ ರೀತಿ ಆಗುವುದರಲ್ಲಿ ಸಂದೇಹವಿಲ್ಲ. ಆ ಕಾರಣಕ್ಕಾಗಿಯೇ ಮತದಾರರೂ ಎಚ್ಚರಗೊಳ್ಳಬೇಕಾಗಿದೆ. ರಾಜಕೀಯ ಫುಡಾರಿಗಳ ಪೊಳ್ಳು ಬರವಸೆಗಳಿಗೆ ಮಣೆ ಹಾಕದೆ, ಆಮಿಷಗಳಿಗೆ ಒಳಗಾಗದೆ ನೈಜ ಅಭ್ಯಥರ್ಿಯ ಆಯ್ಕೆಯಲ್ಲಿ ಮುಂದಾಗಬೇಕಾಗಿದೆ.&lt;br /&gt;ಉಚಿತ ವಿದ್ಯುತ್, ಉಚಿತ ಕಲರ್ ಟಿವಿ... ಹೀಗೆ ಈಗಾಗಲೇ ಏನೇನೋ ಆಶ್ವಾಸನೆಗಳನ್ನು ಆಮಿಷಗಳನ್ನು ನೀಡಿ ಪ್ರಣಾಳಿಕೆ ಸಿದ್ಧ ಪಡಿಸುತ್ತಿರುವ ರಾಜಕೀಯ ಪಕ್ಷಗಳು ಒಂದಿಷ್ಟು ವಾಸ್ತವತೆಯನ್ನು ಗಮನಿಸಬೇಕಾಗಿದೆ.&lt;br /&gt;ಕೇವಲ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಒಂದೇ ಉದ್ದೇಶವಿಟ್ಟುಕೊಂಡು ಭರವಸೆಗಳನ್ನು ನೀಡುವುದು ಸರಿಯಲ್ಲ. ಭರವಸೆಗಳನ್ನು ನೀಡುವಾಗಲೂ ಅದರ ಬಗ್ಗೆ ಪರಾಂಬರಿಸಿ ನೋಡುವ ಕಾರ್ಯ ಆಗಬೇಕಾಗಿದೆ. ಆ ಪಕ್ಷ ಅಷ್ಟೊಂದು ಭರವಸೆ ನೀಡಿದೆ ಎಂಬ ಒಂದು ಉದ್ದೇಶವಿಟ್ಟುಕೊಂಡು ನಾವೂ ಹೀಗೆ ಮಾಡ್ತೀವಿ ಎಂಬಂತೆ ಇಂದು ಪಕ್ಷಗಳು ಪ್ರಣಾಳಿಕೆ ಸಿದ್ದಪಡಿಸುತ್ತಿವೆ. ಆದರೆ ನಿಜವಾಗಿಯೂ ರಾಜ್ಯದ ಅಭಿವೃದ್ಧಿ ಯಾವರೀತಿಯಾಗಬೇಕಾಗಿದೆ ಎಂಬ ಒಂದು ಸತ್ ಚಿಂತನೆಯನ್ನು ಹೊಂದಿ ರಾಜಕೀಯ ಪಕ್ಷಗಳು ಇಂದು ಚುನಾವಣೆಯನ್ನು ಎದುರಿಸಬೇಕಾಗಿದೆ. ಮತಗಳಿಸುವುದು, ಅಧಿಕಾರವೇರುವುದೇ ತಮ್ಮ ಆದ್ಯ ಕರ್ತವ್ಯ ಎಂಬುದು ಸರಿಯಲ್ಲ.&lt;br /&gt;&lt;strong&gt;&lt;span style="font-size:130%;"&gt;ಒಂದಿಷ್ಟು:&lt;/span&gt;&lt;/strong&gt; ಚುನಾವಣೆ ಬಂದರೆ ಸುಗ್ಗಿಯೋ ಸುಗ್ಗಿ... ಯಾವುದೇ ಸಮಸ್ಯೆ ಬಂದರೂ ಎಲ್ಲಾ ಪಕ್ಷದವರೂ ಬಂದು ಸಹಾಯ ಮಾಡುತ್ತಾರೆ. ಏನು ಬೇಕಾದ್ರೂ ಕೊಡ್ತಾರೆ... ಆದ್ರೆ ಕೊನೆಗೆ ಹೇಳೋದ್ ನಮಗೊಂದು ಓಟು ಕೊಡಿ! ಇದು ಇತ್ತೀಚೆಗೆ ಹಳ್ಳಿಯ ವ್ಯಕ್ತಿಯೊಬ್ಬರು ಹೇಳಿದ ಮಾತು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4548757014711954969?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4548757014711954969/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4548757014711954969' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4548757014711954969'/><link rel='self' type='application/atom+xml' href='http://www.blogger.com/feeds/7607236111528217789/posts/default/4548757014711954969'/><link rel='alternate' type='text/html' href='http://vaarenota.blogspot.com/2008/04/blog-post_14.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7607236111528217789.post-4355728684050619078</id><published>2008-04-06T06:42:00.000-07:00</published><updated>2008-12-10T04:02:51.919-08:00</updated><category scheme='http://www.blogger.com/atom/ns#' term='ಹರೀಶ್ ಕೆ. ಆದೂರು.'/><title type='text'></title><content type='html'>&lt;a href="http://4.bp.blogspot.com/_J3eBn9dJMAk/R_jUDblgViI/AAAAAAAAAQc/G57r6GN6qh8/s1600-h/yugadi.jpg"&gt;&lt;img id="BLOGGER_PHOTO_ID_5186128126326887970" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_J3eBn9dJMAk/R_jUDblgViI/AAAAAAAAAQc/G57r6GN6qh8/s320/yugadi.jpg" border="0" /&gt;&lt;/a&gt;&lt;br /&gt;&lt;div&gt;&lt;blockquote&gt;&lt;strong&gt;&lt;span style="font-size:130%;"&gt;&lt;span style="color:#336666;"&gt;ಯುಗ ಯುಗಾದಿ ಕಳೆದರೂ...&lt;br /&gt;ಯುಗಾದಿ ಮರಳಿ ಬರುತಿದೆ...&lt;br /&gt;ಹೊಸ ವರುಷಕೆ ಹೊಸ ಹರುಷವ&lt;br /&gt;ಹೊಸತು ಹೊಸತು ತರುತಿದೆ...&lt;/span&gt;&lt;br /&gt;&lt;/span&gt;&lt;/strong&gt;&lt;/blockquote&gt;&lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;ಚಿತ್ರ: &lt;strong&gt;&lt;span style="font-size:100%;color:#336666;"&gt;ಹರೀಶ್ ಕೆ. ಆದೂರು.&lt;/span&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4355728684050619078?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4355728684050619078/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4355728684050619078' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4355728684050619078'/><link rel='self' type='application/atom+xml' href='http://www.blogger.com/feeds/7607236111528217789/posts/default/4355728684050619078'/><link rel='alternate' type='text/html' href='http://vaarenota.blogspot.com/2008/04/blog-post_06.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_J3eBn9dJMAk/R_jUDblgViI/AAAAAAAAAQc/G57r6GN6qh8/s72-c/yugadi.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-6528859565412931154</id><published>2008-04-05T23:45:00.000-07:00</published><updated>2008-12-10T04:02:52.215-08:00</updated><category scheme='http://www.blogger.com/atom/ns#' term='ಹರೀಶ್ ಕೆ. ಆದೂರು'/><title type='text'></title><content type='html'>&lt;a href="http://4.bp.blogspot.com/_J3eBn9dJMAk/R_hzcblgVhI/AAAAAAAAAQU/JTNhsxf2gfM/s1600-h/kritika.jpg"&gt;&lt;img id="BLOGGER_PHOTO_ID_5186021903195723282" style="FLOAT: left; MARGIN: 0px 10px 10px 0px; CURSOR: hand" height="343" alt="" src="http://4.bp.blogspot.com/_J3eBn9dJMAk/R_hzcblgVhI/AAAAAAAAAQU/JTNhsxf2gfM/s320/kritika.jpg" width="236" border="0" /&gt;&lt;/a&gt;&lt;br /&gt;&lt;div&gt;&lt;br /&gt;&lt;span style="font-size:180%;color:#336666;"&gt;&lt;strong&gt;ಹೊಸ ನಾಳಿನ ನಿರೀಕ್ಷೆಯಲ್ಲಿ....&lt;/strong&gt;&lt;br /&gt;&lt;/span&gt;&lt;em&gt;&lt;span style="color:#009900;"&gt;`ಇರುಳ ಕತ್ತಲೆಯ ಕಳೆದು ಹೊಸ ಬೆಳಕ ಹಾದಿಯಲಿ...&lt;br /&gt;ಮತ್ತೆ ಬಂದಿದೆ ನೋಡ ಹೊಸ ಯುಗಾದಿಯು...'&lt;/span&gt;&lt;/em&gt;&lt;br /&gt;ಈ ರೀತಿಯಾಗಿ ಹೊಸ ವರ್ಷಕ್ಕೆ ಪಾದಾರ್ಪಣೆ.&lt;br /&gt;ವರ್ಷದುದ್ದಕ್ಕೂ ಕಂಡುಂಡ ಬೇಸರಗಳಿಗೆ ಒಂದು ಪೂರ್ಣವಿರಾಮ. ಇರುಳು ಕಳೆದು ಬೆಳಕು ಹರಿಯುವ ವೇಳೆ ಹೊಸ ಆಸೆ...ಹೊಸ ಹುರುಪಿನೊಂದಿಗೆ&lt;br /&gt;ಮತ್ತೆ ಹಳೆಯ ಕಹಿ ನೆನಪುಗಳ ಕಳೆದು ಸಿಹಿಯುಂಬ ಆಸೆಯಲಿ....&lt;br /&gt;ಅದೇ ಊರು, ಅದೇ ಗಾಳಿ, ಅದೇ ನೆಲ, ಅದೇ ಜಲ ಆದರೂ ಹೊಸ ತನದ ಹೊಸ ಹುರುಪು... ಇದು ಯುಗಾದಿಯ ಹೊಸತು.&lt;br /&gt;ವಿವಾದ, ಗಲಭೆ, ಸೋಲು, ದೊಂಬಿ, ಕ್ಲೇಷ, ಕಷ್ಟ, ಹಾನಿ, ಒಡಕು ಇವೆಲ್ಲವುಗಳಿಗೆ ಒಂದು ಸಣ್ಣ ವಿದಾಯ ಹೇಳಿ ಮತ್ತೆ ಹೊಸ ಯೋಜನೆ, ಯೋಚನೆಗಳತ್ತ ಬೆಳಕು ಚೆಲ್ಲಲು ಮುಂದಡಿಯಿಡುವ ಶುಭದಿನವೇ ಈ ಯುಗಾದಿ!&lt;br /&gt;ಅದಕ್ಕಾಗಿಯೇ ಬೆಳ್ಳಂ ಬೆಳಗ್ಗೆಯೇ ಕೋಗಿಲೆ ಮಧುರ ಧ್ವನಿಯಲ್ಲಿ ಕೂಗಿ ಕರೆದಿದೆ.... ಬಾನಾಡಿಗಳು ಆಗಸದಲ್ಲಿ ಚಿಲಿಪಿಲಿಗಾನ ಹಾಡುತ್ತಾ ಸಾಗಿವೆ. ಎಳೆಚಿಗುರ ಹಸಿರ ವರ್ಣರಾಶಿಯ ಮರ ಹಳದಿ ಹೂಗಳಿಂದ ಶೋಭಿಸುತ್ತಿವೆ... ಅದೇ ಆಗಸ ಎಂದಿಗಿಂತಲೂ ಶುಭ್ರವಾಗಿ ಕಂಗೊಳಿಸುತ್ತಿದೆ... ರವಿ ಹೊಸ ಹುರುಪಿನಿಂದ ಮೇಲೆದ್ದು ಬಂದಿದ್ದಾನೆ... ಇವೆಲ್ಲವೂ ಹೊಸ ವರ್ಷದಲ್ಲಿ ಹೊಸ ಆಸೆಗಳೊಂದಿಗೆ ಹೊಸ ತನದಿಂದ ಮೂಡಿಬರಲಾರಂಭಿಸಿವೆ... ಹೀಗೆ ಹೊಸಯುಗವೊಂದರ ಪ್ರಾರಂಭಕ್ಕೆ ನಾಂದಿಯಾಗಿದೆ.&lt;br /&gt;ದ್ವೇಷ ಬೇಡ...ಬದಲಾಗಿ ಪ್ರೀತಿ ಬೇಕು. ಪರಸ್ಪರ ಪ್ರೀತಿ, ವಿಶ್ವಾಸಗಳಿಂದಷ್ಟೇ ಸುಖೀ ಸಮಾಜದ ನಿಮರ್ಾಣ ಸಾಧ್ಯ. ಈ ನಿಟ್ಟಿನಲ್ಲಿ ಹೊಸ ವರ್ಷ ಸಾಗಬೇಕು. ಇದಕ್ಕಾಗಿ ಜನತೆ ಸಿದ್ಧರಾಗಬೇಕು.&lt;br /&gt;ವರ್ಷದುದ್ದಕ್ಕೂ ಕಹಿಯುಂಡು ಬೆಂದ ಜನ ಇನ್ನಾದರೂ ಸಿಹಿಯನುಭವಕ್ಕೆ ಕಾಲಿಡಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಮನಸ್ಸು ಮಾಡಬೇಕು. ತನ್ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು. ಹೊಸ ವರ್ಷದಲ್ಲಿ ಸತ್ ಚಿಂತನೆ, ಸತ್ಪ್ರೇಮಗಳ ಮೂಲಕ ಸುಖೀ ಸಮಾಜದ ಕಲ್ಪನೆಗೆ ನಾವೆಲ್ಲ ಕಾರಣಿಗಳಾಗೋಣ... ಹೊಸ ನಾಡೊಂದರ ಉಗಮಕ್ಕೆ ನಾಂದಿ ಹಾಡೋಣ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ... ಹೊಸ ವರ್ಷಕೆ ಹೊಸ ಹರ್ಷವ ಹೊಸತು ಹೊಸತು ತರುತಿದೆ.... &lt;/div&gt;&lt;div&gt;&lt;strong&gt;&lt;span style="color:#339999;"&gt;ರೂಪದರ್ಶಿ: ಕೃತಿಕಾ ಮಂಗಳೂರು.&lt;br /&gt;&lt;/span&gt;&lt;span style="color:#00cccc;"&gt;ಚಿತ್ರ: ಪ್ರಸನ್ನ ಬಿ.ಪಿ. &lt;/span&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-6528859565412931154?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/6528859565412931154/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=6528859565412931154' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/6528859565412931154'/><link rel='self' type='application/atom+xml' href='http://www.blogger.com/feeds/7607236111528217789/posts/default/6528859565412931154'/><link rel='alternate' type='text/html' href='http://vaarenota.blogspot.com/2008/04/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_J3eBn9dJMAk/R_hzcblgVhI/AAAAAAAAAQU/JTNhsxf2gfM/s72-c/kritika.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-4824321117595242705</id><published>2008-03-30T02:27:00.000-07:00</published><updated>2008-12-10T04:02:52.375-08:00</updated><title type='text'></title><content type='html'>&lt;a href="http://1.bp.blogspot.com/_J3eBn9dJMAk/R-9d97lgVfI/AAAAAAAAAQE/G4rd74-XwHA/s1600-h/m28rm2.jpg"&gt;&lt;img id="BLOGGER_PHOTO_ID_5183465014675133938" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_J3eBn9dJMAk/R-9d97lgVfI/AAAAAAAAAQE/G4rd74-XwHA/s320/m28rm2.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;strong&gt;&lt;span style="font-size:180%;"&gt;&lt;span style="color:#336666;"&gt;ಅನುಕರಣೆ ಮಾಡುವಾಗ ಒಳ್ಳೆಯ ಅಂಶವನ್ನು &lt;/span&gt;&lt;span style="color:#ff0000;"&gt;`ಕೈ'&lt;/span&gt;&lt;span style="color:#336666;"&gt;ಬಿಡಬಾರದು...&lt;/span&gt;&lt;/span&gt;&lt;/strong&gt;&lt;br /&gt;ಬಿ.ಜೆ.ಪಿಗರು ತಮ್ಮ ಸಮಾವೇಶದ ಸಂದರ್ಭದಲ್ಲಿ ಇಡೀ ಮಂಗಳೂರು ನಗರವನ್ನು ಕೇಸರಿ ಮಯ ಮಾಡ್ತಾರೆ... ಅದೇ ರೀತಿ ರಾಹುಲ್ ಗಾಂಧಿ ಬರ್ಬೇಕಾದ್ರೆ ನಾವೂ ಇಡೀ ಮಂಗಳೂರನ್ನು ಕಾಂಗ್ರೆಸ್ ಮಯ ಮಾಡ್ಬೇಕು... ಹೀಗೆಂದವರು ಜಿಲ್ಲೆಯ ಓರ್ವ ಪ್ರಭಾವೀ ಕಾಂಗ್ರೆಸಿಗ. ಎಂದಿನಂತೆ ತನ್ನ ಏರು ತಗ್ಗಾದ ದನಿಯಲ್ಲಿ ಕಿಸೆಗೆ ಕೈಯಿಡುತ್ತಾ ಈ ಮಾತನ್ನು ಮೂಡಬಿದ್ರೆಯಲ್ಲಿ ಆ ಮುಖಂಡ ತಮ್ಮ ಕಾರ್ಯಕರ್ತರೆದುರು ಹೇಳಿದ್ದರು.&lt;br /&gt;ಇರಲಿ... ಅದು ಅವರ ಅಪೇಕ್ಷೆ... ತಪ್ಪೇನಿಲ್ಲ. ಅವರ ಮಾತಿನಂತೆ ಪಾಪ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರೂ ಮಂಗಳೂರು ನಗರದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಅಲ್ಲಲ್ಲಿ ಎಂಬಂತೆ ಬ್ಯಾನರ್, ಬೃಹತ್ ಪೋಸ್ಟರ್, ಹೋಡರ್ಿಂಗ್ಸ್ ಎಲ್ಲಾ ಹಾಕಿದ್ರು... ಅಲ್ಲಲ್ಲಿ ಕಾಂಗ್ರೆಸ್ ಪತಾಕೆ, ಅಲಂಕಾರ ಮಾಲೆಗಳನ್ನೂ ಅಳವಡಿಸಿದರು. ಮಂಗಳೂರು, ಮೂಡಬಿದ್ರೆ, ಉಡುಪಿ ಹೀಗೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ಕರೆದು ರಾಹುಲ್ ಬರುತ್ತಾರೆಂಬ ಒಂದೇ ವಿಷಯವನ್ನು ಹೇಳಿದ್ದೂ ಆಯ್ತು... ಪತ್ರಿಕೆಗಳಲ್ಲಿ ಹೆಸರು ಗಿಟ್ಟಿಸಿದ್ದೂ ಆಯ್ತು...&lt;br /&gt;ಅಂತೂ ಇಂತೂ ರಾಹುಲ್ ಬಂದದ್ದೂ ಆಯ್ತು...ಮೀನುಗಾರರೊಂದಿಗೆ ಚಚರ್ಿಸಿದ್ದೂ ಆಯ್ತು... ಪ್ರಮುಖ ಮೂರು ಭರವಸೆಗಳನ್ನು ಕಳುಹಿಸಿಕೊಡಿ. ಅದರ ಪರಹಾರಕ್ಕೆ ಪ್ರಯತ್ನಿಸುವೆ ಎಂಬ ಭರವಸೆ ನೀಡಿದ್ದೂ ಆಯ್ತು... ಆದ್ರೆ ಯಾವೊಂದು ಕಡೆಯಲ್ಲಿಯೂ ಮಾಧ್ಯಮದವರಿಗೆ ಮಾತ್ರ ಪ್ರವೇಶ ನೀಡಿಲ್ಲ. ಅದರ ಬಗ್ಗೆ ಸೂಕ್ತ ಮಾಹಿತಿಯನ್ನೂ ಈ ಕಾಂಗ್ರೆಸಿಗರು ನೀಡಿಲ್ಲ. ಕಾರ್ಯಕ್ರಮಕ್ಕೆ ಮಾದ್ಯಮದವರಿಗೆ ಪ್ರವೇಶವಿಲ್ಲ ಎಂಬ ವಿಚಾರವನ್ನೂ ತಿಳಿಸಿಲ್ಲ. ಕಾಂಗ್ರೆಸಿಗರ ಈ ವರ್ತನೆಯನ್ನು ಖಂಡಿಸಿದ ಮಾದ್ಯಮ ಪ್ರತಿನಿಧಿಗಳು ರಾಹುಲ್ ಕಾರ್ಯಕ್ರಮದ ಸಂದರ್ಭದಲ್ಲಿ ಧರಣಿ ನಡೆಸಿದ್ದೂ ಆಯ್ತು. ರಾಹುಲ್ ಬರುತ್ತಾರೆಂಬ ಒಂದು ವಿಷಯಕ್ಕೆ ಹತ್ತಾರು ಸುದ್ದಿಗೋಷ್ಠಿ ಕರೆದ ಈ ಮುಖಂಡರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಲೇನಾಗಿತ್ತು. ಬಿ.ಜೆ.ಪಿಗರು ಜನಸೇರಿಸುವಂತೆ ನಾವೂ ಹಾಗೇ ಮಾಡ್ಬೇಕು ಎನ್ನುವ ಈ ನಾಯಕರಿಗೆ ಬಿ.ಜೆ.ಪಿಯಲ್ಲಿರುವ ಶಿಸ್ತು ನಮ್ಮ ಪಕ್ಷ, ನಮ್ಮ ಕಾರ್ಯಕ್ರಮಗಳಲ್ಲಿ ಅಳವಡಿಸಬೇಕೆಂಬ ಸಣ್ಣ ಯೋಚನೆಯೂ ಯಾಕೆ ಬಂದಿಲ್ಲ....? ಈ ಬಗ್ಗೆ ಕಾಂಗ್ರೆಸ್ ಮುಖಂಡರು ಇನ್ನಾದರೂ ಚಿಂತಿಸಬೇಕು. ಮುಂದೆಯಾದರೂ ತಮ್ಮ ತಪ್ಪು ತಿದ್ದಿಕೊಳ್ಳಲೇಬೇಕು.&lt;br /&gt;ಇಷ್ಟಕ್ಕೇ ಇವರ ಆಟ ಮುಗಿದಿಲ್ಲ ನೋಡಿ...&lt;br /&gt;`ಡಿಸ್ಕವರ್ ಇಂಡಿಯಾ' ಕಾರ್ಯಕ್ರಮದ ಮೂಲಕ ನಗರಕ್ಕಾಗಮಿಸಿದ ರಾಹುಲ್ಗಾಂಧಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗುಂಪುಗಾರಿಕೆ ಸಹ ಸ್ಪೋಟಗೊಂಡಿದೆ. ಎನ್ಎಸ್ಯುಐ ಜಿಲ್ಲಾಧ್ಯಕ್ಷನಿಗೆ ವೇದಿಕೆ ಏರಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.&lt;br /&gt;ರಾಹುಲ್ ಬರುತ್ತಾರೆಂಬ ವಿಷಯ ತಿಳಿದ ತಕ್ಷಣ ತಾಮುಂದು ನಾ ಮುಂದು ಎಂದು ಹಾರಿಬಿದ್ದು ಸುದ್ದಿಗೋಷ್ಠಿ ನಡೆಸಿದ ಈ ಮುಖಂಡರೆಲ್ಲಾ ವೇದಿಕೆಯೇರಲೂ ತಾಮುಂದು ತಾಮುಂದು ಎಂದು ಹಾರಿಬಿದ್ದರು... ಪಾಸ್ ನೀಡುವಲ್ಲಿಯೂ ತಾರತಮ್ಯ ಎಸಗಲಾಗಿದೆ ಎಂಬ ದೂರುಗಳು ಕೇಳಿಬರತೊಡಗಿದೆ.&lt;br /&gt;ಹೇಳಿದ ಸಮಯಕ್ಕಂತೂ ಕಾರ್ಯಕ್ರಮಗಳ್ಯಾವುದೂ ಆರಂಭಗೊಂಡಿಲ್ಲ ಬಿಡಿ. ಇಡೀ ಕಾರ್ಯಕ್ರಮದುದ್ದಕ್ಕೂ ಅವ್ಯವಸ್ಥೆ, ಅಪಸ್ವರಗಳೇ ಕೇಳಿಬಂದಿವೆ. ಒಟ್ಟಿನಲ್ಲಿ ಗೊಂದಲ, ತಾರತಮ್ಯಗಳು, ಗುಂಪುಗಾರಿಕೆಗಳು ಜಿಲ್ಲಾ ಕಾಂಗ್ರೆಸ್ ಒಳಗೆ ಸೇರಿಕೊಂಡಿದೆ ಎಂಬುದನ್ನು ಇಡೀ ಕಾರ್ಯಕ್ರಮ ಸಾರಿಹೇಳಿದೆ.&lt;br /&gt;ವ್ಹಾವ್...ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಕನ್ನಡ ಕನ್ನಡ ನೆಲದ ಮೇಲೆ ಪ್ರೀತಿ ಬಂದಿದೆ!... ಹ್ಹಾಂ... ಇದು ಸತ್ಯ ಸ್ವಾಮೀ... ಹ್ಹೂಂ... `ಕನರ್ಾಟಕದ ಒಂದಿಂಚು ನೆಲವನ್ನೂ ನಾವು ಬಿಟ್ಟುಕೊಡಲಾರೆವು...' ಅಂತ ಗಂಟಾಘೋಷವಾಗಿ ಸಾರಿಹೇಳಿದ್ದಾರೆ.... ಇದು ಗಡಿಸಮಸ್ಯೆ ಕೇಂದ್ರಸ್ಥಳವಾದ ಮಂಡಕೋಲಿನಲ್ಲಿ ನಡೆದದ್ದು. ಅಲ್ಲಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸದಸ್ಯರು ಜಂಟಿಯಾಗಿ ಇತ್ತೀಚೆಗೆ ಭೇಟಿನೀಡಿ, ಗಡಿಸಮಸ್ಯೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾದ ಸಂದರ್ಭದಲ್ಲೇ ಜಿಲ್ಲೆಗಾಗಮಿಸಿದ ಅಧ್ಯಕ್ಷರು ಮಂಗಳೂರಿನಲ್ಲಿ ಕನ್ನಡಾನುಷ್ಠಾನವಾಗಿಲ್ಲ. ಇದು ಕನರ್ಾಟಕಾನಾ ಇಂಗ್ಲೆಂಡಾ ಎಂದೆಲ್ಲಾ ಅಬ್ಬರಿಸಿ, ಗಡುವು ನೀಡಿ ಹೋದವರು ಮತ್ತೆ ಈಬಗ್ಗೆ ಚಕಾರವೆತ್ತದೆ, ನೇರ ಗಡಿಭಾಗಕ್ಕೆ ತೆರಳಿ ಇದೀಗ ಮತ್ತೊಮ್ಮೆ `ದೊಡ್ಡ ಮಾತು' ಹೇಳಿ ಹೋಗಿದ್ದಾರೆ. ವ್ಹಾವ್ ಇವರೆಲ್ಲರ ಕನ್ನಡ ಪ್ರೀತಿಗೆ ತಲೆಬಾಗಲೇ ಬೇಕಲ್ವಾ...!&lt;br /&gt;ಮಳೆಯ ಅಬ್ಬರ ನಿಂತಿದೆ. ಜೊತೆ ಜೊತೆಗೆ ಬಿಸಿಲ ಝಳ ಮತ್ತೆ ಏರತೊಡಗಿದೆ. ಕರಾವಳಿಯಾದ್ಯಂತ ಮತ್ತೆ ಸಕೆಯ ವಾತಾವರಣ ಕಾಣತೊಡಗಿದೆ. ಇತಿಹಾಸ ಪ್ರಸಿದ್ಧ ಉಳ್ಳಾಲದ ಅಬ್ಬಕ್ಕದೇವಿ ಜೈನ ಬಸದಿಯ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವ ಇತ್ತೀಚೆಗೆ ನಡೆಯಿತು.&lt;br /&gt;&lt;strong&gt;&lt;span style="font-size:180%;"&gt;ಒಂದಿಷ್ಟು:&lt;/span&gt;&lt;/strong&gt; ರಾಹುಲ್ಗೆ ನಾಚಿಗೆಯಾಯ್ತಂತೆ... ಹೂಂ... ವಿದ್ಯಾಥರ್ಿಗಳ ಜೊತೆಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ `ಸಾರ್...ಸಾರ್...' ಎಂದು ವಿದ್ಯಾಥರ್ಿಗಳು ಸಂಬೋಧಿಸಬೇಕಾದರೆ ರಾಹುಲ್ ನನ್ನನ್ನು ಸಾರ್ ಅನ್ನಬೇಡಿ ಬದಲಾಗಿ `ರಾಹುಲ್' ಎಂದು ಹೆಸರು ಹೇಳಿ ಕರೆಯಿರಿ ಅಂದರಂತೆ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4824321117595242705?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4824321117595242705/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4824321117595242705' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4824321117595242705'/><link rel='self' type='application/atom+xml' href='http://www.blogger.com/feeds/7607236111528217789/posts/default/4824321117595242705'/><link rel='alternate' type='text/html' href='http://vaarenota.blogspot.com/2008/03/blog-post_30.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_J3eBn9dJMAk/R-9d97lgVfI/AAAAAAAAAQE/G4rd74-XwHA/s72-c/m28rm2.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-1643240448107210427</id><published>2008-03-18T09:59:00.000-07:00</published><updated>2008-12-10T04:02:52.660-08:00</updated><category scheme='http://www.blogger.com/atom/ns#' term='ಇದು ಕೊಡಚಾದ್ರಿಯಲ್ಲೊಂದು ದಿನ...'/><title type='text'></title><content type='html'>&lt;a href="http://3.bp.blogspot.com/_J3eBn9dJMAk/R9_1Lb04XCI/AAAAAAAAAPU/BgIlVrjfh-I/s1600-h/koda.jpg"&gt;&lt;img id="BLOGGER_PHOTO_ID_5179127673296280610" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_J3eBn9dJMAk/R9_1Lb04XCI/AAAAAAAAAPU/BgIlVrjfh-I/s320/koda.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;&lt;span style="font-size:180%;color:#339999;"&gt;&lt;strong&gt;ಆ ದಿನ...&lt;/strong&gt;&lt;/span&gt;&lt;br /&gt;&lt;strong&gt;&lt;span style="font-size:180%;color:#336666;"&gt;ಹಸಿರ ಹೊನ್ನಿನ ರಾಶಿಯೊಳಗೆ...&lt;/span&gt;&lt;/strong&gt;&lt;br /&gt;&lt;em&gt;&lt;span style="color:#ff6600;"&gt;ಅದು ಕೇವಲ ಬೆಟ್ಟವಲ್ಲ. ಅದೊಂದು ಅನಘ್ರ್ಯ ಸಂಪತ್ತು. ಆ ಸಂಪತ್ತು ಇಂದು ನಾಶವಾಗುತ್ತಿದೆ. ಅದಕ್ಕೆ ಮಾನವನ ವಕ್ರ ದೃಷ್ಠಿ ಬೀಳಲಾರಂಭಿಸಿದೆ. ಇದನ್ನು ಪ್ರತಿಭಟಿಸುವ ಅಗತ್ಯ ಇಂದಿದೆ.&lt;br /&gt;ಕೊಡಚಾದ್ರಿ ಅಳಿಯಬಾರದು. ಅದು ಉಳಿಯಬೇಕು. ಈಗಾಗಲೇ ರಾಜ್ಯದಲ್ಲಿ ಅರಣ್ಯ ಸಂಪತ್ತು, ಅನಘ್ರ್ಯ ವನ್ಯ ಸಂಪತ್ತು ನಾಶವಾಗಿದೆ. ಅಳಿದುಳಿದ ಸಸ್ಯ ಸಂಕುಲದ, ಪ್ರಾಣಿ ಪ್ರಬೇಧಗಳ ಉಳಿವಿಗೆ ನಾವು ಕಾರಣರಾಗಬೇಕೇ ವಿನಃ ಅವುಗಳನ್ನು ಅಳಿಸುವತ್ತ ಚಿಂತಿಸುವುದು ಸಹ್ಯವಲ್ಲ. ಇದು ಕೊಡಚಾದ್ರಿಯ ವಿಷಯದಲ್ಲಂತೂ ಸತ್ಯ.... ಅಷ್ಟೇ ಮುಖ್ಯವೂ.&lt;/span&gt;&lt;/em&gt;&lt;/div&gt;&lt;div&gt;&lt;span style="color:#ff6600;"&gt;&lt;em&gt; &lt;/em&gt;&lt;/span&gt;&lt;span style="color:#330033;"&gt;ಮಾರ್ಚ&lt;/span&gt;&lt;span style="color:#330033;"&gt; &lt;/span&gt;ತಿಂಗಳ 6. ಸಂಜೆ ಸುಮಾರು 5ಗಂಟೆ ಕಳೆದು ನಲ್ವತ್ತೈದು ನಿಮಿಷಗಳಾಗಿರಬೇಕು. ಅದು ನನ್ನ ಸಂತೋಷಕ್ಕೆ ಪಾರವೇ ಇಲ್ಲ ಎಂಬ ಗಳಿಗೆಯಾಗಿತ್ತು. ಕಳೆದ ಹನ್ನೆರಡು ವರ್ಷಗಳ ಕನಸು ಆ ದಿನ ನನಸಾಯಿತು... ಬಹುಸಮಯಗಳಿಂದ ಕಾಯುತ್ತಿದ್ದ ಶುಭಘಳಿಗೆ ಅದಾಗ ಕೂಡಿಬಂದಿತ್ತು. ನಾನು ಕೊಡಚಾದ್ರಿಯ ತುತ್ತ ತುದಿಯಲ್ಲಿದ್ದೆ ಸೂರ್ಯಾಸ್ಥದ  ಸವಿ ಸವಿಯುತ್ತಾ....!&lt;br /&gt;ತಣ್ಣನೆಯ ಗಾಳಿ ಬೆವೆತಿದ್ದ ಮೈಗೆ ಸೋಕುತ್ತಿತ್ತು. ತುದಿಯಲ್ಲಿ ಮೈಚಾಚಿ ಬಿದ್ದಿದ್ದ ಬಂಡೆಯ ಮೇಲೆ ಮಲಗಿದ್ದೆ. ಸುಸ್ತು.... ನೀರಡಿಕೆ ಎಲ್ಲವೂ. ಆದರೂ ಪ್ರಕೃತಿಯ ಅನಘ್ರ್ಯ ಸೌಂದರ್ಯ ಅವೆಲ್ಲವನ್ನೂ ಮರೆಮಾಚಿತ್ತು. ಕೇವಲ ಪ್ರಶಾಂತ ವಾತಾವರಣ. ವೈವಿಧ್ಯಮಯ ವೃಕ್ಷ ಸಂಕುಲಗಳಲ್ಲೆಲ್ಲಾ ಹಾಯ್ದು ಬರುವ ಸಂಪತ್ಭರಿತ ಗಾಳಿ!. ಅದೇ ಮನಸ್ಸಿಗೆ ಒಂದು ಉಲ್ಲಾಸ ನೀಡುತ್ತಿತ್ತು...&lt;br /&gt;ಕೊಡಚಾದ್ರಿ ಬೆಟ್ಟವನ್ನು ಪದಗಳಿಂದ ಕಟ್ಟುವುದು ಒಂದು ಸಾಹಸದ ಕೆಲಸವೇ. ಅಲ್ಲಿರುವ ಸಣ್ಣ ಸಣ್ಣ ಕಲ್ಲುಗಳಿಂದ ಹಿಡಿದು, ಪುಟ್ಟ ಪುಟ್ಟ ಸೂಕ್ಷ್ಮಾತಿ ಸೂಕ್ಷ್ಮ ಸಸ್ಯ ಪ್ರಬೇಧಗಳಿಂದ ಹಿಡಿದು, ಅಲ್ಲಿನ ಐತಿಹ್ಯ, ಅಲ್ಲಿನ ಧಾಮರ್ಿಕ, ಪರಂಪರಾಗತ ವಿಚಾರಗಳನ್ನು, ವೈದಿಕ ಕುಟುಂಬದ ಸಾಹಸ ಘಾತೆಯನ್ನು ಒಂದು ಚೌಕಟ್ಟಿನಲ್ಲಿ ಕೂಡಿ ಹಾಕುವುದು ನನ್ನ ಪಾಲಿಗಂತೂ ಕಷ್ಟದ ಕೆಲಸವೇ.... `ಅದೊಂದು ಮುಗಿಯದ ಅಧ್ಯಾಯವಿದ್ದಂತೆ'... ಇದು ಒಟ್ಟಾರೆಯಾಗಿ ಒಂದೇ ವಾಕ್ಯದಲ್ಲಿ ಕೊಡಚಾದ್ರಿಯನ್ನು ವರ್ಣಿಸುವ ಪರಿಯೆಂದು ನಾನಂದುಕೊಂಡಿದ್ದೇನೆ. ಅಂತಹ ಒಂದು ವೈವಿಧ್ಯಮಯ, ವೈಶಿಷ್ಠ್ಯಪೂರ್ಣ , ಆನಂದ, ಆಹ್ಲಾದಕರ ಸನ್ನಿವೇಶ ಅಲ್ಲಿದೆ. ಅದನ್ನು ಅನುಭವಿಸಿದರಷ್ಟೇ ಅದರ ಸವಿ ಸವಿಯಬಹುದು.&lt;br /&gt;ಕಡಿದಾದ ಬೆಟ್ಟವನ್ನು ಏದುಸಿರು ಬಿಡುತ್ತಾ ಏರುತ್ತಾ ಏರುತ್ತಾ ಸಾಗುವಾಗ ಆಗುತ್ತಿದ್ದ ಆನಂದಕ್ಕೆ ಪಾರವೇ ಇಲ್ಲ. ಎಲ್ಲಿ ನೋಡಿದರಲ್ಲಿ ಗುಡ್ಡಗಳ ಸಾಲು... ಹಸಿರ ರಾಶಿ. ಕಡಿದಾದ ಆಳವಾದ ಕಮರಿಗಳು. ಕೆಳಗೆ ನೋಡಿದರೆ ಮೈ ಜುಂ ಎನಿಸುವಂತಹ ಪರಿಸರ. ಕೊಡಚಾದ್ರಿ ಬೆಟ್ಟ ದಣಿದ ಮನಕ್ಕೆ ಆನಂದ, ಸಾಂತ್ವನಗಳನ್ನೆರಡನ್ನೂ ನೀಡುತ್ತದೆ ಎಂಬುದಂತೂ ಸತ್ಯ.&lt;br /&gt;&lt;strong&gt;&lt;span style="font-size:180%;color:#336666;"&gt;ಸಂಜೀವಿನಿ ವೃಕ್ಷ&lt;br /&gt;&lt;/span&gt;&lt;/strong&gt;ಕೊಡಚಾದ್ರಿಯನ್ನು `ಕುಡಿಜಗಿರಿ' ಎಂದೂ ಕರೆಯಲಾಗುತ್ತದೆ. ಈ ಶಬ್ಧ ಸಂಸ್ಕೃತ ಮತ್ತು ಕನ್ನಡ ಶಬ್ಧಗಳ ಸಂಗಮ. ಕುಡಜವೃಕ್ಷ(ಸಂಜೀವಿನಿಯ ಒಂದು ವೃಕ್ಷ) ಈ ಬೆಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಈ ಕಾರಣಕ್ಕಾಗಿ ಈ ಹೆಸರು ಬಂದಿದೆ.&lt;br /&gt;ಈ ಬೆಟ್ಟದಲ್ಲಿ 64ದಿವ್ಯ ಮೂಲಿಕೆಗಳಿವೆ. ಏಕಮೂಲಿಕೆಯೂ ಇಲ್ಲಿದೆ. ಕೊಡಚಾದ್ರಿಯ ಶಿಖರಭಾಗವನ್ನು ಸಂಜೀವಿನಿ ಸಂಪತ್ತು ಹೊಂದಿದ ಭಾಗವೆಂದು ನಂಬಲಾಗುತ್ತಿದೆ. ಕೊಡಚಾದ್ರಿಯನ್ನು ಯೋಗಭೂಮಿ ಎಂದು ಕರೆಯಲಾಗುತ್ತಿದೆ.&lt;br /&gt;&lt;span style="font-size:180%;"&gt;&lt;strong&gt;&lt;span style="color:#336666;"&gt;ಗಾಳಿಪಟವೂ....ಹತ್ತುಸಾವಿರ ಜನವೂ&lt;/span&gt;&lt;br /&gt;&lt;/strong&gt;&lt;/span&gt;ಗಣೇಶನ ಗಾಳಿಪಟದ ಚಿತ್ರೀಕರಣವಾದಂದಿನಿಂದ ಇಲ್ಲಿಗಾಗಮಿಸುವರ ಸಂಖ್ಯೆ ಅಧಿಕವಾಗಿದೆ. ಸುಮಾರು 10ಸಾವಿರಕ್ಕೂ ಮಿಕ್ಕಿದ ಜನತೆ ಇಲ್ಲಿಗೆ ಭೇಟಿನೀಡಿದ್ದಾರೆ. ಆದರೆ ಅವರೆಲ್ಲರೂ ಇಲ್ಲಿನ ಪರರ್ವತೇಶ್ವರ ದೇವಸ್ಥಾನವನ್ನೇನೂ ವೀಕ್ಷಿಸಿಲ್ಲ. ಕೆಲವರು ವೀಕ್ಷಿಸಿದ್ದಾರೆ. ಇನ್ನು ಹಲವರು ಬೆಟ್ಟ ನೋಡಲು, ಚಾರಣ ಕೈಗೊಳ್ಳಲು ಬಂದಿದ್ದಾರೆ. ಅಂತೂ `ಗಾಳಿಪಟ' ಚಿತ್ರೀಕರಣದ ನಂತರ ಕೊಡಚಾದ್ರಿ ಏರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.&lt;br /&gt;&lt;strong&gt;&lt;span style="font-size:180%;color:#336666;"&gt;ಸಾಹಸಗಾಥೆ...&lt;/span&gt;&lt;/strong&gt;&lt;br /&gt;ಕೊಡಚಾದ್ರಿಯನ್ನು ಚಾರಣದ ಮೂಲಕ ಏರಬೇಕೆಂದೇನಿಲ್ಲ. ಇದೀಗ ಟ್ರಕ್ಕು, ಟ್ರಾಕ್ಸಿ ಮೂಲಕವೂ ಏರಬಹುದಾಗಿದೆ. ಅತ್ಯಂತ ಕ್ಲಿಷ್ಟ, ದುರ್ಗಮವಾದ ಹಾದಿ ಮೂಲಕ ಬೆಟ್ಟದ ಮೇಲೆ ತಲುಪಬಹುದಾಗಿದೆ. ಎದೆ ಗಟ್ಟಿಇರುವ ಚಾಲಕನಿದ್ದರೆ, ನಿಮಗೆ ಧೈರ್ಯವಿದ್ದರೆ ವಾಹನದ ಮೂಲಕ ಬೆಟ್ಟ ತಲುಪಬಹುದು.&lt;br /&gt;&lt;br /&gt;&lt;strong&gt;&lt;span style="font-size:180%;color:#003333;"&gt;ಗಣೇಶನ ಧ್ಯಾನ&lt;/span&gt;&lt;/strong&gt;&lt;br /&gt;ಈಗಿನ ಸೂಪರ್ಸ್ಟಾರ್ ಗಣೇಶನ ಗಾಳಿಪಟದ ಚಿತ್ರೀಕರಣ ಇದೇ ಕೊಡಚಾದ್ರಿ ಬೆಟ್ಟದಲ್ಲೇ ನಡೆದದ್ದು. ಆಸಂದರ್ಭದಲ್ಲಿ ಕೊಡಚಾದ್ರಿಯ ಪರ್ವತೇಶ್ವರ ದೇವಸ್ಥಾನಕ್ಕೆ ಗಣೇಶ ಭೇಟಿ ನೀಡಿ ಅರ್ಧ ತಾಸಿಗೂ ಅಧಿಕ ಕಾಲ ಧ್ಯಾನ ಮಾಡಿದ್ದಾರಂತೆ. ಇದನ್ನು ಅಲ್ಲಿನ ಅರ್ಚಕರಾದ ಪರಮೇಶ್ವರ ಭಟ್ಟರೇ ಹೇಳಿದ್ದು.&lt;br /&gt;ಆ ಕ್ಷೇತ್ರದಲ್ಲಿ ಭಕ್ತಿಯಿಂದ ಧ್ಯಾನ ಕೈಗೊಂಡರೆ ಇಷ್ಟಾರ್ಥ ಸಿದ್ದಿಸುತ್ತಂತೆ.&lt;br /&gt;ಗಾಳಿಪಟ ಚಿತ್ರವೂ ಸೂಪರ್ ಹಿಟ್ ಆಗಿದೆ. ಅದರ ನಂತರ ಗಣೇಶನ ಮದುವೆಯೂ ಆಗಿದೆ. ಎಲ್ಲಾ ಪರ್ವತೇಶ್ವರನ ಮಹಿಮೆಯೋ ಏನೋ...!&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-1643240448107210427?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/1643240448107210427/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=1643240448107210427' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/1643240448107210427'/><link rel='self' type='application/atom+xml' href='http://www.blogger.com/feeds/7607236111528217789/posts/default/1643240448107210427'/><link rel='alternate' type='text/html' href='http://vaarenota.blogspot.com/2008/03/blog-post_18.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_J3eBn9dJMAk/R9_1Lb04XCI/AAAAAAAAAPU/BgIlVrjfh-I/s72-c/koda.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-7308380257900974087</id><published>2008-03-12T03:18:00.000-07:00</published><updated>2008-12-10T04:02:53.265-08:00</updated><title type='text'></title><content type='html'>&lt;a href="http://1.bp.blogspot.com/_J3eBn9dJMAk/R9ewN704W9I/AAAAAAAAAOs/SoGmYEik5yw/s1600-h/f5.jpg"&gt;&lt;img id="BLOGGER_PHOTO_ID_5176800050129951698" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_J3eBn9dJMAk/R9ewN704W9I/AAAAAAAAAOs/SoGmYEik5yw/s320/f5.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://1.bp.blogspot.com/_J3eBn9dJMAk/R9evT704W8I/AAAAAAAAAOk/g5MDQCEFxiQ/s1600-h/f1.jpg"&gt;&lt;img id="BLOGGER_PHOTO_ID_5176799053697539010" style="FLOAT: left; MARGIN: 0px 10px 10px 0px; WIDTH: 308px; CURSOR: hand; HEIGHT: 227px" height="207" alt="" src="http://1.bp.blogspot.com/_J3eBn9dJMAk/R9evT704W8I/AAAAAAAAAOk/g5MDQCEFxiQ/s320/f1.jpg" width="297" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/_J3eBn9dJMAk/R9eu7L04W7I/AAAAAAAAAOc/WOcOr0O41mE/s1600-h/f4.jpg"&gt;&lt;img id="BLOGGER_PHOTO_ID_5176798628495776690" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_J3eBn9dJMAk/R9eu7L04W7I/AAAAAAAAAOc/WOcOr0O41mE/s320/f4.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;div&gt;&lt;a href="http://2.bp.blogspot.com/_J3eBn9dJMAk/R9euRL04W6I/AAAAAAAAAOU/Op-a_X8F0ck/s1600-h/f6.jpg"&gt;&lt;img id="BLOGGER_PHOTO_ID_5176797906941270946" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_J3eBn9dJMAk/R9euRL04W6I/AAAAAAAAAOU/Op-a_X8F0ck/s320/f6.jpg" border="0" /&gt;&lt;/a&gt;&lt;br /&gt;&lt;strong&gt;&lt;span style="font-size:180%;color:#003333;"&gt;&lt;span style="color:#003333;"&gt;ಬೇಸಗೆಯ ಬಿಸಿಗಾಳಿಯ ನಡುವೊಂದು `ಸಿಹಿಗಾಳಿ'&lt;/span&gt;&lt;br /&gt;&lt;/span&gt;&lt;/strong&gt;&lt;span style="color:#ff0000;"&gt;ಸಂಪೂರ್ಣ ಚಿತ್ರ ಮಂಗಳೂರಿನಲ್ಲೇ ಚಿತ್ರೀಕರಣ&lt;br /&gt;&lt;/span&gt;ಮಂಗಳೂರು, ಮಾ.12- ಕರಾವಳಿಯಲ್ಲಿ ಬಿರುಬಿಸಿಲು ನೆತ್ತಿ ಸುಡುತ್ತಿದೆ. ಬೇಸಗೆಯ ಆರಂಭದಲ್ಲೇ ಬಿಸಿಗಾಳಿ ಬೀಸುತ್ತಿದೆಯಾದರೂ ಇದೀಗ ಈ ನಡುವೆ `ಸಿಹಿಗಾಳಿ' ಸುದ್ದಿಮಾಡಲಾರಂಭಿಸಿದೆ.&lt;br /&gt;ಮಂಗಳೂರನ್ನೇ ಕೇಂದ್ರವಾಗಿರಿಸಿಕೊಂಡ ಸಿಹಿಗಾಳಿಯ ಸಂಪೂರ್ಣ ಚಿತ್ರೀಕರಣ ಮಂಗಳೂರಿನಲ್ಲೇ ನಡೆಯುತ್ತಿದೆ. ಇದು ಈ ಚಿತ್ರದ ವಿಶೇಷತೆ. ಬೀಚ್ ಪಕ್ಕದಲ್ಲಿರುವ ಸಿಟಿ ಚಿತ್ರಕ್ಕೆ ಪೂರಕವಾದ ಅಂಶ. ಅದಕ್ಕಾಗಿ ಈ ಮಂಗಳೂರನ್ನೇ ತಂಡ ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿದೆ.&lt;br /&gt;ಬುಧವಾರ ನಗರದ ಹೃದಯಭಾಗದಲ್ಲಿರುವ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಿಹಿಗಾಳಿಯ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಮುರಳಿ ಮುಕ್ತವಾಗಿ ಮಾತನಾಡಿದ್ದು ಹೀಗೆ.&lt;br /&gt;ಕನ್ನಡ ಚಿತ್ರರಂಗದಲ್ಲಿ ಹೊಸಮುಖಗಳು ಇಂದು ಸುದ್ದಿಮಾಡುತ್ತಿವೆ. ಹೊಸ ಮುಖಗಳಿಗೆ ಇಂದು ಅವಕಾಶ ದೊರಕುತ್ತಿರುವುದು ಸಂತಸ. ಇಡೀ ಚಿತ್ರರಂಗದಲ್ಲಿ ಇಂದು ಹೊಸಬರಿಗೆ ಅವಕಾಶದೊರಕುತ್ತಿದೆ. ಅದು ಟೆಕ್ನಿಕಲ್ ಸೈಡ್ ಇರ್ಬಹುದು, ಆಕ್ಟಿಂಗ್ ಸೈಡ್ ಇರ್ಬಹುದು. ಹೀಗಾಗಿ ಇವತ್ತು ಇತರ ಭಾಷಾ ಚಿತ್ರಗಳೊಡನೆ ಕನ್ನಡ ಭಾಷಾ ಚಿತ್ರಗಳಿಗೂ ಸ್ಪಧರ್ೆ ನೀಡಲು ಒಳ್ಳೆ ಸಮಯ ಬಂದಂತಾಗಿದೆ.&lt;br /&gt;ಹಳೆಯ ನಟರನ್ನು ದೂಷಿಸುವಂತಿಲ್ಲ. ಆಗೆಲ್ಲಾ ಹೊಸಬರಿಗೆ ಅವಕಾಶ ಸಿಕ್ಕಿಲ್ಲ ಅಂತೇನಿಲ್ಲ. ಹಳೆಯ ಹಿರಿಯ ನಟರ ಆಶೀವರ್ಾದ ಇಂದಿನ ಹೊಸ ಮುಖಗಳಿಗೆ ಬೇಕಾಗಿದೆ. ಅವರ ಅನುಭವಗಳ ಹಿನ್ನಲೆಯಲ್ಲೇ ಕೆಲಸ ಮಾಡಬೇಕಾಗಿದೆ.&lt;br /&gt;ಸ್ವಂತ ಪರಿಶ್ರಮ, ವೃತ್ತಿ ನಿಷ್ಠೆಯಿಂದ ಕೆಲಸ ಮಾಡಿದ್ದೇ ಆದಲ್ಲಿ ಜನತೆಯ ಆಶೀವರ್ಾದವೂ ದೊರಕುತ್ತದೆ. ರಂಗದಲ್ಲಿ ಉತ್ತಮ ಹೆಸರೂ ಬರುತ್ತದೆ.&lt;br /&gt;ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಚಿತ್ರಗಳು ಬರುತ್ತಿವೆ. ಕೇವಲ ವಾಣಿಜ್ಯ ದೃಷ್ಠಿಯಿಂದಷ್ಟೇ ಚಿತ್ರಗಳು ಬರ್ತಿವೆ ಎಂದೇನಿಲ್ಲ. ಒಂದಷ್ಟು ಹೊಸ ಅಂಶಗಳನ್ನೊಳಗೊಂಡ, ಹೊಸತನದ ಚಿತ್ರಗಳಿಗೆ ಕನ್ನಡ ಚಿತ್ರರಂಗ ತೆರೆದುಕೊಳ್ಳುತ್ತಿದೆ ಅದು ಸಂತೋಷದ ಅಂಶ.&lt;br /&gt;ಇವತ್ತು ಚಿತ್ರರಂಗದಲ್ಲಿರುವ ನಕಾರಾತ್ಮಕ ಅಂಶಗಳಿಗಷ್ಟೇ ಪ್ರಚಾರದೊರಕುತ್ತಿದೆ. ಆದರೆ ಅಲ್ಲಿರುವ ಉತ್ತಮ ಅಂಶಗಳಿಗೂ ಪ್ರಚಾರ ದೊರಕ್ಬೇಕು ಆಗ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಲು ಸಾಧ್ಯ.&lt;br /&gt;ನನ್ನ ಮುಂದಿನ ಚಿತ್ರ `ಶಿವಮಣಿ' ಅದು ಏ.14ರಂದು ಚಿತ್ರೀಕರಣ ಆರಂಭಿಸಲಿದೆ ಎಂದು ಹೇಳಿದ ಮುರಳಿ, ಮತ್ತೆ ಚಿತ್ರೀಕರಣಕ್ಕೆ ಸಜ್ಜಾಗಿ ಕುಳಿತರು.&lt;br /&gt;&lt;br /&gt;ಇತ್ತೀಚೆಗೆ ಮಂಗಳೂರಿನಲ್ಲಿ `ಅಂಡರ್ವಲ್ಡರ್್' ಆಕ್ಟಿವಿಟೀಸ್ ಹೆಚ್ಚುತ್ತಿದ್ದಂತೆಯೇ ಇದನ್ನೊಳಗೊಂಡ, ಚಿತ್ರವೊಂದನ್ನು ನಿಮರ್ಿಸಿದರೆ ಹೇಗೆಂಬ ಚಿಂತನೆ ಮೂಡಿದ್ದು ಲೇಖನ್ಗೆ. ಇದು ಅವರ ಚೊಚ್ಚಲ ಚಿತ್ರ. ಕಳೆದ 12 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಸಂಪೂರ್ಣ ಚಿತ್ರ ನಿರ್ದೇಶಿಸುವ ಭಾಗ್ಯ ಅವರಿಗೊಲಿದಿಲ್ಲ. `ಸಿಹಿಗಾಳಿ' ಚಿತ್ರದ ಇಡೀ ತಂಡ ಯುವಕರದ್ದೇ. ಎಲ್ಲಾ ಯುವತಲೆಮಾರಿನವರೇ. ಹಾಗಾಗಿ ಇದೊಂದು ವಿಭಿನ್ನ ರೀತಿಯಲ್ಲಿ ಮೂಡಿಬರುವ ವಿಶ್ವಾಸ  ಲೇಖನ್ ಅವರದ್ದು. ಚಿತ್ರಕಥೆ, ನಿದರ್ೇಶನ ಇವೆಲ್ಲವನ್ನೂ ಲೇಖನ್ ನಿರ್ವಹಿಸುತ್ತಿದ್ದಾರೆ.&lt;br /&gt;ಲವ್, ಸೆಂಟಿಮೆಂಟ್ ಇದೆಲ್ಲವೂ ಈ ಚಿತ್ರದಲ್ಲಿದೆ. 6 ಹಾಡುಗಳು ಚಿತ್ರದಲ್ಲಿವೆ. ಐಟಂ ಸಾಂಗ್ ಇಲ್ಲ. ಎಲ್ಲವರ್ಗದವರನ್ನೂ ಮುಟ್ಟುವ ತಟ್ಟುವ ಚಿತ್ರನೀಡುವುದು ನಮ್ಮ ಉದ್ದೇಶ ಎನ್ನುತ್ತಾರೆ ನಿದರ್ೇಶಕ. ಶಿರಿನ್ ಚಿತ್ರದ ನಾಯಕಿ. ಮೂಲತಃ ಬೆಂಗಳೂರಿನವರು. ಇದೀಗ ಬಾಂಬೆಯಲ್ಲಿದ್ದಾರೆ. ನೃತ್ಯ ನಿದರ್ೇಶಕ, ಛಾಯಾಗ್ರಾಹಕ ಎಲ್ಲರೂ ಹೊಸಬರೇ. ಹೀಗಾಗಿ ಒಂದು ವಿಭಿನ್ನಚಿತ್ರವಾಗಿ ಇದು ಮೂಡಿಬರುವುದರಲ್ಲಿ ಸಂದೇಹವೇ ಇಲ್ಲ.&lt;/div&gt;&lt;br /&gt;&lt;br /&gt;&lt;br /&gt;&lt;div&gt;ಚಿತ್ರಗಳು: &lt;strong&gt;&lt;span style="color:#ff0000;"&gt;ಪ್ರಸನ್ನ ಬಿ.ಪಿ.&lt;/span&gt;&lt;/strong&gt;&lt;/div&gt;&lt;br /&gt;&lt;br /&gt;&lt;br /&gt;&lt;div&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-7308380257900974087?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/7308380257900974087/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=7308380257900974087' title='1 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/7308380257900974087'/><link rel='self' type='application/atom+xml' href='http://www.blogger.com/feeds/7607236111528217789/posts/default/7308380257900974087'/><link rel='alternate' type='text/html' href='http://vaarenota.blogspot.com/2008/03/blog-post_12.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_J3eBn9dJMAk/R9ewN704W9I/AAAAAAAAAOs/SoGmYEik5yw/s72-c/f5.jpg' height='72' width='72'/><thr:total>1</thr:total></entry><entry><id>tag:blogger.com,1999:blog-7607236111528217789.post-1603220292379111627</id><published>2008-03-10T10:18:00.001-07:00</published><updated>2008-12-10T04:02:53.465-08:00</updated><title type='text'></title><content type='html'>&lt;a href="http://4.bp.blogspot.com/_J3eBn9dJMAk/R9VuDL04WzI/AAAAAAAAANU/hDQByUmJnOY/s1600-h/8.jpg"&gt;&lt;img id="BLOGGER_PHOTO_ID_5176164347725503282" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_J3eBn9dJMAk/R9VuDL04WzI/AAAAAAAAANU/hDQByUmJnOY/s320/8.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;strong&gt;&lt;span style="font-size:180%;"&gt;&lt;span style="color:#ff0000;"&gt;ಒಂದು ಕಿಡಿ ಕಿಚ್ಚು ಊರನ್ನೆಲ್ಲಾ ಸುಟ್ಟಿತಂತೆ...&lt;/span&gt;&lt;br /&gt;&lt;/span&gt;&lt;/strong&gt;ದುರಂತ... ದುರಂತ... ದುರಂತಗಳ ಸರಮಾಲೆಯೇ ಈ ವಾರದ ವಿಶೇಷ. ಅಷ್ಟರ ಮಟ್ಟಿಗೆ ದುರಂತಗಳು ಈ ವಾರದಲ್ಲಿ ಸಂಭವಿಸಿದೆ. ವಾರಾಂಭ ದುರ್ಮರಣ, ಅಪಘಾತಗಳೊಂದಿಗೆ ಆಗಿದ್ದು, ಮುಂದೆ ಇಡೀ ವಾರ ಇದೇ ರೀತಿ ಒಂದಿಲ್ಲೊಂದು ದುರ್ಘಟನೆಗಳೊಂದಿಗೆ ಮುಂದುವರಿದಿದೆ.&lt;br /&gt;ಒಂದು ಕಿಡಿ ಕಿಚ್ಚು ಊರನ್ನೇ ಸುಡಬಲ್ಲದು!... ಹೌದು `ಬೆಂಕಿ'ಗೆ ಅಷ್ಟೊಂದು ಅದ್ಭುತ ಶಕ್ತಿಯಿದೆ. ಅಗ್ನಿದೇವ ಮುನಿದರೆ ಮಾರಿ... ಈ ವಾರವಂತೂ ಜಿಲ್ಲೆಯ ಪಾಲಿಗೆ ಬೆಂಕಿ ದುಸ್ವಪ್ನವಿದ್ದಂತೆ. ಒಂದು ವಾರದಿಂದೀಚೆಗೆ ಜಿಲ್ಲೆಯಾದ್ಯಂತ ಹಲವಾರು ಕಡೆಗಳಲ್ಲಿ ಬೆಂಕಿ ಆಕಸ್ಮಿಕ(!)ಗಳು ಸಂಭವಿಸಿದೆ. ಇದರಿಂದಾಗಿ ಮನೆ, ಜೀವ, ಆಸ್ತಿ, ಪಾಸ್ತಿಗಳು ಬೆಂಕಿಗಾಹುತಿಯಾಗಿವೆ.&lt;br /&gt;ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ, ನಾಗರೀಕರ ಅಜಾಗರೋಕತೆ ಹೀಗೆ ಒಂದೊಂದು ಕಾರಣಗಳೂ ಸಹ ಈ ಬೆಂಕಿ ದುರಂತಕ್ಕೆ ಸಾಕ್ಷಿಯಾಗಿವೆ.&lt;br /&gt;ಹಳೆ ನೇರಂಕಿ ಎಂಬಲ್ಲಿ ರಬ್ಬರ್ ತೋಟಕ್ಕೆ ವಿದ್ಯುತ್ ಶಾಟರ್್ ಸಕ್ಯರ್ೂಟ್ನಿಂದಾಗಿ ಬೆಂಕಿ ಬಿದ್ದಿದ್ದು ಪುತ್ತೂರಿನ ಮಾಸ್ಟರ್ ಪ್ಲಾನರಿ ಮಾಲಕ ಎಸ್.ಕೆ.ಆನಂದ ಎಂಬವರಿಗೆ ಸೇರಿದ್ದ ಸುಮಾರು 30 ಎಕ್ಕರೆ ಪ್ರದೇಶದಲ್ಲಿ ರಬ್ಬರ್ ತೋಟ ಭಸ್ಮಗೊಂಡಿತು. ಇದರೊಂದಿಗೆ ಸ್ಥಳೀಯ ತೆಂಗು, ಅಡಕೆ ತೋಟಗಳಿಗೂ ಹಾನಿಯಾಗಿವೆ. ಪಕ್ಕದಲ್ಲೇ ಇದ್ದ ಗೇರು, ಮಾವಿನ ತೋಟಗಳಿಗೂ ಬೆಂಕಿ ಹಬ್ಬಿತ್ತು. ಸುಮಾರು ಐದು ಗಂಟೆಗಳ ಕಾಲ ವಿದ್ಯುತ್ ನಂದಿಸಲು ಹರಸಾಹಸ ಪಡಬೇಕಾಯಿತು. ಇಷ್ಟಕ್ಕೇ ಬೆಂಕಿಯ ರುದ್ರ ನರ್ತನ ಕೊನೆಗೊಂಡಿಲ್ಲ... ಈ ಬೆಂಕಿ ಧನಿಕ ಬಡವನೆನ್ನದೆ ತನ್ನ ಸಾಮ್ರಾಜ್ಯ ಸ್ತಾಪಿಸುತ್ತದೆ. ಇದಕ್ಕೆ ಒಂದು ನಿದರ್ಶನವೇ ಉಪ್ಪಿನಂಗಡಿ ಹೀರೇ ಬಂಗಾಡಿಯಲ್ಲಿ ನಡೆದ ಘಟನೆ.&lt;br /&gt;ಉಪ್ಪಿನಂಗಡಿ ಸಮೀಪದ ಹಿರೇ ಬಂಡಾಡಿಯ ಕೂಲಿ ಕಾಮರ್ಿಕ ಸುಂದರ ಗೌಡ ಎಂಬವರ ಮನೆ ಬೆಂಕಿಗಾಹುತಿಯಾಯಿತು. ಕೂಲಿಯೇ ಇವರ ಉದ್ಯೋಗ. ಅದರ ಸಂಪಾದನೆಯಲ್ಲಿಯೇ ಕಟ್ಟಿದ ಮನೆ, ಒಂದಷ್ಟು ಸರಕು ಸರಂಜಾಮುಗಳು, ಬಟ್ಟೆ ಬರೆಗಳು , ಇದ್ದ ಒಂದು ಏಳ್ನೂರು ರುಪಾಯಿ ಇವೆಲ್ಲವನ್ನೂ ಈ ಅಗ್ನಿ ತನ್ನೊಡಲಿಗೆ ಯಾವುದೇ ಮುಲಾಜಿಲ್ಲದೆ ಸೇರಿಸಿಕೊಂಡಿತು. ಈ ಘಟನೆ ಇನ್ನೂ ಹಸಿರಿರುವಾಗಲೇ ಇಲ್ಲೇ ಸನಿಹದ ಸರಳೀಕಟ್ಟೆ ಎಂಬಲ್ಲಿ ಕುಶಲ ಎಂಬ ಮಹಿಳೆಯೊಬ್ಬರು ಬೆಂಕಿ ಅವಘಡದಿಂದ ಮೃತಪಟ್ಟಿದ್ದಾರೆ. ಅಬ್ಬ ಎಂದು ಉಸಿರು ಬಿಟ್ಟಾಗಿಲ್ಲ ಅಷ್ಟರಲ್ಲೇ ಮತ್ತೆ ಬೆಂಕಿ ಮತ್ತೊಮ್ಮೆ ತನ್ನ ರೌದ್ರ ತಾಂಡವವನ್ನು ಪ್ರದಶರ್ಿಸಿತು. ಈ ಬಾರಿ ಬೆಂಕಿಯ ಕೆನ್ನಾಲಿಗೆಗಳು ಗೋಳಿತೊಟ್ಟಿನ ಗಾಳಿತೋಪನ್ನು ಭಸ್ಮಗೊಳಿಸಿತು.&lt;br /&gt;ಇದೆಲ್ಲಾ ಪುತ್ತೂರು ಆಸುಪಾಸಿನ ಸುದ್ದಿಯಾದರೆ ಇತ್ತ ಸನಿಹದ ಬೆಳ್ತಂಗಡಿ , ಮೂಡಬಿದ್ರೆಗಳನ್ನೂ ಈ ಬೆಂಕಿ ಬಿಡದೆ ಕಾಡಿದೆ.&lt;br /&gt;ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಕ್ಕೆಜಾಲು ಎಂಬಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 12ಎಕರೆಗೂ ಹೆಚ್ಚು ತೋಟ ಬೆಂಕಿಗಾಹುತಿಯಾಗಿದೆ. ಇದಕ್ಕೆ ಕಾರಣ ರಸ್ತೆ ಬದಿಯಲ್ಲಿ ಬೀಡಿ ಎಳೆದು ಎಸೆದಿದ್ದು!. ಯಾರೋ ಮಾಡಿದ ಸಣ್ಣ ಒಂದು ತಪ್ಪಿಗೆ ಇಡೀ ಹತ್ತಾರು ಎಕ್ಕರೆ ಭೂಮಿ, ಕೃಷಿ ದಂಡತೆರಬೇಕಾಗಿ ಬಂತು. ಸುಡು ಬಿಸಿಲು, ಗಾಳಿಯ ವೇಗ ಬೆಂಕಿಗೆ ಮತ್ತಷ್ಟು ಪೂರಕ ವಾತಾವರಣವಾಗಿತ್ತು. ಹೀಗಾಗಿ ಸನಿಹದ ಇನ್ನಿತರ ತೋಟಗಳೂ ಬೆಂಕಿಗಾಹುತಿಯಾದವು.&lt;br /&gt;ಮಂಗಳೂರಿನ ಪಿವಿಎಸ್ ಕಲಾಕುಂಜದ ಬಳಿ ನಿಲ್ಲಿಸಲಾಗಿದ್ದ ಬೈಕೊಂದಕ್ಕೆ ದುಷ್ಕಮರ್ಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದರಿಂದಾಗಿ ಬೈಕ್ ಸಂಪೂರ್ಣ ಸುಟ್ಟುಹೋಗಿದೆ. ಇದು ಸಹ ಬೆಂಕಿಯ ಕ್ರೌರ್ಯಕ್ಕೆ ಸಾಕ್ಷಿಯಾಯಿತು. ಮೂಬಿದ್ರೆಯ ಸನಿಹದ ಕಲ್ಲಬೆಟ್ಟು ಎಂಬಲ್ಲಿಯೂ ತೋಟವೊಂದಕ್ಕೆ ಬೆಂಕಿಬಿದ್ದು ನಷ್ಟ ಸಂಭವಿಸಿದೆ.&lt;br /&gt;ಬೆಂಕಿಯ ಆರ್ಭಟ ಅಷ್ಟಕ್ಕೆ ನಿಂತರೆ ವಾಹನಾಪಘಾತ, ಹಲ್ಲೆ, ಆತ್ಮಹತ್ಯೆ ಪ್ರಕರಣಗಳು ನಿರಂತರ ಹೆಚ್ಚಾಗತೊಡಗಿದೆ. ಪ್ರಾಣಿಗಳ ಚರ್ಮ ಸಾಗಾಟ, ಅಕ್ರಮ ಮದ್ಯ ಸಾಗಾಟ, ಅಕ್ರಮ ಶಸ್ತ್ರಾಸ್ತ್ರ ಮಾರಾಟ, ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿ ಹೀಗೆ ಸಮಾಜ ಘಾತುಕ ಶಕ್ತಿಗಳು, ಕೃತ್ಯಗಳು ಈ ವಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಾಗಿದೆ. ಬಸ್ಸುಗಳ ಮುಖಾಮುಖಿ ಡಿಕ್ಕಿ, ವಾಹನಗಳ ಡಿಕ್ಕಿ, ಅಜಾಗರೋಕತೆಯ ಪ್ರತೀಕವಾಗಿದ್ದವು.&lt;br /&gt;ಧರ್ಮಸ್ಥಳ ಸಮೀಪದ ಪುದುವೆಟ್ಟು ಕ್ರಾಸ್ನಲ್ಲಿ ಖಾಸಗೀ ಬಸ್ಗೆ ಜೀಪು ಡಿಕ್ಕಿಹೊಡೆದ ಪರಿಣಾಮ ಓರ್ವ ಮಹಿಳೆಯೂ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ನಡೆಯಿತು. ಇದರಲ್ಲಿ ಒಂದೇ ಕುಟುಂಬದವರು ಮೃತಪಟ್ಟರಲ್ಲದೆ, ಒಂದು ವರ್ಷದ ಮಗುವೂ ಸೇರಿದಂತೆ ಇತರರು ಗಾಯಗೊಂಡರು. ದರೋಡೆ , ಕಳ್ಳತನ ಪ್ರಕರಣಗಳೂ ಇಡೀ ಜಿಲ್ಲೆಯಲ್ಲಿ ಈವಾರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ.&lt;br /&gt;&lt;span style="font-size:130%;color:#ff0000;"&gt;&lt;strong&gt;ಒಂದಿಷ್ಟು:&lt;/strong&gt;&lt;/span&gt; `&lt;span style="color:#000099;"&gt;&lt;em&gt;ಅವಸರವೇ ಅಪಘಾತಕ್ಕೆ ಕಾರಣ'.&lt;/em&gt;&lt;/span&gt; ಈ ಸ್ಲೋಗನ್ ಎಲ್ಲ ಟ್ಯಾಕ್ಸಿಗಳ ಹಿಂದೆ ಕಂಡುಬರುತ್ತವೆ. ಇದೀಗ ಕಳೆದ ವಾರ ಅಪಘಾತಗೊಂಡ ಎಲ್ಲ ಟ್ಯಾಕ್ಸಿ, ವಾಹಗಳಲ್ಲೂ ಈ ಬರಹ ಎದ್ದು ಕಾಣುತ್ತಿತ್ತು.!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-1603220292379111627?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/1603220292379111627/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=1603220292379111627' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/1603220292379111627'/><link rel='self' type='application/atom+xml' href='http://www.blogger.com/feeds/7607236111528217789/posts/default/1603220292379111627'/><link rel='alternate' type='text/html' href='http://vaarenota.blogspot.com/2008/03/blog-post_10.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_J3eBn9dJMAk/R9VuDL04WzI/AAAAAAAAANU/hDQByUmJnOY/s72-c/8.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-8003488182981324623</id><published>2008-03-07T04:15:00.000-08:00</published><updated>2008-12-10T04:02:53.660-08:00</updated><title type='text'></title><content type='html'>&lt;a href="http://3.bp.blogspot.com/_J3eBn9dJMAk/R9Ezm704WxI/AAAAAAAAANE/NaCIjHbtkYE/s1600-h/kotachadri.jpg"&gt;&lt;img id="BLOGGER_PHOTO_ID_5174974190812945170" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_J3eBn9dJMAk/R9Ezm704WxI/AAAAAAAAANE/NaCIjHbtkYE/s320/kotachadri.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;blockquote&gt;&lt;/blockquote&gt;&lt;br /&gt;&lt;strong&gt;&lt;span style="font-size:130%;"&gt;&lt;span style="color:#cc0000;"&gt;&lt;em&gt;ಶುಕ್ರವಾರ... ಕತ್ತಲು ಸರಿದು ಬೆಳಕು ಮೂಡುವ ಸೂಚನೆ. ಸರಿಯಾಗಿ ಗಂಟೆ ಐದು ಹೊಡೆಯುವ ಹೊತ್ತಿಗೆ ಮಂಥನ ತಂಡದ ಹಿರಿಯರಾದ ವಾದಿರಾಜ್ ಬೆಂಗಳೂರು ಅವರ ಮುಖದಲ್ಲಿ ಸಂತಸದ ಛಾಯೆ ಹೊರಹೊಮ್ಮಿತು. ತಿಂಗಳ ಹಿಂದೆ ಪತ್ರಿಕಾ ಕಚೇರಿಗೆ ಬಂದಿದ್ದ ವಾದಿರಾಜ್ ಅವರು `ಬೆಟ್ಟದ ತುದಿಯಲ್ಲಿ ಇಡೀ ರಾತ್ರಿ ಸಾಹಿತ್ಯದ ಜಾಗರಣೆ ಮಾಡಿದರೆ ಹೇಗೆ...'? ಎಂಬ ಯೋಚನೆ ಮುಂದಿರಿಸಿದ್ದರು. ಅದು ಶಿವರಾತ್ರಿಯ ದಿನದಂದು ಸಾಕಾರಗೊಂಡಿತ್ತು. ಆ ಯಶಸ್ಸಿನ ಸಂಭ್ರಮ ಅವರ ಮುಖದಲ್ಲಿ ಕಾಣುತ್ತಿತ್ತು...&lt;br /&gt;&lt;/em&gt;&lt;/span&gt;&lt;span style="color:#000099;"&gt;&lt;br /&gt;`ಶಿವ'ರಾತ್ರಿಯಲ್ಲೊಂದು `ಸಾಹಿತ್ಯ ರಾತ್ರಿ'...&lt;/span&gt;&lt;/span&gt;&lt;/strong&gt;&lt;br /&gt;&lt;span style="font-size:180%;color:#ff6600;"&gt;ಕೊಡಚಾದ್ರಿಯ ತುದಿಯಲ್ಲಿ ಸತ್ಯಂ ಶಿವಂ ಸುಂದರಂ...&lt;br /&gt;&lt;/span&gt;&lt;strong&gt;ಹರೀಶ್ ಕೆ. ಆದೂರು.&lt;/strong&gt;&lt;br /&gt;ಮಂಗಳೂರು, ಮಾ.7- ಅಲ್ಲಿ ತಣ್ಣನೆಯ ಗಾಳಿ ಸುಯ್ಯೆಂದು ಸದ್ದುಮಾಡುತ್ತಾ ಸೇರಿದ್ದ ಐವತ್ತೂ ಮಂದಿಗೆ `ಚಳಿ'ಯ ಹಿತವಾದ ಅನುಭವ ನೀಡುತ್ತಿತ್ತು. ಸುತ್ತೆಲ್ಲಾ ತುಂಬಿದ್ದ ಕಾನನದಿಂದ ಒಂದಷ್ಟು ಅಗೋಚರ ಕೀಟಗಳ ನಾದವೈಭವ ರಾತ್ರಿಯ ಸಾಹಿತ್ಯ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದವು. ಸಹ್ಯಾದ್ರಿಯ ಗಿರಿಶ್ರೇಣಿಗಳಲ್ಲಿರುವ ಶಿಖರಗಳಲ್ಲೊಂದಾದ ಕೊಡಚಾದ್ರಿಯ ನೆತ್ತಿಯಲ್ಲಿ ಇಡೀ ರಾತ್ರಿ ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳ ಬಿಸಿ ಬಿಸಿ ಚಚರ್ೆ ಕೊರೆವ ಚಳಿಯನ್ನು ದೂರಮಾಡಿತ್ತು.... ಶಿವರಾತ್ರಿಯ ಪಣ್ಯದಿನ ನಡೆದ `ಸಾಹಿತ್ಯ ರಾತ್ರಿ' `ಕುಡಿಜಗಿರಿ'ಯ ಪರ್ವತಗಳಲ್ಲಿ ಪ್ರತಿಧ್ವನಿಸಿತು... ಕೊಡಚಾದ್ರಿಯ ಪರ್ವತೇಶ್ವರ ದೇಗುಲದ ಅಂಗಳದಲ್ಲಿ ಸೂಯರ್ಾಸ್ತದಿಂದ ಸೂಯರ್ೋದಯದ ತನದ ಸಾಹಿತ್ಯ ಜಾಗರಣದ ಕಲ್ಪನೆ ತನ್ಮೂಲಕ ಸಾಕಾರಗೊಂಡಿತು.&lt;br /&gt;ಇದು ಮಾರ್ಚ್6ರ ಸುಂದರ ರಾತ್ರಿಯ ಒಂದು ನೋಟ. ಬೆಂಗಳೂರಿನ ಮಂಥನ ತಂಡವು ಸಮಾನ ಮನಸ್ಕ ಆಸಕ್ತರೊಂದಿಗೆ ಸೇರಿ ಕೊಡಚಾದ್ರಿಯ ತುತ್ತ ತುದಿಯಲ್ಲಿ ಸಾಹಿತ್ಯದ ಜಾಗರಣೆಯ ಕೈಂಕರ್ಯವನ್ನು ನಡೆಸಿತು.&lt;br /&gt;ಸಾಂಸ್ಕೃತಿಕ ಪ್ರಪಂಚದಲ್ಲಿ ಶಿವ, ಕಾವ್ಯ ಗಂಗೆಯ ರಸಾನುಭವ, ಸಾಹಿತ್ಯ ಸಂಗೀತ ಕಲೆಗಳಲ್ಲಿನ ಔನತ್ತ್ಯದ ಭಾವಾನುಭವ... ಇವೇ ಮೊದಲಾದ ವಿಷಯಗಳು ಆ ರಾತ್ರಿಯಲ್ಲಿ ಚಚರ್ಿಸಲ್ಪಟ್ಟವು. ನಡು ನಡುವೆ ಒಂದಷ್ಟು ಗಾನ ಮಾಧುರ್ಯದ ಸವಿ. ಇಡೀ ರಾತ್ರಿ ಮಂದಬೆಳಕಿನಲ್ಲಿ ಸಹಿನಿದ್ದೆಯಿಂದ ಹೊರಗುಳಿದು ಒಂದಷ್ಟು ವಿಚಾರಧಾರೆಗಳ ರಸಾನುಭವಕ್ಕೆ ವೇದಿಕೆಯಾಯಿತು. ಬೆಟ್ಟದ ತುದಿಗೆ ಕಡಿದಾದ ಏರುಹಾದಿಯಲ್ಲಿನ ಚಾರಣದ ಒಂದಷ್ಟು ಸುಸ್ತು ಸಾಹಿತ್ಯ ಚರ್ಚೆಒಂದು ಹಂತದಲ್ಲಿ ತೊಡಕಾಯಿತೋ ಎಂದೆನಿಸಿತು.&lt;br /&gt;ಅದೊಂದು ಮುಕ್ತವಾದ ವೇದಿಕೆ. ವಿಮರ್ಷಕ ಹರೀಶ್, ಡಾ.ಬಿ.ವಿ ವಸಂತಕುಮಾರ್, ಮಹೇಂದ್ರ ಮೊದಲಾದ ಹಿರಿಯರು ವಿಚಾರ ಮಂಡಿಸಿದಂತೆ ಒಂದಷ್ಟು ಮುಕ್ತ ಸಂವಾದ,ಚರ್ಚೆ ಸಂಬಂಧಿತ ವಿಷಯದಲ್ಲಿ ಒಂದಷ್ಟು ಕಾಲ ಹರಟೆ. ಇರಾನಿ ಚಿತ್ರ ಚಲನಚಿತ್ರ ಪ್ರದರ್ಶನ, ಕನಸಿನ ಬಣ್ಣದ ಲೋಕದ ಪುಟ್ಟ ಪುಟ್ಟ ಚಿತ್ರಪ್ರದರ್ಶನ ರಾತ್ರಿಯ ಜಾಗರಣೆಗೆ ಸರಕುಗಳಾದವು.&lt;br /&gt;ಗುರುವಾರ ಮಧ್ಯಾಹ್ನ 11ರ ಸುಮಾರಿಗೆ ಮಂಗಳೂರು, ಬೆಂಗಳೂರು, ಮೈಸೂರು, ಹಾಸನ, ಕೊಪ್ಪ, ದಾವಣಗೆರೆ, ಶಿವಮೊಗ್ಗ, ಯಲ್ಲಾಪುರ, ಕಾಸರಗೋಡು ಹೀಗೆ ರಾಜ್ಯದ ವಿವಿದೆಡೆಗಳಿಂದ ಬಂದ ಸಾಹಿತ್ಯದ ಗೆಳೆಯರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುಟ್ಟ ಗ್ರಾಮ ಸಂಪೆಕಟ್ಟೆಯಲ್ಲಿ ಒಂದಾದರು.&lt;br /&gt;ಮಧ್ಯಾಹ್ನದ ಭೋಜನದ ನಂತರ ಕೊಡಚಾದ್ರಿಯ ಏರು ಹಾದಿಯಲ್ಲಿ ಪಯಣ. ಸೂಯರ್ಾಸ್ತದ ಸಂಭ್ರಮದಲ್ಲಿ ಬೆಟ್ಟದ ತುದಿಯಲ್ಲಿ ಒಂದಾದ ಆಸಕ್ತರು. ಸೂರ್ಯ ಮುಳುಗಿ ಚಂದಿರ ಮೇಲೇಳುತ್ತಿದ್ದಂತೆ ಸಾಹಿತ್ಯದ ರಸಾನುಭವ ಬೆಳದಿಂಗಳ ರಾತ್ರಿಯಲ್ಲಿ ಸಾಕಾರ. ಮತ್ತೆ ಬೆಳಕು ಹರಿಯುವ ಹೊತ್ತಿಗೆ ಶಿವಭಕ್ತಿಗೀತೆಯೊಂದಿಗೆ ಶಿವಮಂಗಳ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-8003488182981324623?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/8003488182981324623/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=8003488182981324623' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/8003488182981324623'/><link rel='self' type='application/atom+xml' href='http://www.blogger.com/feeds/7607236111528217789/posts/default/8003488182981324623'/><link rel='alternate' type='text/html' href='http://vaarenota.blogspot.com/2008/03/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_J3eBn9dJMAk/R9Ezm704WxI/AAAAAAAAANE/NaCIjHbtkYE/s72-c/kotachadri.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-6520195475470390597</id><published>2008-02-03T10:17:00.000-08:00</published><updated>2008-02-03T10:18:32.110-08:00</updated><title type='text'></title><content type='html'>&lt;strong&gt;&lt;span style="color:#cc0000;"&gt;ಮತ್ತದೇ ಕಹಿಘಟನೆಗಳೊಂದಿಗೆ ವಾರದಾರಂಭ...&lt;/span&gt;&lt;/strong&gt;&lt;br /&gt;ಈ ವಾರವೂ ಬೆಳ್ಳಂ ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಧುತ್ತೆಂದು ಪ್ರತ್ಯಕ್ಷವಾಗಿದ್ದೇ ಎರಡಕ್ಷರದ `ಸಾವಿ'ನ ಸರಮಾಲೆಯ ನೋಟ...&lt;br /&gt;ಅದೇನಾಗಿದೆಯೋ ಗೊತ್ತಿಲ್ಲ. ಕಳೆದ ವಾರವಂತೂ ಎಂಟು ಮಂದಿ ಸಜೀವ ದಹನದ ಸುದ್ದಿ ಕೇಳಿದ ಬೆನ್ನಲ್ಲೇ ಈ ಬಾರಿ ಬಸ್ ದುರಂತೊವೊಂದು ಸಂಭವಿಸಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟು, ಹಲವರು ಗಂಭೀರಗಾಯಗೊಂಡಿದ್ದಾರೆ.&lt;br /&gt;ಬೆಳ್ಳಂಬೆಳಗ್ಗೆಯ ಸಿಹಿನಿದ್ದೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿರುವುದೇ ಈ ಘೋರ ದುರಂತಕ್ಕೆ ಕಾರಣವಾಯಿತು. ಅಂತೂ ಚಾಲಕನೂ ಸೇರಿದಂತೆ ಮೂವರು ಅಪಘಾತದಲ್ಲಿ ಸಾವನ್ನಪ್ಪಿದರು. ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿ ಅರಸಿಕಟ್ಟೆಯಲ್ಲಿ ಸಂಭವಿಸಿತು. ದೇವರ ದರ್ಶನ ಪಡೆದು ಮರಳುತ್ತಿದ್ದ ಸಂದರ್ಭದಲ್ಲೇ ಈ ಭೀಕರ ಅಪಘಾತ ಸಂಭವಿಸಿತು. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಜೌರಂಗಬಾದ್ ನಿವಾಸಿಗಳು ಈ ದುರಂತದಲ್ಲಿ ಸಾವನ್ನಪ್ಪಿದರು.&lt;br /&gt;ಇಷ್ಟಕ್ಕೇ ಮುಗಿದಿಲ್ಲ... ಹಿರಿಯ ಸಾಹಿತಿ ನಿ.ವ್ಯಾಸರಾಯ ಬಲ್ಲಾಳ್ ಅವರ ನಿಧನ ಮತ್ತಷ್ಟು ವೇದನೆಯನ್ನು ತಂದೊಡ್ಡಿತು. ಕೆಲವು ದಿನಗಳ ಹಿಂದೆ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಾಸರಾಯ ಬಲ್ಲಾಳ್ ಅವರು ಸದ್ದಿಲ್ಲದೆ ಎದ್ದು ಹೋದರು. ಇದರಿಂದಾಗಿ ಸಾಹಿತ್ಯ ಲೋಕ ಒಮ್ಮೆಲೆ ದುಃಖದ ಮಡುವಿನಲ್ಲಿ ಮುಳುಗಿತು.&lt;br /&gt;ಇಡೀ ವಿಶ್ವವೇ ಬದಲಾಗುತ್ತಿದೆ. ಇದಕ್ಕನುಗುಣವಾಗಿ ಮನುಷ್ಯನೂ ದಿನದಿನಕ್ಕೆ ಅನಿವಾರ್ಯವಾಗಿ ಬದಲಾವಣೆಗೆ ಸ್ಪಂದಿಸಬೇಕಾಗುತ್ತಿದೆ. ಅನಿವಾರ್ಯವಾಗಿ ಮನುಷ್ಯ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಒತ್ತಡಕ್ಕೆ ಗುರಿಯಾಗುತ್ತಿದ್ದಾನೆ. ಸಣ್ಣ ಸಣ್ಣ ವಿಚಾರಗಳಿಗೂ ಮನುಷ್ಯ ತಲೆ ಕೆಡಿಸಿಕೊಳ್ಳುವಂತಾಗುತ್ತಿದೆ. ಮನಸ್ಸು ಗೊಂದಲದ ಗೂಡಾಗಿ ಪರಿಣಮಿಸುವಂತಾಗಿದೆ. ಈ ಹಿನ್ನಲೆಯಲ್ಲಿಯೇ ಜಿಲ್ಲೆಯಾದ್ಯಂತ `ಆತ್ಮಹತ್ಯೆ' ಪ್ರಕರಣಗಳೂ ಜಾಸ್ತಿಯಾಗುತ್ತಿದೆ. ಕಳೆದವಾರದಲ್ಲಂತೂ ಅವಿಭಜಿತ ಜಿಲ್ಲೆಯಾದ್ಯಂತ ನಿರಂತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗಳು ಇಂದು ನಡೆಯುತ್ತಿವೆ.&lt;br /&gt;ಕಾನೂನು ಪಾಲಿಸುವವರೇ ಕಾನೂನು ಮುರಿದರೆ ಹೇಗೆ... ಹೌದು ಇದನ್ನು ಬಯಲಿಗೆಳೆದ ಹೆಮ್ಮೆ ಲೋಕಾಯುಕ್ತ ಇಲಾಖೆಗೆ ಸಲ್ಲಲೇ ಬೇಕು.&lt;br /&gt;ಲೋಕಾಯುಕ್ತ ದಾಳಿ... ಇದು `ಅಧಿಕಾರಿಗಳ' ಪ್ರಾಮಾಣಿಕತೆಯನ್ನು ಜನತೆಯೆದುರು ತೆರೆದಿಟ್ಟಿದೆ.... ಈ ವಾರ ಬೆಳ್ತಂಗಡಿಯೂ ಸೇರಿದಂತೆ ಮಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಣಾಮ ಗುಲ್ಬರ್ಗದಲ್ಲಿ ನಾಗರಿಕ ಹಕ್ಕು ಮತ್ತು ಜಾರಿ ನಿದರ್ೇಶನಾಲಯದಲ್ಲಿ ಎಸ್ಪಿಯಾಗಿರುವ ಬಿ.ಪೀತಾಂಬರ ಹೇರಾಜೆ ಅವರ `ಆಸ್ತಿ' ಬಹಿರಂಗವಾಗಿದೆ.&lt;br /&gt;ಭರ್ಜರಿಯಾಗಿ ಕರಾವಳಿ ಉತ್ಸವ ನಡೆಯಿತು. ಮೂರು ದಿನಗಳ ಕಾಲ ಕಡಲ ತಡಿಯಲ್ಲಿ ನಡೆದ `ಬೀಚ್ ಉತ್ಸವ' ನಗರದಜನತೆಗೆ ಒಂದಷ್ಟು ಬದಲಾವಣೆಯನ್ನು ತಂದುಕೊಟ್ಟಿತು. ಪುಟ್ಟ ಪುಟ್ಟ ಮಕ್ಕಳಾದಿಯಾಗಿ ವಯೋವೃದ್ಧರ ತನಕವೂ ಜನತೆ ಕಡಲ ಉತ್ಸವದಲ್ಲಿ ಪಾಲ್ಗೊಂಡು ಖುಷಿ ಪಡೆದರು. ಬಾನಲ್ಲಿ ಗಾಳಿಪಟಗಳು ಚಿತ್ತಾರ ಸೃಷ್ಠಿಸಿದವು. ವೈವಿಧ್ಯಮಯ ಕಾರ್ಯಕ್ರಮಗಳು ಜನಾಕರ್ಷಣೆಗೆ ಪಾತ್ರವಾದವು.&lt;br /&gt;ಬಲಪ್ರದರ್ಶನ: ಅರಬೀಸಮುದ್ರದಲ್ಲಿ ಶನಿವಾರ ತಟರಕ್ಷಣಾ ಪಡೆಯ ಶಕ್ತಿ ಪ್ರದರ್ಶನ ನಡೆಯಿತು. ರಕ್ಷಣಾ ಕಾರ್ಯದಲ್ಲಿ ತನ್ನ ಪರಿಣತಿಯನ್ನು ವಿವಿಧ ಕೌಶಲಗಳನ್ನು ಈ ಪಡೆ ಪ್ರದಶರ್ಿಸುವ ಮೂಲಕ ಜನಮನ್ನಣೆಗೆ ಪಾತ್ರವಾಯಿತು.&lt;br /&gt;&lt;strong&gt;&lt;span style="color:#ff0000;"&gt;ಒಂದಿಷ್ಟು:&lt;/span&gt;&lt;/strong&gt; ಭದ್ರತೆ ಮನುಷ್ಯರಿಗಷ್ಟೇ ಅಲ್ಲ... ದೇವರಿಗೂ ಬೇಕಂತೆ ಸ್ವಾಮೀ... ಮಠ, ಮಂದಿರಗಳ ಮೇಲೂ ಉಗ್ರರ ಕಣ್ಣು... ಇದೀಗ ಉಡುಪಿಯ ಮೇಲೆ ಉಗ್ರರ ವಕ್ರ ದೃಷ್ಠಿ ಬಿದ್ದಿದೆ. ಈ ಕಾರಣಕ್ಕಾಗಿಯೇ ದೇಗುಲಗಳಿಗೂ , ಮಠಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ! ಹೇಗಿದೆ ನೋಡಿ ಕಾಯುವವರನ್ನೇ ಕಾಯುವ ಕಾರ್ಯ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-6520195475470390597?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/6520195475470390597/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=6520195475470390597' title='3 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/6520195475470390597'/><link rel='self' type='application/atom+xml' href='http://www.blogger.com/feeds/7607236111528217789/posts/default/6520195475470390597'/><link rel='alternate' type='text/html' href='http://vaarenota.blogspot.com/2008/02/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-7607236111528217789.post-4623360381901833973</id><published>2008-01-31T10:21:00.001-08:00</published><updated>2008-01-31T10:23:27.151-08:00</updated><title type='text'></title><content type='html'>&lt;strong&gt;&lt;span style="color:#ff0000;"&gt;&lt;blockquote&gt;&lt;strong&gt;&lt;span style="color:#ff0000;"&gt;&lt;/span&gt;&lt;/strong&gt; &lt;/blockquote&gt;ನಗು&lt;/span&gt;&lt;/strong&gt;-&lt;strong&gt;&lt;span style="color:#000000;"&gt;ಅಳು&lt;/span&gt;&lt;/strong&gt;&lt;span style="color:#cc6600;"&gt;ವಿನ ನಡುವೆ...&lt;br /&gt;&lt;/span&gt;&lt;span style="color:#000066;"&gt;ಅಳು:&lt;/span&gt; ಅದು ಕತ್ತಲೆ ಕರಗಿ ಬೆಳಕು ಹರಿವ ಸಮಯ... ಅವರೆಲ್ಲರ ಹಣೆಬರಹವೂ ಒಂದೇ ಆಗಿತ್ತು...! ಚುಮು ಚುಮು ಚಳಿಯ ನಡುವೆ ಮುಂಜಾನೆಯ ಸಿಹಿನಿದ್ರೆಯ ಮಂಪರು... ಜೊತೆಯಾಗಿ ವಾಹನವೇರಿ ಸಾಗಿಬರುತ್ತಿದ್ದ ಅವರೆಲ್ಲರೂ ಕ್ಷಣಾರ್ಧದಲ್ಲಿ ಇಹಲೋಕ ತ್ಯಜಿಸಿದರು. ಬೆಳಕು ಹರಿಯುತ್ತಿದ್ದಂತೆ ಎಂಟುಮಂದಿಯ ಮನೆಯ ಬೆಳಕು ಅದರೊಂದಿಗೆ ಆರಿತ್ತು...&lt;br /&gt;ಇದು ನಡೆದದ್ದು ಶನಿವಾರ ಮುಂಜಾನೆ ನಾಲ್ಕರ ಸಮಯದಲ್ಲಿ... ರಾ.ಹೆ.17ರ ಜಪ್ಪಿನಮೊಗರು ಪರಿಸರದಲ್ಲಿ. ಆಮ್ನಿ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ... ಕಾರು ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆಯಿತು. ಜೊತೆ ಜೊತೆಗೆ ಕಾರು ಉರುಳಿತು... ವಿದ್ಯುತ್ ತಂತಿ ಕಡಿದು ಬಿತ್ತು...ಆ ಕ್ಷಣದಲ್ಲಿ ಬೆಂಕಿ ಹತ್ತಿಕೊಂಡಿತು. ಪರಿಣಾಮ ಅದರೊಳಗಿದ್ದ ಎಂಟು ಮಂದಿಯ ಸಜೀವ ದಹನ... ಮೂವರು ಅದೃಷ್ಠವಶಾತ್ ಪಾರಾದರು...ಅಲ್ಪ-ಸ್ವಲ್ಪ ಗಾಯಗಳೊಂದಿಗೆ...&lt;br /&gt;ಆ ದಿನ ಬೆಳಗಾಗುತ್ತಿದ್ದಂತೆ ಜಿಲ್ಲೆಯ ಜನತೆಯ ಹೃದಯ ಝಲ್ ಎನ್ನುವಂತೆ ಮಾಡಿತು ಈ ಘಟನೆ. ಜಿಲ್ಲೆಯ ಪಾಲಿಗೆ ಅತಿದೊಡ್ಡ ದುರಂತವಾಗಿ ಈ ಘಟನೆ ಕಂಡುಬಂದಿತು.&lt;br /&gt;&lt;strong&gt;&lt;em&gt;&lt;span style="color:#660000;"&gt;ಲಾಭವಿದ್ದರೆ ಮಾತ್ರ...:&lt;/span&gt;&lt;/em&gt;&lt;/strong&gt; ಎಂಬಂತೆ ನಮ್ಮ ಆಸ್ಪತ್ರೆಗಳು...ಅವುಗಳ ಸೇವೆಗಳು... ಇದಕ್ಕೆ ನಿದರ್ಶನವೇ ಜಿಲ್ಲಾಸ್ಪತ್ರೆ ಸೇರಿದಂತೆ ಮಂಗಳೂರು ವಲಯದ ಆಸ್ಪತ್ರೆಗಳು ತೋರಿದ ಧೋರಣೆಯೇ ಸಾಕ್ಷಿ. ಅಲ್ಲಿ ಎಂಟು ಮಂದಿ ಹೆಣವಾಗಿ ರಸ್ತೆಮೇಲೆ ಬಿದ್ದರೆ ಅವರ ಮೃತದೇಹ ಕೊಂಡೊಯ್ಯಲು ಒಂದೇ ಒಂದು ಅಂಬ್ಯುಲೆನ್ಸ್ ವಾಹನವೂ ಮುಂದೆಬಂದಿಲ್ಲ. ಮಾಹಿತಿ ತಿಳಿಸಿದರೂ ಜಿಲ್ಲಾಸ್ಪತ್ರೆಯ ವಾಹನ ಅತ್ತ ಸುಳಿದಿಲ್ಲ. ಹೆದ್ದಾರಿ ಬದಿಗಳಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ನೆಟ್ಟು ಕರೆ ಮಾಡಿ ಎಂದು ಪ್ರಚಾರ ಪಡೆಯುವ ಈ ಸಂಸ್ಥೆಗಳು ಯಾಕಾಗಿ ಸ್ಪಂದಿಸಿಲ್ಲ... ಇದು ಘೋರ ತಪ್ಪು ಎಂಬುದು ಅಷ್ಟೇ ಸ್ಪಷ್ಟ.&lt;br /&gt;&lt;span style="color:#cc0000;"&gt;&lt;strong&gt;ನಗು:&lt;/strong&gt;&lt;/span&gt; ಕೊಂಕಣಿ ನಿರಂತರಿ ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿತು. ಮಂಗಳೂರಿನ ಹೊರವಲಯದ ಶಕ್ತಿನಗರದ ಕಲಾಂಗಣದಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಹರಿದ ಕೊಂಕಣಿ ಹಾಡುಗಳ ಗಾನಸುಧೆ ತನ್ಮೂಲಕ ದಾಖಲೆ ನಿಮರ್ಿಸಿತು. ಆಕ್ಷಣ ಅವರೆಲ್ಲರ ಮುಖದಲ್ಲಿ ಸಂತಸದ ಹೊನಲು ಹರಿಯಿತು. ಬುದ್ದಿವಂತರ ಜಿಲ್ಲೆಯೆಂದೇ ಖ್ಯಾತಿ ಪಡೆದ ದಕ್ಷಿಣ ಕನ್ನಡದ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಂತಾಯಿತು. ಮಾಂಡ್ ಸೊಭಾಣ್ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ನಿರಂತರಿಯಲ್ಲಿ 44ತಂಡಗಳ 1711ಗಾಯಕರು ಹಾಡಿದ್ದರು. ಅಂತೂ ಹಲವು ಪ್ರಥಮಗಳನ್ನು ಕಂಡ ಮಂಗಳೂರಿನಲ್ಲಿ ಇದೂ ಒಂದು ದಾಖಲೆಯಾಗಿ ಉಳಿಯುವಂತಾಯಿತು.&lt;br /&gt;&lt;strong&gt;&lt;span style="color:#ff0000;"&gt;ಗೌರವ:&lt;/span&gt;&lt;/strong&gt; ಜಿಲ್ಲೆಯ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ ಮಾಜಿ ಸಚಿವ ಜಾಜರ್್ ಫೆನರ್ಾಂಡೀಸ್ ಅವರಿಗೆ ಮಂಗಳೂರು ಟುಡೇ ಪತ್ರಿಕೆಯಿಂದ ಜೀವಮಾನದ ಸಾಧನಾ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು. ಯೋಗ್ಯ ವ್ಯಕ್ತಿಗೆ ಯೋಗ್ಯ ಸನ್ಮಾನವೂ ದೊರೆತಂತಾಯಿತು.&lt;br /&gt;ಮತ್ತೆ ಗಣರಾಜ್ಯೋತ್ಸವದ ಸಂಭ್ರಮ... ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು. ರಾಷ್ಟ್ರದ ಐಕ್ಯತೆಗೆ ಭಂಗ ತರುವ ಸಂಕುಚಿತ ಮನೋಭಾವ ತೊಡದುಹಾಕಿ ರಾಷ್ಟ್ರಧರ್ಮದ ಹೃದಯ ವೈಶಾಲ್ಯತೆ ಮೈಗೂಡಿಸುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ &lt;blockquote&gt;&lt;/blockquote&gt;ಎಂ.ಮಹೇಶ್ವರ ರಾವ್ ಕರೆನೀಡಿದರು.&lt;br /&gt;&lt;strong&gt;&lt;span style="color:#cc0000;"&gt;ಒಂದಿಷ್ಟು:&lt;/span&gt;&lt;/strong&gt; ಹಳೆಯ ವಾಹನಗಳ ಮೋಹ ಜಿಲ್ಲಾಧಿಕಾರಿಗಳನ್ನು ಬಿಡಲಿಲ್ಲ. ಅದು ಗಣರಾಜ್ಯೋತ್ಸವ ಸಂದರ್ಭ. ವಿಂಟೇಜ್ ಕಾರುಗಳ ಮಧ್ಯೆ ನಿಂತಿದ್ದ ಬೈಕೊಂದನ್ನು ನೋಡಿ ಅಚ್ಚರಿ ಪಟ್ಟ ಜಿಲ್ಲಾಧಿಕಾರಿ ಮಹೇಶ್ವರ ರಾವ್ ಬೈಕ್ ಏರಿ, ಸ್ಟಾಟರ್್ ಮಾಡಿ ಚಲಾಯಿಸಿಯೇ ಬಿಟ್ಟರು. ಎಷ್ಟಾದರೂ ಓಲ್ಡ್ ಈಸ್ ಗೋಲ್ಡ್ ಅಲ್ಲವೇ...&amp;#0;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4623360381901833973?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4623360381901833973/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4623360381901833973' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4623360381901833973'/><link rel='self' type='application/atom+xml' href='http://www.blogger.com/feeds/7607236111528217789/posts/default/4623360381901833973'/><link rel='alternate' type='text/html' href='http://vaarenota.blogspot.com/2008/01/blog-post_31.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7607236111528217789.post-4533356877459834610</id><published>2008-01-30T10:45:00.000-08:00</published><updated>2008-12-10T04:02:54.119-08:00</updated><category scheme='http://www.blogger.com/atom/ns#' term='ಬಲ್ಲಾಳರೊಂದಿಗೆ ಒಂದಷ್ಟು ಹೊತ್ತು...'/><title type='text'></title><content type='html'>&lt;a href="http://2.bp.blogspot.com/_J3eBn9dJMAk/R6DH3mNFSiI/AAAAAAAAAJU/GC6U7O3qtw0/s1600-h/ballal+(2).JPG"&gt;&lt;img id="BLOGGER_PHOTO_ID_5161344930928740898" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_J3eBn9dJMAk/R6DH3mNFSiI/AAAAAAAAAJU/GC6U7O3qtw0/s320/ballal+(2).JPG" border="0" /&gt;&lt;/a&gt;&lt;br /&gt;&lt;div&gt;&lt;a href="http://2.bp.blogspot.com/_J3eBn9dJMAk/R6DF9mNFShI/AAAAAAAAAJM/5xSDyBG8g_o/s1600-h/ballal+(1).JPG"&gt;&lt;img id="BLOGGER_PHOTO_ID_5161342834984700434" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_J3eBn9dJMAk/R6DF9mNFShI/AAAAAAAAAJM/5xSDyBG8g_o/s320/ballal+(1).JPG" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;strong&gt;&lt;span style="color:#ff0000;"&gt;ಅಸ್ತಂಗತ&lt;/span&gt;&lt;/strong&gt;&lt;/div&gt;&lt;br /&gt;&lt;br /&gt;&lt;div&gt;ನಿಜಕ್ಕೂ ಬೇಸರದ ಕ್ಷಣ... ನುಡಿಸಿರಿಯ ಹೊಸ್ತಿಲಲ್ಲಿ ನಿಂತು ಆ ಹಿರಿಯ ಸಾಹಿತಿಯೊಂದಿಗೆ ಒಂದಷ್ಟು ಕಾಲ ಕಳೆದು ಅವರ ಕಣ್ಣೀರೊರೆಸಿ, ಸಾಂತ್ವನದ ಮಾತು ಹೇಳಿದ್ದು ಇಂದಿಗೂ ನೆನಪಿದೆ. ಅದು ಅಚ್ಚಳಿಯದೆ ಉಳಿದುಕೊಂಡಿದೆ. `&lt;span style="color:#ff0000;"&gt;ಇನ್ನು ಏನಿದ್ದರೂ ನಿಮ್ಮದೇ ಕಾಲ... ನಮ್ಮ ಕಾಲ ಮುಗಿಯಿತು...'&lt;/span&gt; ಎಂದು ಭಾರವಾದ ಕೈಗಳಿಂದ ಕನ್ನಡವನ್ನು ತೆಗೆದು ಕಣ್ಣಂಚಿನಿಂದ ಜಿನುಗುತ್ತಿದ್ದ ಹನಿನೀರ ಒರೆಸುತ್ತಾ ಅವರಂದು ಹೇಳಿದ್ದು ಮತ್ತೆ ಮತ್ತೆ ಮನದಲ್ಲಿ ಕಾಡುತ್ತಿದೆ..&lt;/div&gt;&lt;br /&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4533356877459834610?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4533356877459834610/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4533356877459834610' title='1 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4533356877459834610'/><link rel='self' type='application/atom+xml' href='http://www.blogger.com/feeds/7607236111528217789/posts/default/4533356877459834610'/><link rel='alternate' type='text/html' href='http://vaarenota.blogspot.com/2008/01/blog-post_7667.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_J3eBn9dJMAk/R6DH3mNFSiI/AAAAAAAAAJU/GC6U7O3qtw0/s72-c/ballal+(2).JPG' height='72' width='72'/><thr:total>1</thr:total></entry><entry><id>tag:blogger.com,1999:blog-7607236111528217789.post-5771856290715512549</id><published>2008-01-30T09:43:00.000-08:00</published><updated>2008-12-10T04:02:54.566-08:00</updated><title type='text'></title><content type='html'>&lt;a href="http://1.bp.blogspot.com/_J3eBn9dJMAk/R6C4OWNFSeI/AAAAAAAAAI0/NMmk_ivrSbc/s1600-h/mars.jpg"&gt;&lt;img id="BLOGGER_PHOTO_ID_5161327729584720354" style="FLOAT: left; MARGIN: 0px 10px 10px 0px; WIDTH: 115px; CURSOR: hand; HEIGHT: 154px" height="153" alt="" src="http://1.bp.blogspot.com/_J3eBn9dJMAk/R6C4OWNFSeI/AAAAAAAAAI0/NMmk_ivrSbc/s320/mars.jpg" width="116" border="0" /&gt;&lt;/a&gt;&lt;br /&gt;&lt;div&gt;&lt;a href="http://4.bp.blogspot.com/_J3eBn9dJMAk/R6C3uGNFSdI/AAAAAAAAAIs/z-0dlDcF5zQ/s1600-h/mars5.jpg"&gt;&lt;img id="BLOGGER_PHOTO_ID_5161327175533939154" style="FLOAT: left; MARGIN: 0px 10px 10px 0px; WIDTH: 294px; CURSOR: hand; HEIGHT: 134px" height="145" alt="" src="http://4.bp.blogspot.com/_J3eBn9dJMAk/R6C3uGNFSdI/AAAAAAAAAIs/z-0dlDcF5zQ/s320/mars5.jpg" width="306" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;br /&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;&lt;br /&gt;&lt;strong&gt;&lt;span style="color:#ff6600;"&gt;ಮಂಗಳನಲ್ಲಿ ಮಾನವಾಕೃತಿ ಸುಳ್ಳು!?&lt;br /&gt;&lt;/span&gt;&lt;span style="color:#ff0000;"&gt;ಹರೀಶ್ ಕೆ. ಆದೂರು.&lt;/span&gt;&lt;/strong&gt;&lt;br /&gt;&lt;span style="color:#990000;"&gt;ಮಂಗಳೂರು, ಜ.30-&lt;/span&gt;&lt;em&gt;&lt;span style="color:#ff9966;"&gt;&lt;span style="color:#990000;"&gt; ಮಂಗಳ ಗ್ರಹದಲ್ಲಿ ಮಹಿಳೆ ಅದು ಅಸಾಧ್ಯ. ಈತನಕ ಬ್ಯಾಕ್ಟೀರಿಯಾ, ವೈರಸ್ಗಳಂತಹ ಸೂಕ್ಷ್ಮಜೀವಿಗಳ ಪತ್ತೆಯಾಗದೆ ಇದೀಗ ಏಕಾಏಕಿ `ಮಾನವಾಕಾರದ ಪತ್ತೆ' ಎಂದರೆ ಅದು ಅಸಾಧ್ಯದ ಮಾತು. ಕಳೆದ 1965ರಿಂದ ಸರಾಸರಿ ಎರಡು ವರುಷಕ್ಕೊಂದರಂತೆ ವ್ಯೋಮನೌಕೆಗಳು ಮಂಗಳ ಗ್ರಹದ ಅಧ್ಯಯನಕ್ಕೆ ತೆರಳುತ್ತಿದ್ದರೂ ಸೂಕ್ಷ್ಮಾಣು ಜೀವಿಗಳ ಕುರುಹೇ ಪತ್ತೆಯಾಗಿಲ್ಲ. ಹಾಗೆಂದ ಮಾತ್ರಕ್ಕೆ ಇದೀಗ ಏಕಾಏಕಿಯಾಗಿ ಮಾನವಾಕಾರದ ದೊಡ್ಡ ಜೀವಿಯೊಂದು ಪತ್ತೆಯಾಗಿದೆ ಎಂಬುದು ಬರೇ ಸುಳ್ಳು. ಅದು ಒಪ್ಪತಕ್ಕಂತಹುದಲ್ಲ ಎಂದು ಮೂಡಬಿದಿರೆ ಶ್ರೀ ಮಹಾವೀರ ಕಾಲೇಜು ಖಗೋಳಾಭ್ಯಾಸಿಗಳ ಸಂಘದ ಸ್ಥಾಪಕ ಕಾರ್ಯದಶರ್ಿ ಪ್ರೊ.ಎಂ. ರಮೇಶ್ ಭಟ್&lt;/span&gt; ಪ್ರತಿಪಾದಿಸಿದ್ದಾರೆ.&lt;br /&gt;&lt;/span&gt;&lt;/em&gt;`ಸಂಯುಕ್ತ ಕನರ್ಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದರು.&lt;br /&gt;1976ರಲ್ಲಿ ಅಮೆರಿಕಾ ದೇಶವು ಮಂಗಳ ಗ್ರಹದಲ್ಲಿ ಜೀವಿಗಳಿರಬಹುದಾದ ಸಾಧ್ಯಾಸಾಧ್ಯತೆಗಳ ಅಧ್ಯಯನಕ್ಕಾಗಿ `ವೈಕಿಂಗ್' ಎಂಬ ವ್ಯೋಮ ಸಂಶೋಧಕ ಕಳುಹಿಸಿದ್ದರು. ಅಮೆರಿಕಾ ಈ ಸಂಶೋಧನೆಗಾಗಿ ವೈಕಿಂಗ್ -1 ಮತ್ತು ವೈಕಿಂಗ್ -2 ಎಂಬ ವ್ಯೋಮ ಸಂಶೋಧಕ ನೌಕೆಗಳನ್ನು ಬಳಸಿತ್ತು.&lt;br /&gt;ವೈಕಿಂಗ್ -1 ಮಂಗಳನ ಅನೇಕ ಛಾಯಾಚಿತ್ರಗಳನ್ನು ಭೂಮಿಗೆ ಕಳಹಿಸಿದ್ದು, ಆ ಪೈಕಿ ಒಂದು ಛಾಯಾಚಿತ್ರದಲ್ಲಿ `ತಲೆಬುರುಡೆ'ಯನ್ನು ಹೋಲುತ್ತಿದ್ದ ಆಕೃತಿಯೊಂದು ಪತ್ತೆಯಾಗಿತ್ತು. ಅದರಿಂದಾಗಿ `ಮಂಗಳನಲ್ಲಿ ಜೀವಿಗಳಿವೆ' ಎಂಬ ವಾದಕ್ಕೆ ಮತ್ತೊಮ್ಮೆ ಪುಷ್ಠಿದೊರಕಿತ್ತು. ಆದರೆ ಅದರ ನಂತರದ ದಿನಗಳಲ್ಲಿ ವ್ಯೋಮನೌಕೆಗಳು ಕಳುಹಿಸಿದ ಛಾಯಾಚಿತ್ರಗಳನ್ನು ವೀಕ್ಷಿಸಿ, ಅಧ್ಯಯನ ಕೈಗೊಂಡಾಗ ಅದು `ತಲೆಬುರುಡೆ'ಯಲ್ಲ. ಬದಲಾಗಿ ನೈಸಗರ್ಿಕವಾದ ಬೆಟ್ಟಗುಡ್ಡಗಳು, ಮೋಡಗಳ ಸಂಯೋಜನೆಯೊಂದಿಗೆ ಯಾವುದೋ ಒಂದು ಕೋನದಲ್ಲಿ ತಲೆಬುರುಡೆಯಾಕಾರವನ್ನು ಹೋಲುತ್ತಿತ್ತು ಎಂಬ ಸತ್ಯದ ಅರಿವಾಯಿತು ಎಂದವರು ಹೇಳುತ್ತಾರೆ. ಇದೀಗ ಏಕಾಏಕಿಯಾಗಿ ಹುಟ್ಟಿಕೊಂಡ `ಮಂಗಳನ ಅಂಗಳದಲ್ಲಿ ಮಾನವಾಕೃತಿಯ ವಾದವೂ ' ಇದಕ್ಕೆ ಹೊರತಾಗಿಲ್ಲ ಎಂದವರು ಪ್ರತಿಪಾದಿಸುತ್ತಾರೆ.&lt;br /&gt;1996ರಲ್ಲಿ ಅಂಟಾಟರ್ಿಕಾದಲ್ಲಿ ಲಭ್ಯವಾದ ಉಲ್ಕಾ ಶಿಲೆಯೊಂದು ಮತ್ತೆ ಮಂಗಳನಲ್ಲಿ ಜೀವಿಗಳಿರುವ ಸಾಧ್ಯತೆಗಳನ್ನು ಬಲಪಡಿಸಿತು. ನಾಸಾದ ವಿಜ್ಞಾನಿಗಳು ಈ ಉಲ್ಕೆಯ ಸಂಶೋಧನೆ ನಡೆಸಿದ ಸಂದರ್ಭದಲ್ಲಿ ಬ್ಯಾಕ್ಟೀರಿಯಾದ ಪಳೆಯುಳಿಕೆಗಳು ಪತ್ತೆಯಾದವು. ಮಾತ್ರವಲ್ಲದೆ ಆ ಉಲ್ಕೆ ಮಂಗಳ ಗ್ರಹದಿಂದ ಮಿಲಿಯ ವರ್ಷಗಳ ಹಿಂದೆ ಬಂದಿತ್ತು ಎಂದೂ ಹೇಳಲಾಗಿದೆ.&lt;br /&gt;ಈ ಸಂಶೋಧನೆಯಿಂದಾಗಿ ಮಂಗಳ ಗ್ರಹದಲ್ಲಿ ಬ್ಯಾಕ್ಟೀರಿಯಾದಂತ ಸೂಕ್ಷ್ಮ ಜೀವಿಗಳು ಹಿಂದೆ ಇದ್ದವಲ್ಲದೆ, ಈಗಲೂ ಇರಬಹುದೆಂಬ ಊಹೆಯನ್ನು ದಟ್ಟವಾಗಿಸಿತ್ತು.&lt;br /&gt;ಇದಕ್ಕಾಗಿಯೇ 1996ರಲ್ಲಿ ಪಾತ್ ಫೈಂಡರ್ ಎಂಬ ವ್ಯೋಮನೌಕೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಕಳುಹಿಸಲಾಯಿತು. ಇದು 1997ರ ವೇಳೆ ಮಂಗಳನ ಅಂಗಳಕ್ಕೆ ತಲುಪಿತ್ತು. ಅದರಲ್ಲಳವಡಿಸಲಾಗಿದ್ದ ಸೋಜರ್ನರ್ ರೋವರ್ ವಿಶೇಷವಾಗಿ ಅಲ್ಲಿರುವ ಕಲ್ಲುಗಳ ಸಂಶೋಧನೆಗಳನ್ನು ಕೈಗೊಂಡಿತು. ಮಾಸರ್್ ಗ್ಲೋಬಲ್ ಸವರ್ೇಯರ್ 1997ರ ಸೆಪ್ಟಂಬರ್ನಲ್ಲಿ ಕಳುಹಿಸಿದ್ದು ಅದು ಮಂಗಳನ ಸುತ್ತ ಪ್ರದಕ್ಷಿಣೆ ಹಾಕಿ ಹಲವಾರು ಅಮೂಲ್ಯ ಮಾಹಿತಿಗಳನ್ನೊಳಗೊಂಡ ಛಾಯಾಚಿತ್ರಗಳನ್ನು ಕಳುಹಿಸಿತು. ಇದು ಕಳೆದ ವರ್ಷದ ತನಕವೂ ಅನೇಕ ಛಾಯಾಚಿತ್ರಗಳನ್ನು ಕಳಹಿಸಿದ್ದು, ಅವೆಲ್ಲವೂ ಕೌತುಕಮಯ ವಿಷಯಗಳನ್ನೊಳಗೊಂಡಿದ್ದವು ಎಂದು ರಮೇಶ್ ಭಟ್ ಹೇಳುತ್ತಾರೆ. ಆದರೆ ಅವ್ಯಾವುದೂ ಈ ತನಕವೂ ಮಂಗಳಗ್ರಹದಲ್ಲಿ ಸೂಕ್ಷ್ಮ ಜೀವಿಗಳ ಇರುವಿಕೆಯನ್ನೂ ಗೊತ್ತುಮಾಡಿಲ್ಲ ಎಂದೂ ಹೇಳುತ್ತಾರೆ.&lt;br /&gt;ಮಂಗಳ ಗ್ರಹದಲ್ಲಿ ನೀರಿಲ್ಲ. ಸಂಪೂರ್ಣ ಒಣಪ್ರದೇಶವನ್ನೊಳಗೊಂಡಿದೆ. ಬಹಳ ಮಿಲಿಯ ವರ್ಷಗಳ ಹಿಂದೆ ಇಲ್ಲಿ ನೀರಿದ್ದ ಕುರುಹುಗಳು ಲಭ್ಯವಾಗಿವೆ. ನದಿ ಹರಿದಿದ್ದ ದಾಖಲೆಗಳು ಕಂಡುಬುರುತ್ತವೆ. ಇವೆಲ್ಲವೂ ಈ ವ್ಯೋಮನೌಕೆಗಳು ಕಳುಹಿಸಿದ ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ.&lt;br /&gt;ಮಂಗಳನ ವಾತಾವರಣ ಭಿನ್ನವಾದುದು. ಅದು ಭೂಮಿಯ ಸಾಂದ್ರತೆಗಿಂತ ನೂರು ಪಟ್ಟು ಕಡಿಮೆ ಸಾಂದ್ರತೆಯನ್ನೊಳಗೊಂಡಿದೆ. ಕಾರ್ಬನ್ ಡೈಆಕ್ಸೈಡ್ ಅಲ್ಲಿದೆ. ಇದರಿಂದ `ಹಸಿರುಮನೆ ಪರಿಣಾಮ'ಉಂಟಾಗಿ ಅಲ್ಲಿ ಒಣ ವಾತಾವರಣ ಸೃಷ್ಠಿಯಾಗಿರುವ ಸಾಧ್ಯತೆಗಳು ಹೆಚ್ಚು. ಪರಿಣಾಮ ಅಲ್ಲಿದ್ದ ನೀರು ಒಣಗುವಂತಾಯಿತು. ಇದು ವಿಜ್ಞಾನಿಗಳ ಊಹೆ.&lt;br /&gt;2001ರಲ್ಲಿ ಮಂಗಳನ ಅಧ್ಯಯನ ಕೈಗೊಂಡ ಮಾಸರ್್ ಒಡಿಸ್ಸಿ ಎಂಬ ವ್ಯೋಮನೌಕೆ ಮಂಗಳ ಗ್ರಹದ ನೆಲದಡಿಯಲ್ಲಿ ನೀರಿರುವಂತಹ ಮಹತ್ವದ ಛಾಯಾಚಿತ್ರವನ್ನು ಕಳುಹಿಸಿದೆ. ಇದರಿಂದಾಗಿ ಮತ್ತೊಮ್ಮೆ ಮಂಗಳನಲ್ಲಿ ಜೀವಿಗಳಿರುವ ಸಾಧ್ಯತೆಗಳು ಜೀವಂತವಾಗಿ ಉಳಿಯುವಂತಾಗಿದೆ. ಮಂಗಳ ಗ್ರಹದಲ್ಲಿ ಉಪ್ಪುನೀರು ಹೊಂದಿದ ಸಮುದ್ರವೂ ಒಂದು ಕಾಲದಲ್ಲಿತ್ತು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ.&lt;br /&gt;ಈ ಹಿಂದಿನಿಂದಲೂ ಮಂಗಳಗ್ರಹದಲ್ಲಿ ಜೀವಿಗಳಿರಬಹುದೆಂಬ ಊಹೆಗಳು ದಟ್ಟವಾಗಿದ್ದವು. ಅನೇಕ ಕತೆಗಳೂ ಈ ಹಿನ್ನಲೆಯಲ್ಲಿಯೇ ಸೃಷ್ಟಿಯಾಗಿದ್ದವು. ಭೂಮಿಗಿಂತ ಸ್ವಲ್ಪ ದೂರದಲ್ಲೇ ಅದು ಸೂರ್ಯನನ್ನು ಸುತ್ತಿತ್ತಿರುವುದರಿಂದ ಅಲ್ಲೂ ಉಷ್ಣವಾತಾವರಣ ವಿದೆ. ಈ ಹಿನ್ನಲೆಯಲ್ಲಿಯೇ ಜೀವಿಗಳಿರುವ ಸಾಧ್ಯತೆಗಳಿವೆ ಎಂಬ ಊಹೆ ವಿಜ್ಞಾನಿಗಳದ್ದು.&lt;br /&gt;&lt;br /&gt;&lt;em&gt;&lt;span style="color:#990000;"&gt;ಮಂಗಳನಲ್ಲಿ ಮಾನವಾಕಾರ ಇದು ಸಂಪೂರ್ಣ ಸುಳ್ಳು... ಹೌದು ಹೀಗೆನ್ನುತ್ತಾರೆ ಖಗೋಳಾಭ್ಯಾಸಿಯೋರ್ವರು. ಇತ್ತೀಚೆಗೆ `ಹೆಸರು ಹೇಳಲಿಚ್ಚಿಸದ ವೆಬ್ಸೈಟ್' ಒಂದು ಬಿಡುಗಡೆಗೊಳಿಸಿದ ಮಂಗಳನಲ್ಲಿ ಅರೆನಗ್ನಾವಸ್ಥೆಯಲ್ಲಿರುವ ಮಾನವಾಕೃತಿಯ ಫೋಟೋ ಇದೀಗ ಹಲವು ಸಂಶಯಗಳಿಗೆ ಎಡೆಮಾಡಿದೆ. ಓರ್ವ ಮಹಿಳೆ ಬೆಟ್ಟದಿಂದ ಇಳಿದು ಬರುತ್ತಿರುವಂತೆ ಭಾಸವಾಗುತ್ತಿರುವ ಚಿತ್ರವನ್ನು ಈ ವೆಬ್ಸೈಟ್ ಬಿಡುಗಡೆಗೊಳಿಸಿದ್ದರೂ, ಇದು ಅಸಾಧ್ಯ ಎಂಬುದು ಖಗೋಳಾಭ್ಯಾಸಿಗಳ ವಾದ. 2004ರಲ್ಲಿ ನಾಸಾ ತೆಗೆದಿರುವ ಚಿತ್ರಗಳ ಪೈಕಿ ಇದೂ ಒಂದಾಗಿದ್ದು ಇದೀಗ ವೆಬ್ಸೈಟ್ ಒಂದು ನಾಲ್ಕುವರ್ಷಗಳ ನಂತರ ಇದನ್ನು ಬಿಡುಗಡೆಗೊಳಿಸಿತ್ತು.&lt;br /&gt;&lt;/div&gt;&lt;/span&gt;&lt;/em&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-5771856290715512549?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/5771856290715512549/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=5771856290715512549' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/5771856290715512549'/><link rel='self' type='application/atom+xml' href='http://www.blogger.com/feeds/7607236111528217789/posts/default/5771856290715512549'/><link rel='alternate' type='text/html' href='http://vaarenota.blogspot.com/2008/01/blog-post_30.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_J3eBn9dJMAk/R6C4OWNFSeI/AAAAAAAAAI0/NMmk_ivrSbc/s72-c/mars.jpg' height='72' width='72'/><thr:total>0</thr:total></entry><entry><id>tag:blogger.com,1999:blog-7607236111528217789.post-3385617258971793961</id><published>2008-01-27T09:04:00.000-08:00</published><updated>2008-12-10T04:02:54.816-08:00</updated><title type='text'></title><content type='html'>&lt;a href="http://1.bp.blogspot.com/_J3eBn9dJMAk/R5y7MWNFSbI/AAAAAAAAAIc/jokgFINay5c/s1600-h/1.jpg"&gt;&lt;img id="BLOGGER_PHOTO_ID_5160205093853022642" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_J3eBn9dJMAk/R5y7MWNFSbI/AAAAAAAAAIc/jokgFINay5c/s320/1.jpg" border="0" /&gt;&lt;/a&gt;&lt;br /&gt;&lt;div&gt;&lt;strong&gt;&lt;span style="color:#ff0000;"&gt;ಮನದ ಮುಗಿಲಲ್ಲಿ ಮೊಹಬತ್...&lt;/span&gt;&lt;/strong&gt;&lt;/div&gt;&lt;br /&gt;&lt;div&gt;ನೆನಪುಗಳನ್ನು ಎಷ್ಟು ಹುಗಿದಿಟ್ಟರೂ ಮತ್ತೆ ಮತ್ತೆ ಅದು ಮೇಲೇಳುತ್ತಲೇ ಇರುತ್ತಲ್ವಾ... ಹೌದು... ಈ ಗಾಳಿಪಟ ಚಿತ್ರ ನೋಡಿದ್ರೆ ನಿಮಗೂ ಹಾಗೇ ಅನ್ನಿಸದಿರದು... ಚಿತ್ರದ ಕಥೆಗಾಗಿ ನೀವು ಚಿತ್ರನೋಡ್ಬೇಡಿ. ಗಣೇಶನ್ ಆಕ್ಟಿಂಗ್ಗಾಗಿಯೂ ನೀವು ಖಂಡಿತಾ ಚಿತ್ರ ನೋಡ್ಬೇಡಿ..ಅಥವಾ ಆತನ ಡೈಲಾಗು...ಸಾಂಗು ಇದ್ಯಾವುದಕ್ಕೂ ಚಿತ್ರ ನೋಡೋದ್ ಬೇಡ. ಏನೋ ಒಂದು ಬೇಜಾರು ಅಂತಾನೂ ನೀವು ಚಿತ್ರ ನೋಡಲು ಹೋಗ್ಬೇಡಿ... ಆದ್ರೆ ಒಂದು ಕಲಾತ್ಮಕ ದೃಷ್ಠಿಕೋನವನ್ನಿಟ್ಟುಕೊಂಡು, ಸುಂದರ ಪ್ರಕೃತಿಯ ದರ್ಶನದ ಆಸೆಯನ್ನಿರಿಸಿಕೊಂಡು ಹೊಸತೊಂದು ಕನಸುಗಳನ್ನು ಕಟ್ಟಿಕೊಂಡು ಹೋದರೆ ಅದಂತೂ ನಿಮಗೆ ಅದ್ಭುತ ಚಿತ್ರ ಅನ್ನಿಸದಿರದು!... ಹಾಗಿದೆ ಗಾ....ಳಿಪಟ... ಚಿತ್ರ.ಚಿತ್ರದ ಕೆಲವೊಂದು ಪಾತ್ರಗಳನ್ನು ನೋಡಿದಾಗ, ಕೆಲವೊಂದು ಸನ್ನಿವೇಶಗಳನ್ನು ಗಮನಿಸಿದಾಗ ಎಲ್ಲೋ ನಮ್ಮ ಜೀವನದಲ್ಲೋ...ನಮ್ಮ ಆತ್ಮೀಯರ ಜೀವನದ ಒಂದು ಹಂತದಲ್ಲಿ ಹೀಗೆ ಆಗಿತ್ತಲ್ವೇ... ಎಂದು ಒಂದರೆಕ್ಷಣ ಮನಸ್ಸು ಅತ್ತಕಡೆ ವಾಲುತ್ತೆ... ಎಲ್ಲಾ ಪ್ರೇಮಾಧಾರಿತ ಚಿತ್ರಗಳನ್ನು ವೀಕ್ಷಿಸುತ್ತಿರುವಾಗ ಆಗುವ ಅನುಭವದಂತೆ...! ಆದರೆ ಈ ಚಿತ್ರದಲ್ಲಿನ ಕಥೆ ಕೇವಲ &lt;em&gt;&lt;span style="color:#ff0000;"&gt;`ವನ್ ಲೈನ್'&lt;/span&gt;&lt;/em&gt; ಅಥವಾ `&lt;span style="color:#cc0000;"&gt;ಸಿಂಗಲ್ ಲೈನ್'&lt;/span&gt; ಎಂದೇ ಹೇಳಬಹುದು. ಆದರೆ ಸಂಪೂರ್ಣ ಚಿತ್ರವನ್ನು ಕೊಂಡೊಯ್ದ ರೀತಿ... ಅದಕ್ಕಿಂತಲೂ ಮುಖ್ಯವಾಗಿ ಚಿತ್ರೀಕರಣದ ಶೈಲಿ, ಎಡಿಟಿಂಗು, ಗ್ರಾಫಿಕ್ ಮಿಕ್ಸಿಂಗು ಒಂದು ಅದ್ಭುತವೇ.ಯಕ್ಷಗಾನ ಪಾತ್ರಗಳ ಹಿನ್ನಲೆಯಲ್ಲಿ ಹಾಡಿನ ಚಿತ್ರೀಕರಣವೊಂದನ್ನು ಮಾಡಿದ್ದು `ಸಾಂಪ್ರದಾಯಿಕ ಮತ್ತು ಆಧುನಿಕ' ಕಲೆಗಳ ಸಮ್ಮಿಲನದಂತೆ ಭಾಸವಾಗಿತ್ತು. `ಇದು ಕೇವಲ ಮನರಂಜನೆಯ ಚಿತ್ರ' ಅಂತ ಹೇಳಿ ಮುಗಿಸೋದು ಅಷ್ಟು ಸುಲಭವಲ್ಲ. `ಮನರಂಜನೆಗಾಗಿ ಗಾಳಿಪಟ ನೋಡಿದೆ' ಅಂದ್ರೆ ಚಿತ್ರತಂಡದ ಸಂಪೂರ್ಣ ಶ್ರಮಕ್ಕೆ ನೋಡುಗ ಏನೊಂದು `ಮನ್ನಣೆ' ಕೊಟ್ಟಿಲ್ಲವೆಂದೇ ಹೇಳಬಹುದು. ಸಿನಿಮಾಟೋಗ್ರಫಿ ಸಕತ್ ಆಗಿದೆ. ಚಿತ್ರದ ಕೊನೆ ಭಾಗದಲ್ಲಿರುವ ಜಲಪಾತದಲ್ಲಿನ ದೃಶ್ಯವಂತೂ ರೋಮಾಂಚನ. ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರ ಸಮರ್ಥ ನಿರ್ದೇಶನ ನಿಜಕ್ಕೂ ಶ್ಲಾಘನಾರ್ಹ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಷನ್ಗಳು ಒಂದು ಹೊಸ ಭಾವನೆಯನ್ನು ನೋಡುಗರ ಮನದಲ್ಲಿ ಮೂಡಿಸುತ್ತದೆ. ಆದರೆ ಕೊನೆಯಲ್ಲಿ ಮಾತ್ರ ನಿರ್ದೇಶಕ ಎಲ್ಲೋ ಎಡವಿದಂತೆ ಭಾಸವಾಗುತ್ತದೆ. &lt;/div&gt;&lt;div&gt;ಚಿತ್ರಕೃಪೆ: ಚಿತ್ರಲೋಕ&lt;/div&gt;&lt;div&gt; &lt;/div&gt;&lt;div&gt;&lt;span style="color:#ff0000;"&gt;ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿರಿ...ಯಾವುದೇ ಬೇಸರಗಳಿಲ್ಲ....&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-3385617258971793961?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/3385617258971793961/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=3385617258971793961' title='3 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/3385617258971793961'/><link rel='self' type='application/atom+xml' href='http://www.blogger.com/feeds/7607236111528217789/posts/default/3385617258971793961'/><link rel='alternate' type='text/html' href='http://vaarenota.blogspot.com/2008/01/blog-post_27.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_J3eBn9dJMAk/R5y7MWNFSbI/AAAAAAAAAIc/jokgFINay5c/s72-c/1.jpg' height='72' width='72'/><thr:total>3</thr:total></entry><entry><id>tag:blogger.com,1999:blog-7607236111528217789.post-1125464945862928096</id><published>2008-01-23T10:09:00.000-08:00</published><updated>2008-01-23T10:11:58.552-08:00</updated><title type='text'></title><content type='html'>&lt;em&gt;&lt;span style="color:#993300;"&gt;&lt;strong&gt;ನೆತ್ತರ ರುಚಿ ಸವಿಯುವ ಮೊದಲೇ....&lt;br /&gt;&lt;/strong&gt;&lt;/span&gt;&lt;span style="color:#ff0000;"&gt;ಮತ್ತೆ ಕರಾವಳಿ ಬೆಚ್ಚಿ ಬಿದ್ದಿದೆ... ಭಯೋತ್ಪಾದನೆಯ ಕರಾಳ ಛಾಯೆ ಕರಾವಳಿಯ ಮೇಲೆ ನೆಟ್ಟಿದೆ. ಕರಾವಳಿಯಾದ್ಯಂತ ತಲ್ಲಣ... ತಲ್ಲಣ...&lt;br /&gt;&lt;/span&gt;&lt;/em&gt;ಭಯೋತ್ಪಾದನೆ, ಭೂಗತ ಜಗತ್ತಿನ ತೆಕ್ಕೆಯಲ್ಲಿ ಕರಾವಳಿಯೂ ಸೇರಿ ಹೋಗಿದೆ. ಇದು ಮತ್ತೊಮ್ಮೆ ಸಾಬೀತಾಗಿದ್ದು ಕೇವಲ ಮೂರು ದಿನಗಳ ಅಂತರದಲ್ಲಿ!. ಹೌದು... ಮತ್ತೊಮ್ಮೆ ಕರಾವಳಿಯಲ್ಲಿ ಗುಂಡಿನ ಸದ್ದು ಮೊಳಗಲಿತ್ತು...ನೆತ್ತರು ಚಿಮ್ಮಲಿತ್ತು... ಆದರೆ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ ಇದನ್ನೆಲ್ಲ ಹುಸಿಗೊಳಿಸಿತು. ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳನ್ನು ಮೆಚ್ಚಲೇ ಬೇಕು. ಅವರಿಗೆ ಶಹಬ್ಬಾಸ್ ಅನ್ನಲೇ ಬೇಕು.&lt;br /&gt;ಭೂಗತ ಪಾತಕಿ ವಿಶ್ವನಾಥ ಶೆಟ್ಟಿ ಸಹಚರರನ್ನು ಪಾಂಡೇಶ್ವರ ವೃತ್ತ ನಿರೀಕ್ಷಕ ವೆಂಕಟೇಶ ಪ್ರಸನ್ನ ನೇತೃತ್ವದ ಪೊಲೀಸ್ ತಂಡ ನಡೆಸಿದ ಕಾಯರ್ಾಚರಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಇದರಿಂದಾಗಿ ಮಂಗಳೂರಿನಲ್ಲಿ ಮೊಳಗಬೇಕಾಗಿದ್ದ ಗುಂಡಿನ ಸದ್ದು ಕೆಲಕಾಲ ತಣ್ಣಗಾದಂತಾಗಿದೆ.&lt;br /&gt;ಇದಾಗಿ ದಿನ ಉರುಳುವುದರೊಳಗಾಗಿ ಮತ್ತೆ ಜನ ಬೆಚ್ಚಿಬಿದ್ದರು. ಮಂಗಳೂರಿನಲ್ಲಿ ತಂಗಿದ್ದ ಎಲ್.ಟಿ.ಟಿ.ಇ ಸಂಘಟನೆಯ ಸಂಪರ್ಕ ಹೊಂದಿದ ಶ್ರೀಲಂಕಾ ಮೂಲದ ಇಬ್ಬರು ತಮಿಳಿಯರನ್ನು ಪೊಲೀಸರು ಬಂಧಿಸಿದರು. ಇದರೊಂದಿಗೆ ಮತ್ತೆ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಆದರೂ ಜಿಲ್ಲೆಯ ಜನತೆ ನೆಮ್ಮದಿ ಕಳಕೊಂಡಿದ್ದಾರೆ. ಜನತೆಯ ಮನದ ಮೂಲೆಯಲ್ಲಿ ಮತ್ತದೇ `ಹೆದರಿಕೆ' ಸುಮ್ಮನೆ ಮನೆಮಾಡಿ ಕೂತಿದೆ.&lt;br /&gt;ಅಯ್ಯೋ... ಉಡುಪಿ ಪಯರ್ಾಯ ಗೊಂದಲ `ಅಯ್ಯೋ' ...! ಇದು ರಾಜ್ಯ ರಾಜಕೀಯದ `ಅಧಿಕಾರ ಹಸ್ತಾಂತರದ'ಗೊಂದಲದಂತಾಗಿದೆ. ಇದೀಗ ಕೋಟರ್್ ಮೆಟ್ಟಲನ್ನೂ ಇದು ಏರಿಬಿಟ್ಟಿದೆ. ಅಂತೂ ವಾದ, ಪ್ರತಿವಾದ, ಹೇಳಿಕೆ, ಪ್ರತಿ ಹೇಳಿಕೆಗಳಲ್ಲಿ ಪೂಜ್ಯ ಶ್ರೀಗಳೂ ನಿರತರಾಗಿರುವುದು ಜನಸಾಮಾನ್ಯರಲ್ಲಿಯೇ ಮುಜುಗರ ಉಂಟುಮಾಡುತ್ತಿದೆ. ತನ್ಮೂಲಕ `ಉಡುಪಿ ಪಯರ್ಾಯ' ಮತ್ತೊಮ್ಮೆ `ಹೆಸರು'ಮಾಡಿದೆ.&lt;br /&gt;&lt;span style="color:#ff0000;"&gt;ಕಳೆದ ದಿನಗಳು:&lt;/span&gt; ವರ್ಷ ಉರುಳಿ ಹೋಗಿದೆ. ಹೊಸ ವರ್ಷ ಆಗಮಿಸಿದೆ. ಡಿ.31ರಂದು ರಾತ್ರಿ ಮಂಗಳೂರು ಪಟಾಕಿ ಸದ್ದುಗಳಿಂದ ತುಂಬಿಹೋಗಿದ್ದು ರಾತ್ರಿ ಹನ್ನೊಂದು ಕಳೆಯುತ್ತಿದ್ದಂತೆ ಪಟಾಕಿಗಳ ಅಬ್ಬರ ಕೇಳಲಾರಂಭಿಸಿತು. ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಕಂಡುಬರುತ್ತಿತ್ತು. ಪೊಲೀಸರ ಕಟ್ಟೆಚ್ಚರದ ಸೂಚನೆಯ ಹೊರತಾಗಿಯೂ ರಾತ್ರಿ ಒಂದರ ತನಕವೂ `ಮೋಜಿನ ಮಂದಬೆಳಕಿನಲ್ಲಿ ಹೊಸವಷರ್ಾಚರಣೆ' ಅಬ್ಬರದಿಂದಲೇ ನಡೆಯುತ್ತಿತ್ತು. ಕುಡಿತದ ಮತ್ತಿನಲ್ಲಿ ಎಲ್ಲೆಂದರಲ್ಲಿ `ರೇಸ್'ಗಳನ್ನೂ ಮೀರಿಸುವ ವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು...! ಜೊತೆ ಜೊತೆಗೆ ಕೇಕೆ ಕುಣಿತ.... ಕೊನೆಗೆ `ಹ್ಯಾಪಿ ನ್ಯೂ ಇಯರ್....'!&lt;br /&gt;&lt;span style="color:#6633ff;"&gt;ಮುಗಿಯದ ಗೊಂದಲ:&lt;/span&gt; ಹೊಸ ವರ್ಷದಲ್ಲೂ ಮತ್ತದೇ ಗೊಂದಲ... ಗಲಭೆ... ಹಿಂದೂಗಳ ಪವಿತ್ರ ಗೋವಿನ ಅಕ್ರಮ ಸಾಗಾಟ, ವಧೆ ಈ ವರ್ಷದಲ್ಲೂ ಹಾಗೇ ಮುಂದುವರಿದಿದೆ. ಗೋವಧೆಗೆ ಸಂಬಂಧಿಸಿದಂತೆ ಮತ್ತೆ ಗಲಭೆಗಳುಂಟಾಗಿವೆ. ನಿರಂತರ ಈ ವಿಚಾರದಲ್ಲಿ ಸಮಾಜದ ಶಾಂತಿ ಕದಡಲಾರಂಭಿಸಿದೆ. ಅಷ್ಟಕ್ಕೂ ಅಕ್ರಮವಾಗಿ ಗೋವುಗಳನ್ನು ಸಾಗಿಸುವುದು, ವಧೆಮಾಡುವುದು ಯಾಕಾಗಿ...? ಈ ನಿಟ್ಟಿನಲ್ಲಿ ತಪ್ಪಿತಸ್ತರ ವಿರುದ್ಧ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಸಂಬಂಧ ಪಟ್ಟವರು ಕೇವಲ `ಕೋಮು ಸೌಹಾರ್ದ ಸಭೆ'ಗಳನ್ನು ಮಾಡುವ ಬದಲಾಗಿ ಗೋವಧೆ ಮಾಡಿ ಅಶಾಂತಿ ಕದಡಿಸುವುದಿಲ್ಲ ಎಂಬ ದೀಕ್ಷೆ ಕೈಗೊಳ್ಳಬೇಕಾಗಿದೆ.&lt;br /&gt;&lt;span style="color:#ff0000;"&gt;ಉತ್ಸವದ ರಂಗು:&lt;/span&gt; ಜೈನಕಾಶಿ ಮೂಡಬಿದಿರೆಯಲ್ಲಿ ಮತ್ತೆ ಉತ್ಸವದ ರಂಗು. ಮೂಡಬಿದ್ರೆಯ ಸಾಂಸ್ಕೃತಿಕ ನೇತಾರ ಡಾ.ಎಂ ಮೋಹನ ಆಳ್ವರು ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2008ನ್ನು ಯಶಸ್ವಿಯಾಗಿಯೇ ಮಾಡಿ ಮುಗಿಸಿದ್ದಾರೆ. ಗೋಧೂಳಿಯ ಸಮಯದಲ್ಲಿ ಮೂಡಬಿದ್ರೆಯ ಸನಿಹದ ಮಿಜಾರಿನ ಸಸ್ಯ ಕಾಶಿಯಲ್ಲಿ ಗೆಜ್ಜೆಯ ಸದ್ದು ಕೇಳುತ್ತಿತ್ತು. ಸಮಯಕ್ಕೆ ಸರಿಯಾಗಿ ಆರಂಭಗೊಂಡ ಕಾರ್ಯಕ್ರಮ ರಾತ್ರಿ 10.30ಕ್ಕೆ ಕೊನೆಗೊಳ್ಳುತ್ತಿತ್ತು. ಮಿನಿ ಭಾರತವೆಂದೇ ಖ್ಯಾತಿವೆತ್ತ ಮೂಡಬಿದ್ರೆಯಲ್ಲಿ ದೇಶ ವಿದೇಶಗಳ ಕಲಾವಿದರ ಸಂಗಮ. ಅಂತೂ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು ಯಾವುದೇ ಒಂದು ಗೊಂದಲಗಳಿಲ್ಲದೆ!&lt;br /&gt;&lt;strong&gt;&lt;span style="color:#ff6600;"&gt;ಒಂದಿಷ್ಟು:&lt;/span&gt;&lt;/strong&gt; `ಅಂಪಾಯರ್ ಅವಾಂತರ'... `ಅಂಪಾಯರ್ಗಳ ಆಟ ಭಾರತಕ್ಕೆ ಕಾಟ'...`ಪಂದ್ಯಪುರುಷರು'...`ಮೋಸ ಗೆದ್ದಿತು'! ಇದು ಕ್ರಿಕೆಟ್ ಸ್ಪೆಷಾಲಿಟಿ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-1125464945862928096?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/1125464945862928096/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=1125464945862928096' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/1125464945862928096'/><link rel='self' type='application/atom+xml' href='http://www.blogger.com/feeds/7607236111528217789/posts/default/1125464945862928096'/><link rel='alternate' type='text/html' href='http://vaarenota.blogspot.com/2008/01/blog-post_492.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7607236111528217789.post-4462750568812136794</id><published>2008-01-23T10:04:00.000-08:00</published><updated>2008-01-23T10:08:12.627-08:00</updated><title type='text'></title><content type='html'>&lt;strong&gt;&lt;span style="color:#ff0000;"&gt;ಒಂದು ಹೆಜ್ಜೆ ಮುಂದಿಡುವ ಮೊದಲು ಒಂದಷ್ಟು ಚಿಂತಿಸಬೇಕಿತ್ತು...&lt;br /&gt;&lt;/span&gt;&lt;/strong&gt;ಮನುಷ್ಯನ ಮನಸ್ಸು ಅದೆಷ್ಟು ಚಂಚಲ!... ಹೌದು ಮನದ ಬೇಸರ ಕಳೆಯಲೆಂದೋ... ಅದೇನೋ ಒಂದು ದೊಡ್ಡ ಸಾಧನೆಯನ್ನು, ಗುರಿಯನ್ನು ಕ್ಷಣಾರ್ಧದಲ್ಲಿ ತಲುಪಬೇಕೆಂದೋ ಅವಸರದ ನಿಧರ್ಾರಕ್ಕೆ ಮನುಷ್ಯ ಮುಂದಾಗುತ್ತಾನೆ. ಇದೇ ನೋಡಿ ಅನೇಕ ಅವಘಡಗಳಿಗೆ ಕಾರಣವಾಗುತ್ತೆ... ಈ ಎರಡು ಘಟನೆಗಳಲ್ಲೂ ಆದದ್ದು ಇದೇನೇ...&lt;br /&gt;ಎಲ್ಲರ ಮುಂದೆ ನಾನು ಕಡಿಮೆಯಾಗಬಾರದು... ಶೋಕಿಜೀವನ ನನಗೂ ಬೇಕು... ನಾನೂ `ಮಾಮೂಲಿ'ಮನುಷ್ಯನಾಗಬಾರದು... ಈ ಮೊದಲಾದ ಹುಚ್ಚು ಆಕಾಂಕ್ಷೆಗಳೇ ಮನುಷ್ಯನ ದಿಕ್ಕು ತಪ್ಪಿಸುವ ಅನೇಕ ಉದಾಹರಣೆಗಳು ನಮ್ಮ ನಿಮ್ಮಮುಂದೆ ಕಾಣಸಿಗುತ್ತವೆ.&lt;br /&gt;ಒಂದೇ ಕ್ಷಣದಲ್ಲಿ ಧನಿಕನಾಗಬೇಕು...ಓಡಾಡೋಕೆ ಒಂದು ಕಾರು, ಸುಖವಾಗಿ ಇರೋಕೆ ಒಂದು ಬಂಗಲೆ, ಆಳು, ಕಾಳು ಹೀಗೆಲ್ಲಾ ಮನದಲ್ಲಿ ಮಂಡಕ್ಕಿ ಮೆಲ್ಲುತ್ತ ಯೋಚನೆಗೆ ಕೈಯಿಕ್ಕಿದ್ದೇ ಆತನಿಗೆ ಮುಳುವಾಯಿತು... ಆದರೆ ಆತ ಧನಿಕನಾಗಿದ್ದ. ಆತ ಇದಕ್ಕೆ ಅನುಸರಿಸಿದ ಮಾರ್ಗವಾದರೂ ಯಾವುದು... ಅದು ಸರಿಯೇ ಎಂಬ ಬಗ್ಗೆ ಒಂದು ಕ್ಷಣ ಆತ ಚಿಂತಿಸಿಲ್ಲ. ಅದೇ ಆತನ ನಿಧರ್ಾರವೇ ಕೊನೆಗೂ ಆತನಿಗೆ ಮುಳುವಾಗಿ ಕಾಡಿತ್ತು!... ಅಷ್ಟಕ್ಕೂ ಆತ ಮಾಡಿದ್ದಾದ್ರೂ ಏನು...?&lt;br /&gt;ಆರು ವರ್ಷಗಳ ಹಿಂದೆ... ವಿಜಯಾ ಬ್ಯಾಂಕ್ ಬಾಯಾರು ಮುಳಿಗದ್ದೆ ಶಾಖೆಯಿಂದ ಆತ 6 ಡಿ.ಡಿ ಪುಸ್ತಕ(300ಡಿ.ಡಿ ಸ್ಲಿಪ್) ಕದ್ದೊಯ್ದ. ಒಂದೇ ಬಾರಿಗೆ ಶ್ರೀಮಂತನಾಗುವ ಕನಸನ್ನೂ ಕಂಡ. ಅದು ಈಡೇರಿತು ಕೂಡ... ಆದರೆ ಆತನ ಆ ಅಪರಾಧಿ ಕೃತ್ಯ ಆತನ ಹಿಂದೆಯೇ ನೆರಳಿನಂತೆ ಹಿಂಬಾಲಿಸುತ್ತಿತ್ತು... ಇದೀಗ ಕೊನೆಗೂ `ಸತ್ಯ' ಜಗಜ್ಜಾಹೀರಾಯಿತು. ಕೊನೆಗೂ ಆ ಪ್ರಮುಖ ಆರೋಪಿ ಮಂಗಳೂರಿನ ಗುರುಪುರದ ಅಬ್ದುಲ್ ಜಬ್ಬಾರ್ ಮಂಗಳೂರಿನ ಪೊಲೀಸರ ಅತಿಥಿಯಾದ...&lt;br /&gt;ಆತನ ಆಸೆ ತಪ್ಪಲ್ಲ. ಆದರೆ ಆತ ಅನುಸರಿಸಿದ ಮಾರ್ಗಮಾತ್ರ ಸಮರ್ಪಕವಾಗಿರಲಿಲ್ಲ. ಕಳವು ಗೈದು ಧನಿಕನಾಗುವ ಬದಲು ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತಿದ್ದರೆ ಇಂದು ಕದ್ದುಮುಚ್ಚಿ ಓಡಾಡುವ, ಪೊಲೀಸರ ಅತಿಥಿಯಾಗುವ ಸಂಭವವಿರುತ್ತಿರಲಿಲ್ಲ.&lt;br /&gt;ಸಾವು ಕ್ಷಣ ಕ್ಷಣಕ್ಕೂ ಮನುಷ್ಯನನ್ನು ಹಿಂಬಾಲಿಸುತ್ತಾ ಸಾಗುತ್ತವೆ ಅನ್ನೋದಂತೂ ಸತ್ಯ. ಸಾವು ಹೇಗೆಲ್ಲಾ...ಯಾವರೂಪದಲ್ಲೆಲ್ಲಾ ಎದ್ದು ಬರುತ್ತದೆ ಎಂಬುದೂ ನಿಗೂಢ. ಕೆಲವರು ಅನಾಯಾಸವಾಗಿ ಸಾಯ್ತಾರೆ...ಇನ್ನು ಕೆಲವರು ಇತರರಿಂದ ಕೊಲೆಗೀಡಾಗುತ್ತಾರೆ. ಮತ್ತೆ ಕೆಲವರು ಸ್ವತಃ ತಾವೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಇನ್ನು ಕೆಲವರು ವಿವಿಧ ದುಶ್ಚಟಗಳ ಮೂಲಕ ಸಾವನ್ನು ತಾವಾಗಿಯೇ ಆಹ್ವಾನಿಸಿಕೊಳ್ಳುತ್ತಾರೆ. ಆದರೆ ಇದೊಂದು ವಿಭಿನ್ನ ಘಟನೆ.&lt;br /&gt;ಆತ ಶೋಕಿಗಾಗಿ ಬಂಧೂಕು ಇರಿಸಿದ್ದ. ಜೊತೆಗೆ ಆತನಿಕೆ ಕುಡಿತದ ಒಂದು ಚಟವೂ ಇತ್ತು. ಕುಡಿತ... ಇದು ಒಂದು ದುಶ್ಚಟ.. ಮೊದಲು ಮೋಜಿಗಾಗಿ ಕುಡಿಯುತ್ತಾರೆ. ಮತ್ತೆ ಕುಡಿತವೇ ಒಂದು ಮೋಜಾಗುತ್ತದೆ. ಅದರ ದಾಸನಾಗುವಂತೆ ಪರಿವರ್ತನೆಹೊಂದುತ್ತಾನೆ. ಇಲ್ಲಾಗಿದ್ದೂ ಅದೇ. ಆತ ಅಮಲು ಪದಾರ್ಥ ಸೇವಿಸಿದ. ಆ ಅಮಲಿನಲ್ಲೆ ತನ್ನ ಪ್ರಾಣವನ್ನು ಕೈಯಾರೆ ತೆಗೆದುಕೊಂಡ. ಕೊಟ್ಟಾರ ನಿವಾಸಿ ವಿಜೇತ್ ಸುಭಾಷ್ ಎಂಬಾತನೇ ಈ ದುದರ್ೈವಿ. ಆತ ಸ್ವತಃ ತನ್ನ ಪಿಸ್ತೂಲಿನಿಂದಲೇ ತನ್ನ ಪ್ರಾಣವನ್ನು ಕಿತ್ತ!&lt;br /&gt;ಗಾ......ಳಿಪಟ... ಪಟಪಟ ಗಾಳಿಪಟ.. ನೀಲ ಸಾಗರದ ಮೇಲೆ ಅಷ್ಟೇ ವಿಸ್ತಾರವಾದ ನೀಲಾಗಾಸದಲ್ಲಿ ವರ್ಣ ವೈಭವ!. ಇದು ಪಣಂಬೂರು ಕಡಲ ತೀರದಲ್ಲಿ ಎರಡುದಿನಗಳ ಹಿಂದೆ ಕಂಡುಬಂದ ಚಿತ್ತಾರ. ಇದಕ್ಕೆ ಸಾಕ್ಷಿಯಾಗಿದ್ದು ಕಿನಾರೆಯುದ್ದಕ್ಕೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನ ಸಮೂಹ. ಆಗಸದಂಗಳದಲ್ಲೆಲ್ಲಾ ವೈವಿಧ್ಯಮಯ ಗಾಳಿಪಟದ ಕಾರುಬಾರು. ದೇಶ ವಿದೇಶದ ಗಾಳಿಪಟಗಳು ಮಂಗಳೂರಿನ ಬಾನಂಗಳದಲ್ಲಿ ವರ್ಣಚಿತ್ತಾರ ಬರೆದಿದ್ದವು. ಅಂತೂ ಕರಾವಳಿ ಉತ್ಸವದಂಗವಾಗಿ ಏರ್ಪಡಿಸಿದ್ದ ಗಾಳಿಪಟ ಉತ್ಸವ ಸರ್ವರ ಪ್ರಶಂಸೆಗೆ ಪಾತ್ರವಾಯಿತು.&lt;br /&gt;ಇದೀಗ ಪಕ್ಷಗಳ ಬಲಪ್ರದರ್ಶನ! ಬಿ.ಜೆ.ಪಿ , ಕಾಂಗ್ರೆಸ್ ದೊಡ್ಡ ದೊಡ್ಡ ಸಮಾವೇಶ ಮಾಡಿ ತಮ್ಮ ತಮ್ಮ ಬಲಪ್ರದರ್ಶನ ಮಾಡಿವೆ. `ನಮ್ಮದು ಅಭಿವೃದ್ಧಿ ಮಂತ್ರ; ಅನ್ಯರದ್ದು ಅಧಿಕಾರದ ತಂತ್ರ' ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಹುಂಭತನವನ್ನು ಪಕ್ಷಗಳು `ಕೈ'ಗೊಂಡಿವೆ. ಎಷ್ಟೇ ಆದರೂ ಜನ ಬುದ್ದಿವಂತರು ಎಂಬುದು ಈ `ಬುದ್ದಿವಂತ'ರಾಜಕಾರಣಿಗಳಿಗೆ ಇನ್ನೂ ಅರ್ಥವಾಗುತ್ತಿಲ್ಲವೇನೋ...&lt;br /&gt;&lt;span style="color:#cc0000;"&gt;&lt;strong&gt;ಒಂದಿಷ್ಟು:&lt;/strong&gt;&lt;/span&gt; ಶಿಕ್ಷಕರನ್ನೂ ಬಿಡದೆ ಕಾಡ್ತಿರೋ ಸಮಸ್ಯೆ ಎಂದರೆ `ನಾಯಿ'ಗಳು! ಹೌದು... ಮಕ್ಕಳ ಸಮಗ್ರ ಗಣತಿಗೆ ಮನೆ ಮನೆಗೆ ತೆರಳುವ ಸಂದರ್ಭ ನಾಯಿಗಳು `ಗುರ್'ಎನ್ನುತ್ತವೆಯಂತೆ. ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ಸುದ್ದಿಗೋಷ್ಠಿಯೊಂದನ್ನೂ ಏರ್ಪಡಿಸಿದರು. ಅದರಲ್ಲಿ ಲಿಖಿತವಾಗಿ ಅವರು ನೀಡಿದ್ದು ಹೀಗೆ...` ಮಕ್ಕಳ ಸಮಗ್ರ ಗಣತಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ತಮ್ಮ ಸಾಕುನಾಯಿಗಳನ್ನು ಕಟ್ಟಿಹಾಕಿ ಗಣತಿಗೆ ಬರುವ ಶಿಕ್ಷಕರಿಗೆ ಸಾರ್ವಜನಿಕರು ಸಹಕರಿಸುವುದು'!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-4462750568812136794?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/4462750568812136794/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=4462750568812136794' title='0 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/4462750568812136794'/><link rel='self' type='application/atom+xml' href='http://www.blogger.com/feeds/7607236111528217789/posts/default/4462750568812136794'/><link rel='alternate' type='text/html' href='http://vaarenota.blogspot.com/2008/01/blog-post_23.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-7607236111528217789.post-9118986273026594908</id><published>2008-01-23T08:32:00.000-08:00</published><updated>2008-01-31T10:18:23.764-08:00</updated><title type='text'></title><content type='html'>&lt;strong&gt;&lt;span style="color:#ff0000;"&gt;ವಾರ(ರೆ)ನೋಟ&lt;/span&gt;&lt;/strong&gt;&lt;br /&gt;&lt;br /&gt;&lt;span style="color:#993300;"&gt;* ಹರೀಶ್ ಕೆ. ಆದೂರು&lt;br /&gt;&lt;/span&gt;&lt;strong&gt;&lt;span style="color:#3333ff;"&gt;ಇದು ರಾಜ(ಕಾರಣ)ಕೀಯ ವಾರ!&lt;/span&gt;&lt;/strong&gt;&lt;br /&gt;ಇದು ರಾಜ(ಕಾರಣ)ಕೀಯ ವಾರ ಎಂಬುದು ನಿಜವಾಗಿಯೂ ಸತ್ಯ ಸ್ವಾಮೀ!. ಎಲ್ಲಾ ಕಾರ್ಯಕ್ರಮಗಳೂ ಲೇಟ್! ಟೂ ಲೇಟ್... ಕ್ಯಾನ್ಸಲ್... ಪೋಸ್ಟ್ ಪೋನ್ ಇದು ಈ ವಾರದ ವೈಶಿಷ್ಠ್ಯ. ವರುಣನ ಮುನಿಸು ಒಎನ್ ಜಿ ಸಿಯ ಕಾರ್ಯಕ್ರಮಕ್ಕೆ ವಿಘ್ನವಾಗಿ ಪರಿಣಮಿಸಿದರೆ, ಪ್ರಧಾನಿ ಪ್ರಥಮ ಬೇಟಿಯೂ ಹವಾವೈಪರಿತ್ಯದಿಂದಾಗಿ ರದ್ದುಗೊಂಡಿತು. ವಾರಪೂತರ್ಿ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿಲ್ಲ. ನಡೆದಿಲ್ಲ ಇದೆಲ್ಲವೂ ಈ ವಾರದ ತೊಡಕುಗಳು.ಎಮ್ಮಲ್ಸಿ ಚುನಾವಣೆ, ಅದರ ಮತ ಎಣಿಕೆ, ಅದಕ್ಕಿಂತ ಮುನ್ನ ಸರ್ವಪಕ್ಷಗಳ ಪತ್ರಿಕಾಗೊಷ್ಠಿ, ಭರವಸೆಗಳು ಹೀಗೆ ವಾರಾಂಭದಲ್ಲಿ ಪಕ್ಷ ರಾಜಕೀಯಗಳ ಭರಾಟೆಆರಂಭಗೊಂಡರೆ, ಚುನಾವಣೆಯ ನಂತರ ಮತಎಣಿಕೆಯೂ ಆಗಿ ಫಲಿತಾಂಶ ಬರುವ ಹೊತ್ತಿಗೆ ಎಲ್ಲವೂ ತಂಡ ತಂಡ ಕೂಲ್ ಕೂಲ್ ಎಂಬಂತಾಯಿತು. ಪುಸ್ತಕ ವಿತರಣೆಯಲ್ಲೂ ರಾಜಕಾರಣಿಗಳು, ರುದ್ರಭೂಮಿ ಉದ್ಘಾಟನೆಗೂ ರಾಜಕಾರಣಿಗಳು, ನಿವೃತ್ತ ನೌಕರರಿಗೆ ಸನ್ಮಾನ ಮಾಡಲೂ ಅವರೇ ಅಂತೂ ಇಂತೂ ಈ ರಾಜಕಾರಣಿಗಳದ್ದೇ ಕಾರುಬಾರು ಎಂಬಂತಾಯಿತು. ಇದಕ್ಕಿಂತ ಮುಖ್ಯ ಪಾಲಿಕೆಯ ಆಯುಕ್ತರ ವರ್ಗಾವಣೆ... ಅದರಲ್ಲೂ ರಾಜಕೀಯ, ಈ ರಾಜಕೀಯಗಳಿಂದಗಾಗಿಯೇ ಎಲ್ಲವೂ ಲೇಟ್.. ಒಎನ್ ಜಿಸಿಯೋಜನೆಯ ಉದ್ಘಾಟನೆಗೆ ಪ್ರಧಾನಿ ಬರುತ್ತಾರೆಂದಾದಪಾಪ ರಮಾನಾಥ ರೈ ಯವರು ಸುದ್ದಿಗೋಷ್ಠಿ ನಡೆಸಿ ಯುಪಿಎ ಸಕರ್ಾರದ ಗಿಫ್ಟ್, ಪ್ರಧಾನಿಗಳು ಇದರ ಅಡಿಗಲ್ಲು ಹಾಕುತ್ತಾರೆ, ಜನ ಎಲ್ಲಾ ತುಂಬಾ ಬರಬೇಕೆಂದು ಕೂಗಿದರು. ಪ್ರಧಾನಿಯವರು ವಿಮಾನದಲ್ಲಿ ಬಂದು ವೈಮಾನಿಕ ಸಮೀಕ್ಷೆ ನಡೆಸಿದಂತೆ ಅಲ್ಲಿಂದಲೇ ಮರಳಿದರು. ಅಂತೂ ರೈ ಮಾತು ಫಲಿಸಿಲ್ಲ. ಒಎನ್ ಜಿ ಸಿಯ ಬಹುಕೋಟಿ ಯೋಜನೆಗೆ ಅಡಿಗಲ್ಲು ಬಿದ್ದಿಲ್ಲ. ಈ ವಾರದಲ್ಲಿ ಮೌನ ಪ್ರತಿಭಟನೆ, ಇತರ ಪ್ರತಿಭಟನೆಗಳಿಗೇನೂ ಬರವಿರಲಿಲ್ಲ. ಇವೆಲ್ಲದಕ್ಕೂ ಮಳೆಯ ತೊಡಕುಗಳು ಎದುರಾಗಲೂ ಇಲ್ಲ. ಪ್ರತಿಭಟನೆಗೆ ಅಡ್ಡಿ ಮಾಡದ ಮಳೆ ಈಗೇಕೆ ಸುರಿಯಿತಪ್ಪಾ ಎಂದು ಕಾಂಗ್ರೆಸ್ ಪಕ್ಷದವರು ತಲೆಗೆ ಕೈ ಇರಿಸಿದ್ದು ಒಂದರ್ಥದಲ್ಲಿ ನಿಜ.ಇಷ್ಟಕ್ಕೆ ವಾರಾಂತ್ಯಗೊಂಡಿಲ್ಲ. ಈ ವಾರದಲ್ಲಿ ಬರೋಬ್ಬರಿ ಸಾವು-ನೋವು ಸಂಭವಿಸಿರುವುದು ಒಂದು ದುರಂತದ ಸಂಗತಿ. ಜಿಲ್ಲೆಯ ಹಲವೆಡೆಗಳಲ್ಲಿ ಭೀಕರ ಅಪಘಾತಗಳಾಗಿ ಹತ್ತಾರು ಸಾವು ಸಂಭವಿಸಿದೆ. ಆಕಸ್ಮಿಕ ಸಾವುನೋವುಗಳೂ ಅಧಿಕವಾಗಿದೆ. ಒಂದಿಷ್ಟು: ಮೊನ್ನೆ ಭಾನುವಾರ ನಡೆದ ಸಣ್ಣ ಘಟನೆ! ಆ ಪುಣ್ಯಾತ್ಮ ರಾಜಕಾರಣಿ ಹಳ್ಳಿಯಿಂದ ದಿಲ್ಲಿಯ ತನಕ ಪರಿಚಿತರು. ಹಾಗೇ ಬರೋಬ್ಬರಿ ಮಕ್ಕಾಲು ಗಂಟೆ ತಡವಾಗಿ ಕಾರ್ಯಕ್ರಮ ಆರಂಭಗೊಂಡು ಭಾಷಣಕ್ಕಿಳಿದರು. ಏರು ತಗ್ಗಿನ ಸ್ವರದಲ್ಲಿ ಭಾಷಣ ಆರಂಭಿಸಿ ತುಸು ಹೊತ್ತಾಗುತ್ತಲೇ ನೆರೆದಿದ್ದ ಜನರಿಂದ ಚಪ್ಪಾಳೆ. ಇವರು ಮತ್ತೂ ಉತ್ಸುಕರಾಗಿ ಭಾಷಣದ ರಂಗು ಹೆಚ್ಚಿಸಿದರು. ಈ ಮಧ್ಯೆ ಆಗಾಗ ತನ್ನ ಪ್ಯಾಂಟಿನ ಕಿಸೆಯೊಳಗೆ ಕೈ ತೂರಿ ಪ್ಯಾಂಟು ಮೇಲೆತ್ತುತ್ತಿದ್ದರೆ ಜನ ಮುಸಿ ಮುಸಿ ನಗುತ್ತಿದ್ದರು. ಕಾರಣ ಇಷ್ಟೆ. ಪಾಪ ಅವರ ಪ್ಯಾಂಟಿನ ಜಿಪ್ಪು ಹಾಕುವಲ್ಲಿ ಆ ಪುಣ್ಯಾತ್ಮ ಮರೆತೇ ಬಿಟ್ಟಿದ್ದರು. ಹೀಗೂ ರಾಜಕೀಯ ಸಂಭವಿಸುತ್ತದೆ ನೋಡಿ.&lt;br /&gt;ಮೇರಾ ಭಾರತ್ ಮಹಾನ್!ಭೇಷ್... ನಮ್ಮ ಜನಪ್ರತಿನಿಧಿಗಳು ಮಾತೆತ್ತಿದರೆ ಮೇರಾ ಭಾರತ್ ಮಹಾನ್, ಜೈ ಹಿಂದ್... ಜೈ ಕರ್ನಾಟಕ ಹೀಗೆ ಭಾಷಣಗಳಲ್ಲಿ ವೇದಿಕೆಯಲ್ಲಿ ಹೇಳುವ ನಮ್ಮ ಜನಪ್ರತಿನಿಧಿಗಳಿಗೆ ನೈಜ ದೇಶಪ್ರೇಮವೂ ಇಲ್ಲ... ದೇಶ ಪ್ರೇಮಿಗಳ ಬಗ್ಗೆ ಕಿಂಚಿತ್ತೂ ಕಾಳಜಿಯೂ ಇಲ್ಲ. ಸ್ವಾತಂತ್ರ್ಯ ತಂದುಕೊಟ್ಟದ್ದೇ ನಾವು... ನಾವಿಲ್ಲದಿದ್ದರೆ ದೇಶಕ್ಕೆ ಸ್ವಾತಂತ್ರ್ಯವೇ ಬರುತ್ತಿರಲಿಲ್ಲ.. ಗಾಂಧಿ ನಮ್ಮ `ಮಹಾನ್' ಹಾಗೆ ಹೀಗೆ ... ಅಮ್ಮ .. ಅಪ್ಪ ಎಂದೆಲ್ಲಾ ಏನೇನೋ ಬಾಯಿಗೆ ಬಂದಂತೆ ಕಾಂಗ್ರೆಸ್ ಪಕ್ಷ ಒದರುತ್ತದೆ... ಅದರ ನಾಯಕರೂ ಅಷ್ಟೇ... ಬಿಜೆಪಿಗೆ ಮಹಾನ್ ರಾಷ್ಟ್ರ ಪ್ರೇಮದ ಭ್ರಮೆ ಇದೆ. ಸ್ಥಳೀಯ ನಾಯಕರು ಮಾತೆತ್ತಿದರೆ ದೇಶ ಪ್ರೇಮ, ಭಕ್ತಿ, ಭಾವಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ.. ಆದರೆ ಇವರೆಲ್ಲ ಎಷ್ಟರ ಮಟ್ಟಿಗೆ ದೇಶ ಪ್ರೇಮ ಹೊಂದಿದವರು ಸ್ವಾಮೀ... ಇವರಿಗೆಲ್ಲ ಒಬ್ಬ ದೇಶ ಪ್ರೇಮಿ ದೇಶಕ್ಕಾಗಿ ಜೀವವನ್ನೇ ಬಲಿಕೊಟ್ಟಾಗ ಅದು ಕಾಣಿಸಲೇಇಲ್ಲ.. ಯಕಶ್ಚಿತ್ ಒಂದು ಸಣ್ಣ ಧರಣಿ ನಡೆದರೂ ಓಡೋಡಿ ಬರುವ ಬಿಜೆಪಿ ರಾಜ್ಯಾಧ್ಯಕ್ಷ, ಸ್ಥಳೀಯ ಸಂಸದರು ಓರ್ವ ಯೋಧನ ಶವ ಇಲ್ಲಿಗಾಗಮಿಸಿದಾಗ ಬಂದೇ ಇಲ್ಲ. ಕಾಂಗ್ರೆಸ್ ಹಣೆಬರಹವೂ ಇದಕ್ಕೆ ಹೊರತಾಗಿಲ್ಲ..ಇದು ಸಾಬೀತಾದುದು ಶನಿವಾರ. ನಗರದ ಯೋಧ ಉದಯಕುಮಾರ್ ನಕ್ಸಲ್ ವಿರುದ್ಧ ನಡೆದ ಕಾಯರ್ಾಚರಣೆಯಲ್ಲಿ ವೀರಮರಣವನ್ನಪ್ಪಿದ್ದ. ಆತನ ಪಾಥರ್ಿವ ಶರೀರ ನಗರಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಸಂಸದರಾಗಲೀ , ಜಿಲ್ಲಾ ಉಸ್ತುವಾರಿಗಳಾಗಲೀ ಇರಲಿಲ್ಲ.. ಇವರೆಲ್ಲಾ ಸನಾತನ ಭಾರತೀಯ ಜನಾತನ ಪಕ್ಷದಿಂದ ಬಂದವರಾಗಿದ್ದರೂ ಇವರಿಗೆ ಇದು ಮುಖ್ಯವಾಗಿರಲಿಲ್ಲ.. ದೇಶ ಪ್ರೇಮವೆಂಬ ಕೂಗೆಲ್ಲಾ ಅಲ್ಲೇ ಅಡಗಿಹೋಗಿತ್ತು. ಜಿಲ್ಲಾಡಳಿವಂತೂ ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ.ಅಕ್ಷತಾ ಕೊಲೆಯಾಗಿ ಬಿದ್ದು ತಿಂಗಳುರುಳಿದ ನಂತರ ಇದೀಗ ಆರೋಪಿ ಸತ್ತಾರ್ ಪೊಲೀಸರ `ಅತಿಥಿ'ಯಾಗಿದ್ದಾನೆ. ಏನೇ ಇರಲಿ ಆರೋಪಿಯ ಸೆರೆಯಾಗಿದೆ. ಆತ ಮಾಡಿದ ಅಪರಾಧಕ್ಕೆ ತಕ್ಕ ಶಿಕ್ಷೆ ಆತನಿಗೆ ಆಗಲೇ ಬೇಕಾಗಿದೆ. ಇನ್ನಾದರೂ ಇಂತಹ ಕೃತ್ಯ ಎಲ್ಲೂ, ಯಾವ ಸಮುದಾಯದಲ್ಲೂ ನಡೆಯಬಾರದು. ಅದಕ್ಕೆ ಇದು ಎಚ್ಚರಿಕೆಯ ಗಂಟೆಯಾಗಬೇಕಾಗಿದೆ.ಇದೇ ಸಂದರ್ಭದಲ್ಲಿ ಸೂರಿಂಜೆಯ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.ಅಂತೂ ಇಂತೂ ಜಿಲ್ಲೆಯಲ್ಲಿ ಮತ್ತೊಮ್ಮೆ ಅಕ್ಕಿಯ `ವಾಸನೆ' ಮೂಗಿಗಡರಲಾರಂಭಿಸಿದೆ. ಜಿಲ್ಲೆಯಲ್ಲಿ ಇಂತಹ ಒಂದೊಂದು ಘಟನೆಗಳಾಗದಿದ್ದಲ್ಲಿ ಇವರ್ಯಾರಿಗೂ ನಿದ್ದೆಯೇ ಇಲ್ಲ.ಫ್ರೆಂಡ್ ಶಿಪ್ ಡೇ... ರಾಖಿ ಡೇಗಳು ಈ ವಾರದಲ್ಲಿ ಒಟ್ಟೊಟ್ಟಿಗೆ ಬಂದು ಯುವ ಜನತೆಯಲ್ಲಿ ಸಂಭ್ರಮೋಲ್ಲಾಸದ ವಾತಾವರಣ ಸೃಷ್ಠಿಸಿದೆ. ನಗರದ ಪುರಭವದಲ್ಲಿ ಯಕ್ಷಗಾನ, ಸಂಸ್ಮರಣೆ, ಸನ್ಮಾನ ಕಾರ್ಯಕ್ರಮಗಳು ನಡೆದಿದ್ದವು. ಕಲೆಗೆ ಜನಸ್ಪಂದನೆ ಇಲ್ಲ ಎಂಬ ಮಾತನ್ನು ಸುಳ್ಳಾಗಿಸಿದೆ. ಯಕ್ಷಗಾನ ಸಪ್ತಾಹದ ಎಲ್ಲಾ ದಿನಗಳಲ್ಲೂ ಪುರಭವನ ಕಲಾಸಕ್ತರಿಂದ ತುಂಬಿ ತುಳುಕಿತ್ತು. ಶೇಣಿ ಸಂಸ್ಮರಣೆ-ಅಡ್ಕ ಸನ್ಮಾನ ಸಂದರ್ಭದಲ್ಲಿ ಏರ್ಪಡಿಸಿದ್ದ ಹಗಲು ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಿರಲಿಲ್ಲ.ಕಾಂಗ್ರೆಸ್ ಪಕ್ಷದ ವೃಥಾ ಪತ್ರಿಕಾ ಗೋಷ್ಠಿ ಹೇಳಿಕೆಗಳು ವಾರದಲ್ಲಿ ಬೋರು ಹೊಡೆಸಿವೆ. ಸಮುದ್ರ ಪೂಜೆ, ತರಬೇತಿ, ಕಾರ್ಯಾಗಾರ, ಚೆಕ್ ವಿತರಣೆ, ಪ್ರದರ್ಶನ ಹೀಗೆ ಕಾರ್ಯಕ್ರಮಗಳಿಗೇನೂ ಕೊರತೆಯಿರಲಿಲ್ಲ... ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಪತ್ರಕರ್ತ ರವೀಂದ್ರ ಶೆಟ್ಟಿಯವರನ್ನು ಲಯನ್ಸ್ ಸೇವಾ ಸಂಸ್ಥೆ ಗುರುತಿಸಿ ಗೌರವಿಸಿದೆ. ಇದು ಜಿಲ್ಲೆಯ ಪತ್ರಕರ್ತರಲ್ಲಿ ಸಂತಸ ಮೂಡಿಸಿದೆ.&lt;br /&gt;&lt;strong&gt;&lt;span style="color:#ff0000;"&gt;ಒಂದಿಷ್ಟು:&lt;/span&gt;&lt;/strong&gt; ರವಿವಾರ ಪುರಭವನದಲ್ಲಿ ತುಳುನಾಡ ಯಕ್ಷರಂಗದ ವತಿಯಿಂದ ಏರ್ಪಡಿಸಿ ಸನ್ಮಾನ-ನಮನ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಕೃಪಾ ಅಮರ ಆಳ್ವ ಬಣ್ಣದ ಮನೆ(ಚೌಕಿ)ಯಲ್ಲಿದ್ದ ಕಲಾವಿದರನ್ನು ನೋಡಿ ತಮ್ಮ ಭಾಷಣದಲ್ಲಿ ಹೇಳಿದ್ದು..`ಏತ್ ಪೊರತರ್ುಡ್ತ್ ಯಾನ್ ತೂವೋಂದು ಉಲ್ಲೆ.. ಆಕ್ಲು ಮೋನೆಗ್ ಪೇಂಟ್ ಮಾಲ್ತೋಂದುಲ್ಲೇರ್... ಇಂಚಿತ್ತ್ನ ಕಲೆನ್ ನಮ್ಮ ಒರಿಪಾವೊಡು'.. ಆ ಕ್ಷಣಕ್ಕೆ ಅಲ್ಲಿ ನೆರೆದಿದ್ದ ಕಲಾ ಸಕ್ತರು ಕಲೆಯ ಗಂಧ ಗಾಳಿ ಗೊತ್ತಿಲ್ಲದವರನ್ನು ವೇದಿಕೆಯೇರಿಸಬಾರದಿತ್ತು ಎಂದು ತಮ್ಮ ತಮ್ಮೊಳಗೇ ಗುನುಗಿಕೊಂಡರು.&lt;br /&gt;&lt;br /&gt;&lt;br /&gt;&lt;strong&gt;&lt;span style="color:#ff0000;"&gt;ಘೋರ ಕಾನನದೊಳಗೆ ಮೊಳಗಿತು ಗುಂಡಿನ ಸದ್ದು..&lt;/span&gt;&lt;/strong&gt;&lt;br /&gt;ಇದೀಗ ಹತ್ತಿರದಲ್ಲೇ ಮತ್ತೊಮ್ಮೆ ಗುಂಡು ಮೊಳಗಿದೆ... ಕೆಂಬಾವುಟದ ನಕ್ಸಲ್ ವಿರುದ್ಧ ವರುಷಗಳುರಿಳಿದ ಬಳಿಕ ಬಂದೂಕಿನ ನಳಿಗೆಗಳಿಂದ ಗುಂಡು ಹೊರಬಿದ್ದಿದೆ...ಬುಧವಾರ ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆಯ ದಟ್ಟ ಅಡವಿಯೊಳಗೆ ಪೊಲೀಸರ ಬಂದೂಕು ಸಿಡಿದಿದೆ.. ಅದು ನಕ್ಸಲರ ವಿರುದ್ಧ... ಅಂದು ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಚುರುಕುಮುಟ್ಟಿದಾಗ ನಕ್ಸಲ್ ನಿಗ್ರಹಕ್ಕೆ 2005ರಲ್ಲಿ ಎಎನ್ ಎಫ್ ಪಡೆ ನಿಯೋಜಿಸಲ್ಪಟ್ಟಿತು. ಇದಾಗಿವರ್ಷವೊಂದು ಕಳೆದರೂ ಕಾಯರ್ಾಚರಣೆ ನಡೆದಿರಲಿಲ್ಲ..ಈ ಪಡೆಯಾವುದೇ ಪ್ರಮುಖ ಕಾರ್ಯ ಕೈಗೊಂಡಿರಲಿಲ್ಲ. ಇದೀಗ ಗುಂಡಿನ ಚಕಮಕಿಯೇನೋ ನಡೆದಿದೆಯಾದರೂ ನಕ್ಸಲರು ತಪ್ಪಿಸಿಕೊಂಡಿದ್ದಾರೆ.. ಕಾರಣವೇನೆಂಬುದು ಇನ್ನೂ ನಿಗೂಢ.ನೆರೆಯ ಕೇರಳದಲ್ಲಿ ಓಣಂ ಹಬ್ಬ ಅದ್ದೂರಿಯಾಗಿ ಆಚರಿಸ್ಪಟ್ಟಿದೆ.... ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾಥರ್ಿಗಳು ಇಲ್ಲೂ ಓಣಂ ಆಚರಣೆಗಳನ್ನು ನಡೆಸಿದ್ದಾರೆ. ಇದೀಗ ನಗರದ ಹೊರವಲಯದಲ್ಲಿರುವ ಕರಾವಳಿ ಕಾಲೇಜು ಓಣಂ ಆಚರಣೆಯನ್ನು ತಡವಾಗಿ ಆಚರಿಸಿದೆ.ಅದೂ ವೈಶಿಷ್ಠ್ಯವಾಗಿ. ಅಂತೂ ಕನ್ನಡ ನೆಲದಲ್ಲಿ ಮಲೆಯಾಳಿ ಉತ್ಸವಗಳು ನಿರಂತರ ನಡೆಯುತ್ತಿದೆ.... ಅದ್ಧೂರಿಯಿಂದಲೇ ಎಂಬುದು ಗಮನಾರ್ಹ..ಜೂನ್ ತಿಂಗಳಲ್ಲಿರುವಂತೆ ಮಳೆಯಬ್ಬರ ಇದೀಗ ಸೆಪ್ಟಂಬರ್ ತಿಂಗಳಲ್ಲಿ ಆಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಅಬ್ಬರದ ಮಳೆ ಕರಾವಳಿಯಾದ್ಯಂತ ಸುರಿದಿದ್ದು, ಹೊಂಡ ತುಂಬಿದ ರಸ್ತೆಗಳಲ್ಲಿ ಸಂಚಾರ ದುಸ್ಸಾಹಸವಾಗಿ ಏರ್ಪಟ್ಟಿದೆ. ಒಮೇಗ ಮತ್ತು ಸೆಂಟರ್ ಫಾರ್ ಸ್ಮಾಲ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಟಿ ಎ ಪೈ ಮ್ಯಾಜೇಜ್ ಮೆಂಟ್ ಇನ್ಸ್ಟಿಟ್ಯೂಟ್ ಮಣಿಪಾಲ ಜಂಟಿಯಾಗಿ ಕಳೆದ ಶನಿವಾರ ನಗರದಲ್ಲಿ ಏರ್ಪಡಿಸಿದ `ಸಂವಾದ-2006' ಕಾರ್ಯಕ್ರಮ ನಿಜಕ್ಕೂ ಉತ್ತಮವಾದುದೇ.. ವಸ್ತು, ವಿಷಯ, ನಡೆದ ಚಚರ್ೆ ಎಲ್ಲವೂ ಪರಿಣಾಮಕಾರಿ. ಆದರೆ ಇಂತಹ ಕಾರ್ಯಕ್ರಮಗಳು ಜನತೆಗೆ ಮುಟ್ಟುವ ರೀತಿಯಲ್ಲಿ ಒಂದು ಉತ್ತಮವಾದ ವೇದಿಕೆಯಲ್ಲಿ ಆಗಬೇಕಾಗಿದೆ. ವಿಶೇಷ ಆಥರ್ಿಕ ವಲಯದ ಬಗ್ಗೆ ಜನಸಾಮಾನ್ಯರೂ ತಿಳಿಯುವ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಗಳಲ್ಲಿ, ಸಾಮಾನ್ಯ ಜನತೆಯೂ ಭಾಗವಹಿಸುವಂತಹ ಸ್ಥಳದಲ್ಲಿ ಏರ್ಪಡಿಸಿದ್ದಲ್ಲಿ ಜನಸಾಮಾನ್ಯರೂ ಭಾಗವಹಿಸುವಂತಾಗುತ್ತಿತ್ತು.ಮದ್ರಸಾಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ವಿರುದ್ಧ ಕೆ ಎಫ್ ಡಿ ಪ್ರತಿಭಟನಾ ರ್ಯಾಲಿ ನಡೆಸಿದೆ. ಕಡವ ಶಂಭುಶರ್ಮರ ಕೃತಿ ಸಂಚಯದ ಬಿಡುಗಡೆಯಾಗಿದೆ. ಕೃಷ್ಣವೇಶ ಸ್ಪಧರ್ೆ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸಾಕ್ಷರತಾ ದಿನಾಚರಣೆ ನಡೆದಿದೆ. ಹೀಗೆ ವಾರಪೂತರ್ಿ ಒಂದಿಲ್ಲೊಂದು ಕಾರ್ಯಕ್ರಮಗಳು ನಗರದಲ್ಲಿ ನಡೆಯುತ್ತಲೇ ಇತ್ತು.ಒಂದಿಷ್ಟು: ಕಳೆದ ಒಂದು ತಿಂಗಳಲ್ಲಿ `ಬುದ್ದಿವಂತರ ಜಿಲ್ಲೆ'ಯ ಜನರು `ನಕಲಿ'ಗಳ ವಂಚನೆಗೊಳಗಾಗಿದ್ದಾರೆ. ಆರಂಭದಲ್ಲಿ ಲೋಕಾಯುಕ್ತ, ನಂತರ ಪೊಲೀಸ್, ಮಿಲಿಟ್ರಿ ಮೇಜರ್, ಆಮೇಲೆ ಐ ಎ ಎಸ್ ಈವಾರ ನಕಲಿ ವೈದ್ಯನ ಆಗಮನ! ಮುಂದಿನ ವಾರ ಯಾವ ಅಧಿಕಾರಿಯ ಆಗಮನವೋ ಕಾದು ನೋಡಬೇಕಾಗಿದೆ.&lt;br /&gt;ಇವರಿಗೆ ಮಾತು ಅಡಗಿಹೋಯಿತೇ...ಕನ್ನಡದ ಬಗ್ಗೆ ಇಷ್ಟೊಂದು ಉದ್ದುದ್ದ ಮಾತನಾಡುವ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಘಟಕ, ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಸದಸ್ಯರು ಕಾವೇರಿಗಾಗಿ ಯಾಕೆ ಸೊಲ್ಲೆತ್ತಿಲ್ಲ? ಒಂದೊಮ್ಮೆ ಖಂಡನೆಗಳನ್ನು , ರಾಜ್ಯಬಂದ್ಗೆ ಬೆಂಬವನ್ನು ಮಾದ್ಯಮಗಳಲ್ಲಿ ಪ್ರಕಟಣೆ ನೀಡಿದೆಯಾದರೂ , ಆಂಗ್ಲ ಫಲಕಗಳಿಗೆ ಮಸಿಬಳಿಯುತ್ತೇವೆ, ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದೆಲ್ಲಾ ಸುದ್ದಿಗೋಷ್ಠಿ ನಡೆಸಿ,ಪ್ರಚಾರ ಗಿಟ್ಟಿಸಿಕೊಳ್ಳುವ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಕಾವೇರಿ ಅನ್ಯಾಯದ ವಿರುದ್ಧ ಕರೆನೀಡಿದ್ದ ರಾಜ್ಯ ಬಂದ್ನಲ್ಲಿ ಯಾಕೆ ಪಾಲ್ಗೊಂಡಿಲ್ಲ ಎಂಬ ಮೂಲಭೂತ ಪ್ರಶ್ನೆ ಇದೀಗ ಎದ್ದು ಕಾಣುತ್ತಿದೆ. ಮಂಗಳೂರು ನಗರವಾಸಿಗಳು ನಾವಾಗಿದ್ದರೂ ಕಾವೇರಿ ಕನ್ನಡದ ನೆಲದಲ್ಲಿ ಹುಟ್ಟಿಹರಿದವಳು. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅದರ ಫಲ ನಾವೂ ಉಣ್ಣುತ್ತೇವೆ. ತೀಪರ್ು ನಾಡಿಗಾದ ಅನ್ಯಾಯ. ಅದನ್ನು ಪ್ರತಿಭಟಿಸುವುದು ನಮ್ಮೆಲ್ಲರ ಒಂದು ಕರ್ತವ್ಯವೆಂದು ತಿಳಿದ ಒಂದು ಹತ್ತಾರು ಯುವಕರು ಆ ದಿನ ಕನ್ನಡ ಬಾವುಟ ಹಿಡಿದು ನಗರಾದ್ಯಂತ ಸುತ್ತಿ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರಿಗೆ ಭೇಷ್ ಅನ್ನಲೇ ಬೇಕು. ಆದರೆ, ಕೇವಲ ಮಾದ್ಯಮಗಳಿಗೆ ಫ್ಯಾಕ್ಸ್ ಕಳುಹಿಸಿ ಖಂಡನೆ ಸಲ್ಲಿಸುವುದು ಮಾತ್ರ ಎಷ್ಟು ಸರಿ? ಪರೋಕ್ಷವಾಗಿ ನಮ್ಮ ಬೆಂಬಲವಿದೆ ಎಂಬುದು ಎಷ್ಟು ಸರಿ? ಕನ್ನಡ ನೆಲ - ಜಲ ಇವೆರಡಕ್ಕೆ ಅನ್ಯಾಯವಾದಾಗ ಎದ್ದು ನಿಂತು ಪ್ರತಿಭಟಿಸುತ್ತೇವೆಂದು ಭಾಷಣ ಬಿಗಿಯುವ ಈ ಮಂದಿ ನಿಜವಾಗಿ ಪ್ರತಿಭಟನೆಯ ಅಗತ್ಯವಿರುವಾಗ `ಅದು ನಮಗೆ ಸಂಬಂಧವೇ' ಇಲ್ಲದ್ದು ಎಂಬಂತೆ ದೂರ ಉಳಿಯುವುದರಲ್ಲಿ ಏನರ್ಥವಿದೆ?ಕ್ರಾಂತಿ ಕಾರಿ ಮುನಿಗಳೆಂದೇ ಖ್ಯಾತಿವೆತ್ತ ತರುಣ ಸಾಗರ ಮುನಿಗಳು ಬಲ್ಲಾಳ್ ಬಾಗ್ ವೀರನಿವಾಸದಲ್ಲಿ ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ದೇಹಸ್ಥಿತಿ ಕೊಂಚ ಹದಗೆಟ್ಟಿದ್ದು, ಕಳೆದೊಂದು ವಾರದಿಂದ ವೈದ್ಯರ ನಿರಂತರ ಚಿಕಿತ್ಸೆಯಿಂದ ಇದೀಗ ಸಹಜಸ್ಥಿತಿಯತ್ತ ಮರಳಲಾರಂಭಿಸಿದೆ.ಸರಕಾರ ಸರಾಯಿ ನಿಶೇಧದ ದಿಟ್ಟ ನಿಧರ್ಾರ ಕೈಗೊಂಡಿದೆ.1900ಕೋಟಿ ಇದರಿಂದಾಗಿ ಸರಕಾರಕ್ಕೆ ನಷ್ಟವಾಗಲಿದೆಯಾದರೂ, ಸಮಾಜಿಕ ಪಿಡುಗು ನಿವಾರಿಸುವ ಸದುದ್ದೇಶವನ್ನು ಸರಕಾರ ಹೊಂದಿದೆ.ಸರಕಾರದ ಸರಾಯಿ ನಿಶೇಧಕ್ಕೆ ಮಹಿಳೆಯರ ಸಹಕಾರ ಬೆಂಬಲ ಅತೀಅವಶ್ಯಕ ಎಂದು ಶಾಸಕ ಯೋಗೀಶ್ ಭಟ್ ಹೇಳಿದ್ದಾರೆ.ರವಿವಾರ ನಗರದ ಹೃದಯಭಾಗ ಕಂಕನಾಡಿ ಬೈಪಾಸ್ನಲ್ಲಿರುವ ಕೊಲೆಸೋ ನಸರ್ಿಂಗ್ ಇನ್ಸ್ಟಿಟ್ಯೂಟ್ ವಠಾರದಲ್ಲಿ ಚಿರತೆಯೊಂದು ಮಧ್ಯಾಹ್ನ ಪ್ರತ್ಯಕ್ಷಗೊಂಡಿತು. ಅನೇಕರನ್ನು ಆತಂಕಕ್ಕೀಡು ಮಾಡಿತು. ಸಂಜೆ 7.30ರ ತನಕ ಪ್ರಯಾಸಪಟ್ಟು ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯ ಯಶಸ್ವಿಯಾಯಿತು. ಅದಾಗಲೇ ಚಿರತೆಯ ತಲೆ ಮತ್ತು ಕೈಗಳಿಗೆ ಬಲವಾದ ಏಟು ಬಿದ್ದಿತ್ತು. ಅದನ್ನು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು. ಆದರೆ ಬುಧವಾರ ಅದು ಮೃತಪಟ್ಟಿದೆ.ಪಿಲಿಕುಳಕ್ಕೆ ಆಗಮಿಸಿದೆ ಮತ್ತೊಂದು ಅತಿಥಿ. ಅದುವೇಮರಿಯಾನೆ. ಇದೀಗ ಪಿಲಿಕುಳದ ಪ್ರಾಣಿ ಪ್ರಬೇಧಗಳೊಂದಿಗೆ ಆನೆಮರಿಯೂ ಸೇರ್ಪಡೆಗೊಂಡು ಹೊಸ ಆಕರ್ಷಣೆಗೆ ಕಾರಣವಾಗಿದೆ.ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ `ಸಂದೇಶ' ಕೊಡಮಾಡುವ 16ನೇ ವರ್ಷದ ಸಂದೇಶ ಪ್ರಶಸ್ತಿ 2007ನ್ನು ಗೋಧೂಳಿ ಸಮಯದಲ್ಲಿ ಡಾ.ನಾಡೋಜ ಚೆನ್ನವೀರ ಕಣವಿ ಸೇರಿದಂತೆ ಎಂಟು ಮಂದಿ ಗಣ್ಯರಿಗೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಎಚ್.ಎನ್ ಸತ್ಯನಾರಾಯಣ ರಾವ್ ಸೋಮವಾರ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಎರಡು ಸಂಸ್ಥೆಗಳಿಗೆ ಸಂದೇಶ ವಿಶೇಷ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.&lt;br /&gt;ಎಲ್ಲವೂ ವಿಧಿಯಾಟ!ಛೇ...ಇದು ವಿಧಿಬರಹವೋ...ಹಣೆಬರಹವೋ...ಅಲ್ಲಾ ಬೇಜವಾಬ್ದಾರಿಯೋ...ಇದಕ್ಕಿಂತ ಹೆಚ್ಚೇನೂ ಹೇಳುವಂತಿಲ್ಲ... ವಿದ್ಯಾಥರ್ಿಗಳನ್ನು ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗಿವೆ. ಇವೇ ಮೇಲಿಂದ ಮೇಲೆ ಎಂಬಂತೆ ತಪ್ಪು ಮಾಡುವುದರೆಂದರೆ?ಮೊನ್ನೆ ಮೊನ್ನೆ ಘಟಿಕೋತ್ಸವ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾಡಗೀತೆಗೆ ಅವಮಾನವೆಸಗಲಾಯಿತು. ಇದೀಗ ಮತ್ತೊಮ್ಮೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಾಡಗೀತೆಗೆ ಅವಮಾನವೆಸಗಿದ ಘಟನೆ ನಡೆದಿದೆ. ಜಿಲ್ಲಾ ಗಣರಾಜ್ಯೋತ್ಸವ ಶುಕ್ರವಾರ ಬೆಳಗ್ಗೆ ನೆಹರೂ ಮೈದಾನದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ವಿವಿಧ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘೋಷಕರು `ಇದೀಗ ನಾಡಗೀತೆ, ಚಿನ್ಮಯ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ' ಎಂದು ಪ್ರಕಟಣೆಯನ್ನೂ ನೀಡಿದರು. ಅದಾಗ ಎಲೆಕ್ಟ್ರಾನಿಕ್ಸ್ ಮ್ಯೂಸಿಕ್ ಪ್ಲೇ ಆಯಿತು...ತಾಳಕ್ಕೆ ತಕ್ಕಂತೆ ವಿದ್ಯಾಥರ್ಿಗಳು ಹಾಡಿದರು. ಆದರೆ ಅದು ನಾಡಗೀತೆಯಲ್ಲ! `ವಿಶ್ವ ವಿನೂತನ ವಿದ್ಯಾ ಚೇತನ...' ಎಂದಾಗಿತ್ತು...!ಮುಂಭಾಗದಲ್ಲಿದ್ದ ಪೊಲೀಸರು ಸೂಚನೆ ನೀಡಿದಾಕ್ಷಣ ಹಾಡು ಸ್ಟಾಪ್!...ಮತ್ತೆ ಜೈ ಭಾರತ ಜನನಿಯ ತನುಜಾತೆ...ಹಾಡು ಆರಂಭಗೊಂಡಿತು. ಅಂದರೆ ವಿದ್ಯಾಥರ್ಿಗಳಿಗೆ ನಾಡಗೀತೆಯ ಅರಿವಿಲ್ಲ ಎಂಬುದು ಸ್ಪಷ್ಟ. ನಾಡಗೀತೆಯೆಂದರೆ ಯಾವುದೆಂದು ಶಿಕ್ಷಕರೂ ವಿದ್ಯಾಥರ್ಿಗಳಿಗೆ ಹೇಳಿಕೊಟ್ಟಿಲ್ಲವೇ ಎಂಬುದು ಅಚ್ಚರಿಯ ಅಂಶ.ವಾರದ ಕೊನೆಯಲ್ಲಿ ತುಳುನಾಡ ಮಣ್ಣಿನ ವೀರಯೋಧನೊಬ್ಬ ವಿಧಿ ಬರಹಕ್ಕೆ ತುತ್ತಾದ ಹೃದಯವಿದ್ರಾವಕ ಘಟನೆ ನಡೆದಿದೆ. ಕುಲಶೇಖರ ನಿವಾಸಿ ರಾನಿ ಸೆರಾವೋ ಗುರುವಾರ ಚಲಾಯಿಸುತ್ತಿದ್ದ ಜಗ್ವಾರ್ ಫೈಟರ್ ವಿಮಾನ ರಾಜಸ್ಥಾನದ ಜೈಸಲ್ಮೇರ್ ಸಮೀಪ ಆಗಸದಲ್ಲೇ ಸ್ಪೋಟಿಸಿ ಆತ ದುರ್ಮರಣಕ್ಕೀಡಾಗಿದ್ದಾನೆ. ಇದರಿಂದಾಗಿ ಇಡೀ ಜಿಲ್ಲೆಯೇ ಶೋಕಸಾಗದಲ್ಲಿ ಮುಳುಗುವಂತಾಗಿದೆ. ಕಳೆದ ವರ್ಷ ಯೋಧ ಉದಯಕುಮಾರ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ ಈ ವರ್ಷ ರಾನಿ ಸೆರಾವೋ ವೀರ ಮರಣವನ್ನಪ್ಪಿದ್ದಾರೆ. ಇವರಿಬ್ಬರೂ ಈ ಮಣ್ಣಿನ ಮಕ್ಕಳು.ಕನ್ನಡಕ್ಕಾಗಿ ಹೋರಾಟಮಾಡುತ್ತಿರುವ ಹಿರಿಯ ಕವಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಮತ್ತು ಪೆರ್ಲ ಕೃಷ್ಣ ಭಟ್ ಅವರಿಗೆ ಸ್ವಗೃಹದಲ್ಲಿ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ತಣ್ಣನೆಯ ಚಳಿಯ ನಡುವೆಯೂ ಹೊನಲು ಬೆಳಕಿನ ಕಂಬಳ ಜಿಲ್ಲೆಯಲ್ಲಿ ನಡೆಯುತ್ತಿದೆ. ಸಾಹಿತ್ಯ , ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಯತೇಚ್ಛವಾಗಿ ನಡೆಯುತ್ತಿದೆ. ಚಿತ್ರಕಲಾವಿದರ ಕಲಾಪ್ರದರ್ಶಗಳೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇವೆಲ್ಲವೂ ಉತ್ತಮ ಅಂಶಗಳೇ.`ಕರಾವಳಿ ಉತ್ಸವ' ಅಣ್ಣನಾದರೆ `ಬೀಚ್ ಉತ್ಸವ' ತಮ್ಮ. ಅಲ್ಲಿ ಇಡೀ ಉತ್ಸವ ಹಳಸಿ, ಹೊಲಸಾಗಿ ಹೋದರೆ, ಇಲ್ಲಿ `ಉಂಡವನೇ ಜಾಣ' ಎಂಬಂತಾಗಿತ್ತು. ಮೊನ್ನೆ ಪಣಂಬೂರು ಬೀಚ್ನಲ್ಲಿ ನಡೆದ ಬೀಚ್ ಉತ್ಸವ ಸಮಾರೋಪದಲ್ಲಿ ಖಾಸಗೀ ಟಿ.ವಿ ಚಾನೆಲ್ ಒಂದರ ಭರ್ಜರಿ ಚಿತ್ರೀಕರಣ `ಗುರುಕಿರಣ್ ನಾಯ್ಟ್' ಹೆಸರಲ್ಲಿ ನಡೆಯುತ್ತಿತ್ತು. ಆ ಟಿ.ವಿ ಚಾನೆಲ್ನ ಕ್ಯಾಮಾರಾ ಓಡುವುದೇನೂ, ಚಿತ್ರೀಕರಣವೇನೂ...ಸಾಗರದಂಚಿನಲ್ಲಿದ್ದ ಸಾಗರೋಪಾದಿಯ ಜನಸ್ತೋಮ ಮೂಕವಿಸ್ಮಿತರಾಗಿ ನೋಡಿದ್ದೇ ಬಂತು. ಜಿಲ್ಲಾಡಳಿತದ ಚಕಾರ ಶಬ್ಧವಾಗಲೀ, ಬೀಚ್ ಉತ್ಸವ ಸಮಿತಿಯ ಒಂದೇ ಒಂದು ಹೆಸರುಗಳನ್ನಾಗಲೀ ಉದ್ಘೋಷಕರು ಎಲ್ಲೂ ಹೇಳಿಲ್ಲ. ಅದೂ ಕಟರ್ೆಸಿಗಾದರೂ.. ಅಂತೂ ಈ ಬಾರಿಯ ಈ `ಉತ್ಸವ'ಗಳಿಂದಾಗಿ ಹಲವು ಮಂದಿ `ಶೈನ್' ಆಗಿರೋದಂತೂ ಸತ್ಯ!&lt;br /&gt;&lt;strong&gt;&lt;em&gt;&lt;span style="color:#cc0000;"&gt;ಒಂದಿಷ್ಟು:&lt;/span&gt;&lt;/em&gt;&lt;/strong&gt; ಹೌದು ಇವರೂ ಹಾಡುತ್ತಾರೆ...!ಬೇರೆಯಾರೂ ಅಲ್ಲರೀ ಅವರೇ ನಮ್ಮ ಉಸ್ತುವಾರಿ...ಬೀಚ್ ಉತ್ಸವ ಸಮಾರೋಪದಲ್ಲಿ ಉಸ್ತುವಾರಿ `ಆಕಾಶವೆ ಬೀಳಲಿ ಮೇಲೆ' ಎಂದು ಸುಶ್ರಾವ್ಯವಾಗಿ ಹಾಡಿದರು...ರಂಜಿಸಿದರು... ಆದರೆ, ಖ್ಯಾತ ಸಂಗೀತ ನಿದರ್ೇಶಕ ಗುರುಕಿರಣ್ ಒಂದು ಹಾಡು ಹಾಡಿದಾಗಲೇ ಏದುಸಿರು ಬಿಡುತ್ತಿದ್ದರು. ಮತ್ತೆ ಒಂದಷ್ಟು ಜೋಕ್ಸ್ ಹೇಳಲಾರಂಭಿಸಿದರೆ...ಮುಂದೆ ಮಾತನಾಡಲಾಗದ ಸ್ಥಿತಿ... ಅಷ್ಟೊಂದು ಸುಸ್ತು.. ಅರೆಗಳಿಗೆಯಲ್ಲಿ ಮತ್ತೆ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮಾತನಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿ, ಅಷ್ಟೊಂದು ತ್ರಾಸವಾಗಿದ್ದ ಗುರುಕಿರಣ್ ತತ್ ಕ್ಷಣದಲ್ಲಿ ಅದ್ಹೇಗೆ ಹಾಡಿದರು ಎಂಬುದು ಯಕ್ಷಪ್ರಶ್ನೆಯಾಯಿತು!&lt;br /&gt;&lt;br /&gt;&lt;strong&gt;&lt;em&gt;&lt;span style="color:#3333ff;"&gt;ಆಟಿ ಆಚರಣೆಗಳ ನಡುವೆ...&lt;/span&gt;&lt;/em&gt;&lt;/strong&gt;&lt;br /&gt;ಆಟಿ ತಿಂಗಳ ಅಬ್ಬರದ ಮಳೆಯಿಲ್ಲ... ಆಟಿ ಆಚರಣೆಗೇನೂ ಕೊರತೆಯಿಲ್ಲ... ಸಂಪ್ರದಾಯ ಕಾಯ್ದುಕೊಳ್ಳುವ ಆಟಿ ಆಚರಣೆಗಳು, ಆಟಿ ಅಮವಾಸ್ಯೆ ಕಷಾಯ ಸೇವನೆ... ಇದೆಲ್ಲಾ ಈ ವಾರದಲ್ಲಾಗಿವೆ.ಇವೆಲ್ಲಕ್ಕಿಂತ ಮಹತ್ವವಾದ ಘಟನೆಯೊಂದು ಈ ವಾರದಲ್ಲಾಗಿದೆ. ಇದಂತೂ ಹೆಣ್ಣು ಹೆತ್ತವರ ಪಾಲಿಗೆ ತುಸು ನೆಮ್ಮದಿಗೂ ಕಾರಣವಾಗಿದೆ ಯೆಂದರೆ ತಪ್ಪಾಗಲಾರದು. ಪುತ್ತೂರಿನ ಹಾರಾಡಿ ಸಹನಾ ಶಂಕರಿಯನ್ನು ಆಕೆಯ ಪತಿ ಮತ್ತು ಮಾವ ಸೇರಿ ಹೀನಾಯವಾಗಿ ಕೊಲೆ ಮಾಡಿದ್ದರು. ಈ ಕೊಲೆಯಾಗಿ ಸಮಯ ಹಲವು ಸಂದಿದೆ. ಅದರ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಮೊನ್ನೆ ಮೊನ್ನೆ ಪ್ರಕಟಿಸಿತು. ಅದೊಂದು ಐತಿಹಾಸಿಕ ತೀಪರ್ಾಗಿದ್ದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣಕ್ಕೊಂದು ನ್ಯಾಯ ಸಿಕ್ಕಿದ ಬಾಪ್ತು ಮೃತ ಸಹನಾ ಶಂಕರಿಯ ತಂದೆ ತನ್ನ ಹರಕೆಯಂತೆ ಕೇಶ ಸಮಪರ್ಿಸಿದ್ದರು.ಕೊಲೆ, ದಾಂಧಲೆ, ಆತ್ಮಹತ್ಯೆ, ಕಳ್ಳತನ ಈ ವಾರದಲ್ಲಿ ಗಣನೀಯವಾಗಿ ಏರಿದೆ. ಪುತ್ತೂರಿನ ಅಕ್ಷತಾ ಕೊಲೆ ಪ್ರಕರಣಕ್ಕೆ ತಿಂಗಳು ತುಂಬಿದರೂ ಆರೋಪಿ ಪತ್ತೆಯಾಗಿಲ್ಲ. ಪುತ್ತುಮೋನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಪ್ರಕಣಕ್ಕೆ ಹೊಸ ತಿರುವೊಂದು ಲಭಿಸಿದೆ. ಪಾವೂರು ಗ್ರಾಮ ಪಂಚಾಯತ್ ಸದಸ್ಯ, ಹಿಂದೂ ಸಂಘಟನೆಗಳ ಮುಖಂಡ ಚಿತ್ತರಂಜನ್ ಶೆಟ್ಟಿ ನಿಗೂಢ ಕಣ್ಮರೆ ಪ್ರಕರಣ ಈ ಪ್ರದೇಶದ ಜನತೆಯಲ್ಲಿ ತಲ್ಲಣವನ್ನುಂಟು ಮಾಡಿದೆ. ಕಣ್ಮರೆಯಾಗಿ ಮೂರು ದಿನಗಳ ನಂತರ ಉಳ್ಳಾಲ ಅಳಿವೆ ಬಾಗಿಲು ಪ್ರದೇಶದಲ್ಲಿ ಇವರ ಮೃತದೇಹ ಪತ್ತೆಯಾಯಿತು.ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಹುಲಿಚರ್ಮ ಸಾಗಾಟಗಾರ ಪ್ರಕರಣಕ್ಕೆ ಸಂಬಂಧಿಸಿದಂತೆ 4ಮಂದಿಯನ್ನು ಬಂಧಿಸಲಾಗಿದೆ. ಹುಲಿ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ದನದ ಮಾಂಸ, ಅಕ್ರಮ ದನ ಸಾಗಾಟ ಪ್ರಕರಣಗಳು ನಡೆಯುತ್ತಿತ್ತು. ದನದ ಮಾಂಸ ಬಳಸಲಾಗುತ್ತದೆ ಎಂಬ ವಿಚಾರಲದಲ್ಲಿ ಹಿಂದೂ ಸಂಘಟನೆಗಳು ನಗರದ ಹೋಟೆಲ್ ಒಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದು, ಇದನ್ನು ಕ್ರೈಸ್ತ ಸಮುದಾಯ ಖಂಡಿಸಿ ಪ್ರತಿಭಟಿಸಿದೆಯಲ್ಲದೆ, ವರದಿಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಲ್ಲಿ ಅನುಚಿತವಾಗಿ ವತರ್ಿಸಿದ ಘಟನೆ ಆತಂಕ ಹುಟ್ಟಿಸಿದೆ.ರಾಜ್ಯ ಸರಕಾರದ ಆಡಳಿತ ವೈಫಲ್ಯವಾಗಿದೆಯೆಂದು ಎಡಪಂಥೀಯರು ತೀವ್ರ ಪ್ರತಿಭಟನೆಯನ್ನು ನಡೆಸಿದ್ದಾರೆ. ಜನಾರ್ಧನ ಪೂಜಾರಿ ರಾಜ್ಯ ಸಕರ್ಾರ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ಮಹಾವೀರ ವೃತ್ತದಿಂದ ಹಂಪನಕಟ್ಟೆ ತನಕದ ಚತುಷ್ಪತ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಹಾಗೂ ವಿಧಾನ ಸಭಾ ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ವಾರದುದ್ದಕ್ಕೂ ವಾದ ಪ್ರತಿವಾದಗಳನ್ನು ಮಾಡುತ್ತಾ ಸಾಗಿದೆ. ಹೆದ್ದಾರಿಗಳು ಕೆಟ್ಟು ನಿಂತು ಸಂಚಾರಕ್ಕೆ ತೀವ್ರ ತೊಡಕುಂಟಾಗುತ್ತಿದ್ದು, ಇದರ ದುರಸ್ಥಿ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು, ಸಾರ್ವಜನಿಕರು ಮನವಿಗಳನ್ನು ಇಲಾಖೆ, ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಮಳೆಯಿಲ್ಲದ ಸಂದರ್ಭದಲ್ಲಿ ದುರಸ್ತಿ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ತಿಳಿಸಿದ್ದಾರೆಯಾದರೂ 3 ದಿನಗಳ ಕಾಲ ಮಳೆ ಹಗುರವಾಗಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.ಬಸ್ ದರವನ್ನು ಮತ್ತೆ ಏರಿಸುವಂತೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀಮರ್ಾನ. ವೇದಗಣಿತ ಸಂಗಮ ಕಾರ್ಯಕ್ರಮ ಸಮಾರೋಪ. ಕನ್ನಡ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ನಡೆಯುತ್ತಿತ್ತು.ಒಂದಿಷ್ಟು: ಯಾವಾಗಲೂ ಸರಿಯಾದ ಸಮಯಕ್ಕೆ ಹಾಜರಾಗದ ಮಾನ್ಯ ಉಸ್ತುವಾರಿ ಸಚಿವ ಬಿ.ನಾಗರಾರ ಶೆಟ್ಟಿ, ವೇದಗಣಿತ ಸಂಗಮದ ಸಮಾರೋಪ ಸಮಾರಂಭಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿ ಎಲ್ಲರ ಅಚ್ಚರಿಗೆ ಕಾರಣರಾದರು. ವೇದಗಣಿತವನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಪ್ರಸ್ತಾಪಕ್ಕೆ `ನಾನು ಸಮ್ಮಿಶ್ರ ಸರಕಾರದ ಮಂತ್ರಿ. ಹಾಗಾಗಿ ಯಾವುದೇ ಹೇಳಿಕೆ ನಾನೇನು ಹೇಳುವ ಸ್ಥಿತಿಯಲ್ಲಿಲ್ಲ ' ಎಂದು ಹಾರಿಕೆಯ ಉತ್ತರ ನೀಡಿದರು ಮಾನ್ಯ ಉಸ್ತುವಾರಿಗಳು!&lt;br /&gt;ಬಿರುಬೇಸಿಗೆಯಲ್ಲೂ ಮಳೆಯಾರ್ಭಟ!ಬಿರುಬೇಸಗೆಯಲ್ಲೂ ಮಳೆಯಾರ್ಭಟ...ವಿಷುವಿನ ಶುಭದಿನದಂದು ಕರಾವಳಿಯಲ್ಲಿ ಮಳೆ ಅಬ್ಬರಿಸಿದೆ. ಸಿಡಿಲು, ಗುಡುಗು,ಮಿಂಚು, ಗಾಳಿ ಮನಬಂದಂತೆ ತಮ್ಮ ಸಾಮಥ್ರ್ಯ ಪ್ರದಶರ್ಿಸಿದೆ. ಪರಿಣಾಮ ಎರಡು ಜೀವಗಳು ಅನಾವಶ್ಯಕವಾಗಿ ಬಲಿಯಾಗುವಂತಾಗಿದೆ. ಸೌರಮಾನ ಯುಗಾದಿಯಂದೇ ಇಂತಹ ಘಟನೆಯೊಂದು ಆಗಿಹೋಗಿದೆ. ತುಳುನಾಡಿನಲ್ಲಿ `ವಿಷು'ಹಬ್ಬದ ಆಚರಣೆಗೆ ವಿಶಿಷ್ಟ ಸ್ಥಾನ,ಮಾನ ಗೌರವಗಳಿವೆ. ಆ ದಿನದಂದೇ ಹೊಸವಷರ್ಾರಂಭದ ಸಡಗರವೂ ಸಹ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹೊರವಲಯದ ಪಡ್ನೂರಿನಲ್ಲಿ ಓರ್ವ ವ್ಯಕ್ತಿ ಸಿಡಿಲಿನಾಘಾತಕ್ಕೆ ಮೃತಪಟ್ಟರೆ ಇತ್ತ ಗಂಗೊಳ್ಳಿಯಲ್ಲಿ ಗಾಳಿಯ ರಭಸಕ್ಕೆ ತೆಂಗಿನಮರವೊಂದು ಉರುಳಿಬಿದ್ದು ಮೀನುಗಾರ ಮಹಿಳೆ ಸಾವನ್ನಪ್ಪಿದ್ದಾಳೆ. ಅಂತೂ ಬೇಸಗಡೆಯ ಗಾಳಿ ಮಳೆಗೆ ಜೀವಹಾನಿ, ಮನೆಹಾನಿ, ಆಸ್ತಿಪಾಸ್ತಿ ನಾಶ, ನಷ್ಟವಾಗಿವೆ. ಜನತೆ ಈಗಲೇ ಹೀಗಾದರೆ ಮುಂದೆ...?ಎಂಬ ಪ್ರಶ್ನೆಯೊಂದಿಗೆ ದಿನಕಳೆಯುವಂತಾಗಿದೆ.ಮಳೆಯ ಅಬ್ಬರ ಅಲ್ಲಿಗೇ ಶಾಂತವಾಗಿ ಮತ್ತೆ ಬಿಸಿಲ ಬೇಗೆ ಅಧಿಕವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಬಿಸಿಲ ಝಳ ಒಂದೇ ಸವನೆ ಏರುತ್ತಾ ಸಾಗಿದೆ. ತುಂಬೆಯಲ್ಲಿ ನೀರಿನ ಮಟ್ಟ ಇಳಿಯುತ್ತಾ ಹೋಗಿದೆ. ಜನ ನೀರಿಗಾಗಿ ಹಪಹಪಿಸುವ ಕ್ಷಣ ಸನ್ನಿಹಿತವಾಗುತ್ತಾ ಬಂದಿದೆ. ಪಾಲಿಕೆಯ ವ್ಯಾಪ್ತಿಯ ಐದು ಲಕ್ಷ ಜನ ಇನ್ನೂ ಒಂದುತಿಂಗಳ ಕಾಲ(ಜೂನ್ ತಿಂಗಳಲ್ಲಿ ಮಳೆಬಂದರೆ!)ನೀರಿಲ್ಲದೆ ಹೇಗೆ ಕಾಲ ಕಳೆಯಲಿ ಎಂಬ ಚಿಂತೆಗೊಳಗಾಗಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿಹಬ್ಬ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಮೂರು ಹೊಸ ಯೋಜನೆಗಳ ಅನುಷ್ಠಾನವೂ ಆಗಿದೆ.ಮೂಡಬಿದ್ರೆಯ ಗುರುಬಸದಿಯಿಂದ ಜನವರಿಯಲ್ಲಿ ಕಳವಾದ ವಿಗ್ರಹಗಳು, ಬೆಳ್ಳಿಯ ಸಮಾಗ್ರಿಗಳು ಇದೀಗ ಪವಾಡ ಸದೃಶರೀತಿಯಲ್ಲಿ ಪತ್ತೆಯಾಗಿ ಅಚ್ಚರಿಮೂಡಿಸಿದೆ.ಕರಾವಳಿಯಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ ನಿರಂತವಾಗಿ ನಡೆಯುತ್ತಿದೆ. ಕರಾವಳಿಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ ಮರೀಚಿಕೆಯಾಗಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಸಭೆ,ಚಚರ್ೆ,ಭೇಟಿಗಳು ನಡೆದಿದ್ದರೂ ಪ್ರಯೋಜನ ಶೂನ್ಯ. ಇದೀಗ ಮತ್ತೊಮ್ಮೆ ಇಲ್ಲಿನ ಪ್ರವಾಸೋಧ್ಯಮ ಅಭಿವೃದ್ಧಿಯ ಬಗ್ಗೆ ಸಮೀಕ್ಷೆ ನಡೆದಿದೆ. ರಾಜ್ಯ ಸರಕಾರ ಈ ಬಾರಿಯ ಬಜೆಟ್ನಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗಾಗಿ 145ಕೋಟಿಯನ್ನು ಕಾದಿರಿಸಿದೆ. ಈ ಪೈಕಿ 95ಕೋಟಿ ಕರಾವಳಿಯ ಪ್ರವಾಸೋಧ್ಯಮ ಅಭಿವೃದ್ಧಿಗಾಗಿದೆ. ಕರಾವಳಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಕೆಎಸ್ಐಐಡಿಸಿಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಕಮಾಡಲಾಗಿದ್ದು, ಈಗಾಗಲೇ ಪ್ರಥಮ ಹಂತದಲ್ಲಿ ಸವರ್ೇ ಕಾರ್ಯ ಪೂರ್ಣಗೊಳಿಸಿ ವರದಿ ಸಿದ್ಧಗೊಂಡಿದೆ ಎಂದು ಶಾಸಕ ಯೋಗೀಶ್ ಭಟ್ ಹೇಳಿದ್ದಾರೆ.ಶಾಸಕ ಯೋಗೀಶ್ ಭಟ್ ನೇತೃತ್ವದಲ್ಲಿ ಸೋಮವಾರ ಕೆಎಸ್ಐಐಡಿಸಿ ವ್ಯವಸ್ಥಾಪಕನಿದರ್ೇಶಕರಾದ ಶೋಭಾ ನಂಬೀಶನ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಜೆರಿ, ಐಎಲ್ ಮತ್ತು ಎಫ್ ಎಸ್ ನ ಆಶಿಶ್ ಭಾಟಿಯಾ ಮತ್ತು ಜಿಲ್ಲಾಧಿಕಾರಿ ಎಂ.ಮಹೇಶ್ವರ ರಾವ್ ನೇತೃತ್ವದ ತಂಡವೊಂದು ಕರಾವಳಿಯ ತಣ್ಣೀರು ಬಾವಿ ಪರಿಸರ, ಹೊಗೆ ಬಜಾರ್ , ಅಳಿವೆ ಬಾಗಿಲು ಮತ್ತು ತೋಟಬೆಂಗರೆ ಪ್ರದೇಶಗಳಲ್ಲಿ ಪ್ರತ್ಯಕ್ಷ ಸಮೀಕ್ಷೆ ನಡೆಸಿದವು. ಇನ್ನಾದರೂ ಕಡಲತೀರದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಯಾಗುವುದೇ ಎಂದು ಕಾದುನೋಡಬೇಕಾಗಿದೆ.ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿಯೇ ಕಳ್ಳತನ ಆರಂಭವಾಗಿದೆ. ನಗರದ ಹೊಯಿಗೆ ಬಜಾರ್ನಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಗೆ ನುಗ್ಗಿದ ಕಳ್ಳರು ಸಿಬ್ಬಂದಿಗಳನ್ನು ಕಟ್ಟಿಹಾಕಿ 5ಲಕ್ಷ ಮೌಲ್ಯದ ಗಂಧದ ಕೊರಡುಗಳನ್ನು ಅಪಹರಿಸಿದ್ದಾರೆ.ಐಶ್ವರ್ಯ ರೈ ಮಾಜಿ ಪ್ರಿಯಕರ ಬಾಲಿವುಡ್ ನಟ ವಿವೇಕ್ ಓಬೆರಾಯ್ ಬುಧವಾರ ಮೂಡಬಿದ್ರೆಗಾಗಮಿಸಿದ್ದಾರೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ರಾಮಚಂದ್ರಾಪುರ ಮಠಗಳಿಗೆ ಅವರು ಭೇಟಿನೀಡಿದ್ದಾರೆ. ಐಶ್ವರ್ಯ ಮದುವೆಯ ಸಂದರ್ಭದಲ್ಲಿ ಇವರ `ತೀರ್ಥ'ಯಾತ್ರೆ ಒಂದು ಚಚರ್ೆಗೆ ಕಾರಣವೂ ಆಗಿದೆ.&lt;br /&gt;&lt;strong&gt;&lt;em&gt;&lt;span style="color:#ff0000;"&gt;ಒಂದಿಷ್ಟು:&lt;/span&gt;&lt;/em&gt;&lt;/strong&gt; ನಟಿ ಐಶ್ವರ್ಯ ಮದುವೆಯಾಗುತ್ತಾಳೆಂದಾದಾಗ ಈ ಊರಿನ ಜನತೆ ಸಂಭ್ರಮಿಸಿದ್ದಾರೆ. ಮಾಧ್ಯಮಗಳು ಅವರ ಗುತ್ತಿನ ಮನೆಯ ಫೋಟೋ ಸುದ್ದಿಯನ್ನೂ ಪ್ರಕಟಿಸಿವೆ. ಈ ಮಣ್ಣಿನ ಮಗಳ ಮದುವೆಗೆ ಇಡೀ ಈ ಪ್ರದೇಶದ ಜನತೆ ಸಂಭ್ರಮ ಪಡುತ್ತಿದ್ದಾರೆ. ಆದರೆ ಇಲ್ಲಿಯವರ, ಈ ಪ್ರದೇಶದ ಬಗ್ಗೆ ಐಶ್ವರ್ಯ ಎಷ್ಟು ಕಾಳಜಿವಹಿಸಿದ್ದಾಳೆ?ಈ ಪ್ರಶ್ನೆಗೆ ಉತ್ತರಿಸುವವರು ಯಾರು?&lt;br /&gt;&lt;strong&gt;&lt;span style="color:#ff0000;"&gt;ಈ ಎಲ್ಲಾ ಜೀವಗಳಿಗೆ ಬೆಲೆಯೇ ಇಲ್ವೇ?&lt;/span&gt;&lt;/strong&gt;&lt;br /&gt;ಯಸ್...ಇದೇ ಕಂಪೆನಿಗಾಗಿ ಇದೀಗ ಒಟ್ಟು ಮೂರು ಜೀವಗಳು ಬಲಿಯಾಗಿವೆ!ನೂರಾರು ಮಂದಿ ತೊಂದರೆಗೊಳಗಾಗಿದ್ದಾರೆ. ಹಲವಾರು ಹಾನಿಗಳು ಸಂಭವಿಸಿವೆ. ಇನ್ನೆಷ್ಟು ಜೀವ ಬಲಿಯಾಗಲಿವೆಯೋ ಎಂಬ ಹೆದರಿಕೆ ಪ್ರದೇಶದ ಜನತೆಯನ್ನಾವರಿಸಿದೆ.ಆಂದ್ರ ಮೂಲದ ಕಂಪೆನಿಯಾದ `ಬೊಬ್ಬ' ನಮ್ಮ ಜಿಲ್ಲೆಯ ನೆರೆಯ ತಾಲೂಕಿನಲ್ಲಿ ತಮ್ಮ ಯೋಜನೆಯ ಅನುಷ್ಠಾನಕ್ಕೆ ಕೈ ಯಿಕ್ಕಿದೆ. ಇದೇ ಈ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ಬೊಬ್ಬ ಕಂಪೆನಿಯು ಹೈಡಲ್ ಪವರ್ ಪ್ರಾಜೆಕ್ಟ್ಗಾಗಿ ಸುಂದರ ಹನ್ನೆರಡು ಕವಲು ನದೀ ಗರ್ಭವನ್ನೇ ಕಿತ್ತು ತೆಗೆದಿದೆ. ಯತೇಚ್ಛವಾಗಿ ಬಂಡೆಗಳನ್ನು ಪುಡಿಗೈಯುತ್ತಿದೆ. ಇಡೀ ಪ್ರದೇಶದಲ್ಲಿ ಮಾಲಿನ್ಯವಾಗುತ್ತಿದೆ. ಇವೆಲ್ಲವನ್ನೂ ಸ್ಥಳೀಯರೂ, ಪರಿಸರ ಪ್ರೇಮಿಗಳೆಂಬವರೂ ನೋಡುತ್ತಾ ಮೌನಿಗಳಾಗಿದ್ದಾರೆ. ಇದೀಗ ಈ ಯೋಜನಾ ಪ್ರದೇಶದಲ್ಲಿ ಒಂದೇ ವಾರದಲ್ಲಿ ಎರಡು ಜೀವಗಳು ಬಲಿಯಾಗಿವೆ. ಇವೆರಡು ಪ್ರಕರಣಗಳನ್ನು ಆಕಸ್ಮಿಕ ಸಾವೆಂದು ಘೋಷಿಸಲಾಗುತ್ತಿದೆಯಾದರೂ ಅವೆಲ್ಲವೂ ಸಂಶಯಾಸ್ಪದ ರೀತಿಯಲ್ಲಿರುವುದೇ ಚಚರ್ೆಗೆ ಎಡೆಮಾಡಿಕೊಟ್ಟಿದೆ. ಯೋಜನೆಯ ಕಾಮಗಾರಿ ಆರಂಭದ ಸಮಯದಲ್ಲಿ ಅಲ್ಲಿ ಕೆಲಸಮಾಡುತ್ತಿದ್ದ ಕಾಮರ್ಿಕನೋರ್ವ ಮಲೇರಿಯಾ ಪ್ರಕರಣಕ್ಕೆ ತುತ್ತಾಗಿ ಸಾವಿಗೀಡಾಗಿದ್ದ. ಅಂತೂ ಯೋಜನೆಯ ಆರಂಭಿಕ ಹಂತದಲ್ಲೇ ಮೂರು ಜೀವಗಳು ಬಲಿಯಾಗಿವೆ. ಈ ಪ್ರದೇಶದ ಜನತೆ, ಸ್ಥಳೀಯಾಡಳಿತ, ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.ಏಪ್ರಿಲ್ ತಿಂಗಳ ರವಿವಾರ. ಪಣಂಬೂರು ಕಡಲ ತೀರದಲ್ಲಿ ಹೊಸ ದಾಖಲೆಗೆ ನಾಂದಿಯಾಯಿತು. ಭಾರತೀಯ ಏರ್ಫೋಸರ್್ ಅಂಗ ಸಂಸ್ಥೆಯಾದ ದಿ ಸೂರ್ಯಕಿರಣ್ ಫಾಮರ್ೇಶನ್ ಏರೋಬ್ಯಾಟಿಕ್ಸ್ ತಂಡ ಮೊದಲ ಬಾರಿಗೆ ಈ ಭಾಗದಲ್ಲಿ ಯಶಸ್ವೀ ವೈಮಾನಿಕ ಪ್ರದರ್ಶನ ನೀಡುವ ಇತಿಹಾಸವೊಂದು ಸೃಷ್ಠಿಯಾಯಿತು. ಅಂತೂ ಏರ್ಶೋ ಈ ಪ್ರದೇಶದ ಜನಮನ ರಂಜಿಸಿತೆಂಬುದರಲ್ಲಿ ಎರಡು ಮಾತಿಲ್ಲ.ಜೆಡಿಎಸ್ ಪಕ್ಷದ ವರಿಷ್ಠರು ಮತ್ತು ಸ್ಥಳೀಯರ ನಡುವೆ ಸಮರವೇ ನಡೆಯುತ್ತಿದೆ.ಒಂದು ವಾರದೊಳಗಾಗಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ,ಮುಂದಿನ ಸೋಮವಾರದಂದು ರಾಜಧಾನಿಗೆ ತೆರಳಿ ಆಯ್ದ `ಕೆಲವು'ಮುಖಂಡರೊಡನೆ ಚಚರ್ಿಸಿ ಮುಂದಿನ ರಾಜಕೀಯ ನಿಲುವು ನಿರ್ಧರಿಸುವುದಾಗಿ ಜೆಡಿಎಸ್ ಉಚ್ಛಾಟಿತ ಸದಸ್ಯ ವಸಂತ ಬಂಗೇರ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಎಲ್ಲಿ ತಮ್ಮ ಪ್ರಿಸ್ಟೀಜ್ಗೆ ಧಕ್ಕೆ ಯಾಗುತ್ತೋ ಎಂಬ ಚಿಂತೆ ಈ ಭಾಗದ ಜನಪ್ರತಿನಿಧಿಗಳನ್ನು ತಟ್ಟಿದಂತೆ ಭಾಸವಾಗುತ್ತಿವೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳಲಿ ನಿಗಧಿತ ಸಮಯ ನಮೂದಿಸಿದ್ದರೂ ತಡವಾಗಿ ಬರುವುದು ಈ ಜನಪ್ರತಿನಿಧಿಗಳ ಕೆಟ್ಟ ಚಾಳಿಯಾಗಿ ಬಿಟ್ಟಿದೆ. ಒಂದೈದು ಹತ್ತು ನಿಮಿಷಗಳಾದರೆ ಪರವಾಗಿಲ್ಲ. ಇದೀಗ ಮುಕ್ಕಾಲು, ಒಂದು ಗಂಟೆಗಳಷ್ಟು ವಿಳಂಬವಾಗಿ ಆಗಮಿಸುವುದೇ ಇವರ ಪ್ರತಿಷ್ಠೆ ಎಂಬಂತಾಗಿದೆ. ಇದಕ್ಕೆ ಸಾಕ್ಷಿ ಸೋಮವಾರ ತಾಲೂಕು ಪಂಚಾಯತ್ ನಲ್ಲಿ ನಡೆದ ಸಭೆ. ಬೆಳಗ್ಗೆ 11ಕ್ಕೆ ಕನರ್ಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆ ಆಯೋಜಿಸಲಾಗಿತ್ತು. ಹೆಚ್ಚಿನ ಅಧಿಕಾರಿಗಳೂ ಸಭೆಗೆ ಹಾಜರಾಗಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷರೂ, ಉಪಾಧ್ಯಕ್ಷರೂ ಬಂದಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಬಂದಿದ್ದರು. ಆದರೂ ಅಧ್ಯಕ್ಷತೆ ವಹಿಸಬೇಕಾಗಿದ್ದ ಶಾಸಕ ಅಭಯಚಂದ್ರ ಜೈನ್ ಬಂದಿರಲಿಲ್ಲ. ಸರಿಯಾಗಿ ಒಂದೂಕಾಲು ಗಂಟೆಗಳಷ್ಟು ವಿಳಂಬವಾಗಿ ಬಂದು ಸಭೆ ನಡೆಸಿದರು. ಹೇಗಿದೆ ನೋಡಿ ನಮ್ಮ ಜನಪ್ರತಿನಿಧಿಗಳ ಸಮಯಪ್ರಜ್ಞೆ!ಜಿಲ್ಲೆಯಲ್ಲಂತೂ ಕಳೆದ ಕೆಲ ಸಮಯಗಳಿಂದ `ಕರೆಂಟ್' ಭೀಕರ ಸಮಸ್ಯೆಯಾಗಿ ತಲೆದೋರತೊಡಗಿದೆ. ಏರುತ್ತಿರುವ ತಾಪಮಾನ ಒಂದೆಡೆಯಾದರೆ, ಅನಿಯಮಿತ ವಿದ್ಯುತ್ ಪೂರೈಕೆ ಇನ್ನೊಂದೆಡೆ. ಇವೆಲ್ಲವುಗಳಿಂದ ಜನ ದಿಕ್ಕೆಟ್ಟು ಹೋಗಿದ್ದಾರೆ. ಇದೀಗ ಮೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಕಾರ್ಯಕ್ಕೆ ಜನ ಮುಂದಾಗತೊಡಗಿದ್ದಾರೆ.ಮಂಗಳೂರು ನಗರಕ್ಕೆ ಪ್ರಮುಖ ನೀರಿನಾಶ್ರಯವಾದ `ತುಂಬೆ'ಯ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿಯ ತೊಡಗಿದೆ. ಇನ್ನು 25ದಿನಗಳಿಗಾಗುವಷ್ಟು ಮಾತ್ರ ನೀರು ಉಳಿದುಕೊಂಡಿದೆ. ಮುಂಗಾರು ಮಳೆ ಬೇಗನೇ ಆರಂಭವಾದಲ್ಲಿ ಜನತೆಗೆ ನೀರಿನ ತೊಂದರೆಯುಂಟಾಗದು. ಮುಂಗಾರು ವಿಳಂಬವಾದದ್ದೇ ಆದಲ್ಲಿ ನಗರದ ಜನತೆ ಭೀಕರ ಜಲಕ್ಷಾಮಕ್ಕೆ ತುತ್ತಾಗುವಲ್ಲಿ ಸಂದೇಹವೇ ಇಲ್ಲ. ಸರಪಾಡಿಯಲ್ಲಿ ಎಂ.ಆರ್.ಪಿ.ಎಲ್ ವತಿಯಿಂದ ನಿಮರ್ಿಸಿದ ಅಣೆಕಟ್ಟನ್ನು ಇದೀಗ ಒಂದು ಫೀಟ್ ಎತ್ತರಿಸಲಾಗಿದೆ. ಇದರಿಂದಾಗಿ ತುಂಬೆಗೆ ಬರುವ ನೀರಿನ ಹರಿವಿಗೆ ತೊಡಕುಂಟಾಗಿದೆ. ನೇತ್ರಾವತಿ ನದಿ ದಕ್ಷಿಣ ಕನ್ನಡದ ಜೀವನಾಡಿಯಾಗಿದ್ದು ಈ ನದಿಯನ್ನು ತಿರುಗಿಸುವ ಯೋಜನೆ ತೀರಾ ಅವೈಜ್ಞಾನಿಕವಾಗಿದೆ. ಈ ಬಗ್ಗೆ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸರಕಾರವು ತೀಮರ್ಾನ ಕೈಗೊಂಡು ಸರಕಾರ ಯೋಜನೆ ತಿರಸ್ಕರಿಸಬೇಕೆಂಬ ಕೃಷಿಮೇಳದ ನಿರ್ಣಯ ಸಮರ್ಪಕವಾದುದು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 27ನೆಯ ಕೃಷಿಮೇಳದ ಸಮಾರೋಪಗೊಂಡಿದೆ. ಅತ್ತ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಾಗಮಂಡಲೋತ್ಸವ, ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳೂ ಪೂರ್ಣಗೊಂಡಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ರಜತ ಮಹೋತ್ಸವದ ಸಂಭ್ರಮದಲ್ಲಿದೆ.ವ್ಯಕ್ತಿಯ ಮೇಲಣ ಅಭಿಮಾನ ಆತನ ಸಾವಿನ ಸಂದರ್ಭ ಪ್ರಕಟಗೊಳ್ಳುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ಲೇಖಕನೋ, ಸಾಹಿತಿಯೋ, ಉತ್ತಮ ಬರಹಗಾರನೋ, ಕೃಷಿಕನೋ, ನಿರುಮ್ಮಳ ಹೃದಯಿಯೋ, ಶೋಧನಾ ಸಾಮಥ್ರ್ಯದ ಒಂದು ಜೀವವೋ, ಇನ್ನೇನೋ ಅಂತೂ ಬಹುಮುಖೀ ಮೇರು ವ್ಯಕ್ತಿತ್ವವೊಂದು ಸದ್ದಿಲ್ಲದೆ ತೆರೆಗೆ ಸರಿದಿದೆ ಎಂದಾಗ ಮಂಗಳೂರಿನ ಜನತೆ ದಿಗ್ಭ್ರಮೆಗೊಳಗಾಗಿದ್ದಾರೆ. ಅಷ್ಟರ ಮಟ್ಟಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಬಾಲವೃದ್ಧರಾದಿಯಾಗಿ ಸರ್ವರ ಹೃದಯವನ್ನೂ ಗೆದ್ದಿದ್ದರು. ನಗರದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಗೆ ಸಮಯಕ್ಕೂ ಮುಂಚಿತವಾಗಿ ಸೇರಿದ್ದ ಅಭಿಮಾನಿಗಳೇ ಅವರ ಮೇಲಿದ್ದ ಅಭಿಮಾನಕ್ಕೆ ಸಾಕ್ಷಿಯಾಯಿತು.`ವೃತ್ತಿ ಶಿಕ್ಷಣ ವಾಹಿನಿ' ಸಂಚಿಕೆ ಬಿಡುಗಡೆಗೊಳಿಸಿ `ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ' ಕಾಮರ್ಿಕರ ಸಮಾವೇಶ, ಪ್ರತಿಭಟನೆ, ಜನಸಂಪರ್ಕ ಸಭೆ, ಅಂಚೆ ಚೀಟಿ ಪ್ರದರ್ಶನ, ಗುರುತು ಚೀಟಿ ವಿತರಣೆ ಹೀಗೆ ಹಲವು ಕಾರ್ಯಕ್ರಮಗಳು ನಡೆದಿವೆ.ಒಂದಿಷ್ಟು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅಂದು ಒಂದು ದಾಖಲೆ ಮಾಡಿದ್ದರು. 9ಬಾರಿ ಜಿಲ್ಲೆಗಾಗಮಿಸಿ, ಶ್ರೀ ಕ್ಷೇತ್ರಗಳ ಧರ್ಶನ ಪಡೆದು ಹೋಗಿದ್ದರು. ಈ ಪ್ರದೇಶದ ಜನತೆಯ ಅಹವಾಲನ್ನು ಒಂದು ಬಾರಿಯೂ ಆಲಿಸಲಿಲ್ಲ. ಆ ಮನಸ್ಸನ್ನೂ ಮಾಡಿರಲಿಲ್ಲ.ಜಿಲ್ಲೆಯ ಮಟ್ಟಿಗೆ ಅವರ ಹಾದಿಯಲ್ಲೇ ಈಗಿನ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಾಗುತ್ತಿದ್ದಾರೆ! ಗ್ರಾಮ ವಾಸ್ತವ್ಯ ಬೇಡ, ಗ್ರಾಮ ಭೇಟಿ ಅಥವಾ ಅಹವಾಲು ಸ್ವೀಕಾರವನ್ನೂ ಮಾಡದೆ ಆರನೇ ಬಾರಿಯೂ ಮುಖ್ಯಮಂತ್ರಿಗಳು ನೇರ ಸಾಗಿದ್ದಾರೆ.&lt;br /&gt;ಕನ್ನಡ ನೆಲ-ಜಲ ಅನ್ನೋರೆಲ್ಲಾ ಎಲ್ಲಿ ಹೋಗಿದ್ದಾರೆ?ಕನ್ನಡದ ಬಗ್ಗೆ ಇಷ್ಟೊಂದು ಉದ್ದುದ್ದ ಮಾತನಾಡುವ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಘಟಕ, ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಸದಸ್ಯರು ಕಾವೇರಿಗಾಗಿ ಯಾಕೆ ಸೊಲ್ಲೆತ್ತಿಲ್ಲ? ಒಂದೊಮ್ಮೆ ಖಂಡನೆಗಳನ್ನು , ರಾಜ್ಯಬಂದ್ಗೆ ಬೆಂಬವನ್ನು ಮಾದ್ಯಮಗಳಲ್ಲಿ ಪ್ರಕಟಣೆ ನೀಡಿದೆಯಾದರೂ , ಆಂಗ್ಲ ಫಲಕಗಳಿಗೆ ಮಸಿಬಳಿಯುತ್ತೇವೆ, ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದೆಲ್ಲಾ ಸುದ್ದಿಗೋಷ್ಠಿ ನಡೆಸಿ,ಪ್ರಚಾರ ಗಿಟ್ಟಿಸಿಕೊಳ್ಳುವ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಕಾವೇರಿ ಅನ್ಯಾಯದ ವಿರುದ್ಧ ಕರೆನೀಡಿದ್ದ ರಾಜ್ಯ ಬಂದ್ನಲ್ಲಿ ಯಾಕೆ ಪಾಲ್ಗೊಂಡಿಲ್ಲ ಎಂಬ ಮೂಲಭೂತ ಪ್ರಶ್ನೆ ಇದೀಗ ಎದ್ದು ಕಾಣುತ್ತಿದೆ. ಮಂಗಳೂರು ನಗರವಾಸಿಗಳು ನಾವಾಗಿದ್ದರೂ ಕಾವೇರಿ ಕನ್ನಡದ ನೆಲದಲ್ಲಿ ಹುಟ್ಟಿಹರಿದವಳು. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅದರ ಫಲ ನಾವೂ ಉಣ್ಣುತ್ತೇವೆ. ತೀಪರ್ು ನಾಡಿಗಾದ ಅನ್ಯಾಯ. ಅದನ್ನು ಪ್ರತಿಭಟಿಸುವುದು ನಮ್ಮೆಲ್ಲರ ಒಂದು ಕರ್ತವ್ಯವೆಂದು ತಿಳಿದ ಒಂದು ಹತ್ತಾರು ಯುವಕರು ಆ ದಿನ ಕನ್ನಡ ಬಾವುಟ ಹಿಡಿದು ನಗರಾದ್ಯಂತ ಸುತ್ತಿ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರಿಗೆ ಭೇಷ್ ಅನ್ನಲೇ ಬೇಕು. ಆದರೆ, ಕೇವಲ ಮಾದ್ಯಮಗಳಿಗೆ ಫ್ಯಾಕ್ಸ್ ಕಳುಹಿಸಿ ಖಂಡನೆ ಸಲ್ಲಿಸುವುದು ಮಾತ್ರ ಎಷ್ಟು ಸರಿ? ಪರೋಕ್ಷವಾಗಿ ನಮ್ಮ ಬೆಂಬಲವಿದೆ ಎಂಬುದು ಎಷ್ಟು ಸರಿ? ಕನ್ನಡ ನೆಲ - ಜಲ ಇವೆರಡಕ್ಕೆ ಅನ್ಯಾಯವಾದಾಗ ಎದ್ದು ನಿಂತು ಪ್ರತಿಭಟಿಸುತ್ತೇವೆಂದು ಭಾಷಣ ಬಿಗಿಯುವ ಈ ಮಂದಿ ನಿಜವಾಗಿ ಪ್ರತಿಭಟನೆಯ ಅಗತ್ಯವಿರುವಾಗ `ಅದು ನಮಗೆ ಸಂಬಂಧವೇ' ಇಲ್ಲದ್ದು ಎಂಬಂತೆ ದೂರ ಉಳಿಯುವುದರಲ್ಲಿ ಏನರ್ಥವಿದೆ? ಕೇವಲ ಪ್ರಚಾರಕ್ಕಾಗಿ, ಮಾದ್ಯಮಗಳಲ್ಲಿ ಫೋಸ್ ನೀಡಲೋಸ್ಕರವೇ `ಪ್ರತಿಭಟನೆ'ನಡೆಸುವ ಅನೇಕ ಸಂಘಟನೆಗಳ ಬಗ್ಗೆ ಜನತೆ ನಿಜವಾಗಿಯೂ ಬೇಸತ್ತಿದ್ದಾರೆ. ಇನ್ನಾದರೂ ಇವರೆಲ್ಲಾ ಮುಖವಾಡ ಕಳಚಬೇಕಾಗಿದೆ.ಕ್ರಾಂತಿ ಕಾರಿ ಮುನಿಗಳೆಂದೇ ಖ್ಯಾತಿವೆತ್ತ ತರುಣ ಸಾಗರ ಮುನಿಗಳು ನಗರದಲ್ಲಿ ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ದೇಹಸ್ಥಿತಿ ಕೊಂಚ ಹದಗೆಟ್ಟಿದ್ದು, ಕಳೆದೊಂದು ವಾರದಿಂದ ವೈದ್ಯರ ನಿರಂತರ ಚಿಕಿತ್ಸೆಯಿಂದ ಇದೀಗ ಸಹಜಸ್ಥಿತಿಯತ್ತ ಮರಳಲಾರಂಭಿಸಿದೆ. ಇದು ತರುಣ ಸಾಗರ ಮುನಿಗಳ ಶಿಷ್ಯವೃಂದದಲ್ಲಿ ಸಮಾದಾನ ಮೂಡಿಸಿದೆ.ರಾಜ್ಯಾದ್ಯಂತ ಸರಕಾರ ಸರಾಯಿ ನಿಶೇಧದ ದಿಟ್ಟ ನಿಧರ್ಾರ ಕೈಗೊಂಡಿದೆ.ಇದಕ್ಕೆ ಜಿಲ್ಲೆಯ ಮಹಿಳೆಯರ ಸಹಕಾರ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಶಾಸಕ ಯೋಗೀಶ್ ಭಟ್ ಮನವಿ ಮಾಡಿಕೊಂಡಿದ್ದಾರೆ.ಈ ವಾರ ನಗರಕ್ಕಾಗಮಿಸಿದ ಅಪರೂಪದ ಅತಿಥಿ, ಹಾಗೇ ನಮ್ಮೆಲ್ಲರನ್ನಗಲಿದೆ ಎಂಬುದು ವಿಶಾಧಕರ ಸುದ್ದಿ. ರವಿವಾರ ನಗರದ ಹೃದಯಭಾಗ ಕಂಕನಾಡಿ ಬೈಪಾಸ್ನಲ್ಲಿರುವ ಕೊಲೆಸೋ ನಸರ್ಿಂಗ್ ಇನ್ಸ್ಟಿಟ್ಯೂಟ್ ವಠಾರದಲ್ಲಿ ಚಿರತೆಯೊಂದು ಮಧ್ಯಾಹ್ನ ಪ್ರತ್ಯಕ್ಷಗೊಂಡಿತು. ಅನೇಕರನ್ನು ಆತಂಕಕ್ಕೀಡು ಮಾಡಿತು. ಸಂಜೆ 7.30ರ ತನಕ ಪ್ರಯಾಸಪಟ್ಟು ಚಿರತೆಯನ್ನು ಹಿಡಿಯಲಾಯಿತು. ತದನಂತರ ಪಿಲಿಕುಳದ ಜೈವಿಕ ಉದ್ಯಾನವನಕ್ಕೆ ಇದನ್ನು ಕರೆದೊಯ್ಯಲಾಯಿತು. ಆ ಹೊತ್ತಿಗೆ ಚಿರತೆಯ ತಲೆ ಮತ್ತು ಕೈಗಳಿಗೆ ಬಲವಾದ ಏಟು ಬಿದ್ದಿತ್ತು. ಆದರೆ ಬುಧವಾರ ಅದು ಮೃತಪಟ್ಟಿದೆ.ಪ್ರಾಣಿ ಪ್ರೀಯರಲ್ಲಿ ಇದು ನೋವುಂಟುಮಾಡಿದೆ. ಪಿಲಿಕುಳಕ್ಕೆ ಮತ್ತೊಂದು ಅತಿಥಿಯ ಆಗಮನವಾಗಿದೆ. ಅದುವೇ ಮರಿಯಾನೆ. ಇದೀಗ ಪಿಲಿಕುಳದ ಪ್ರಾಣಿ ಪ್ರಬೇಧಗಳೊಂದಿಗೆ ಆನೆಮರಿಯೂ ಸೇರ್ಪಡೆಗೊಂಡು ಹೊಸ ಆಕರ್ಷಣೆಗೆ ಕಾರಣವಾಗಿದೆ.ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ `ಸಂದೇಶ' ಕೊಡಮಾಡುವ 16ನೇ ವರ್ಷದ ಸಂದೇಶ ಪ್ರಶಸ್ತಿ 2007ನ್ನು ಗೋಧೂಳಿ ಸಮಯದಲ್ಲಿ ಡಾ.ನಾಡೋಜ ಚೆನ್ನವೀರ ಕಣವಿ ಸೇರಿದಂತೆ ಎಂಟು ಮಂದಿ ಗಣ್ಯರಿಗೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಎಚ್.ಎನ್ ಸತ್ಯನಾರಾಯಣ ರಾವ್ ಸೋಮವಾರ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಎರಡು ಸಂಸ್ಥೆಗಳಿಗೆ ಸಂದೇಶ ವಿಶೇಷ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.ಈ ವಾರ ನಗರದಲ್ಲಿ ಅನೇಕ ಕಲಾಪ್ರದರ್ಶನಗಳು ನಡೆದಿವೆ. ಅವೆಲ್ಲವೂ ಕಲಾಸಕ್ತರ ಪ್ರಶಂಸೆಗೆ ಪಾತ್ರವಾಗಿವೆ. ಶಿವರಾತ್ರಿ ಸಂಭ್ರಮ ಇಡೀ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದಿದೆ.ಹೇಳೋದೇ ಮರ್ತೆ...ಯುವಜನತೆಯ ಉತ್ಸಾಹದ `ಪ್ರೇಮಿಗಳ ದಿನ' ಹಾಗೇ ಮುಗಿದು ಹೋಗಿದೆ. ನಗರದಲ್ಲಂತೂ ಆ ದಿನ, ಪಾಕರ್ು, ಪಾರ್ಲರು, ಥಿಯೇಟರು, ಬಸ್ಸು ಎಲ್ಲಾ ಫುಲ್!&lt;br /&gt;&lt;strong&gt;&lt;em&gt;&lt;span style="color:#ff0000;"&gt;ಒಂದಿಷ್ಟು&lt;/span&gt;&lt;/em&gt;&lt;/strong&gt;:ಕಾವೇರಿ ತೀಪರ್ು ವಿರೋಧಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇದೇ ರವಿವಾರ `ಕಾವೇರಿ'ಜಲದಿಂದ ವಿರಾಟ್ ವಿರಾಗಿಗೆ ಮಹಾ ಮಜ್ಜನ ನಡೆಯಲಿದೆ. ಇದು ಪ್ರಾರ್ಥನಾ ರೂಪದ ಪ್ರತಿಭಟನೆಯಾಗಿದೆ ಎಂದು ಧಮರ್ಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅಭಿಮತ.&lt;br /&gt;&lt;br /&gt;&lt;strong&gt;&lt;span style="color:#ffcc33;"&gt;ಎಲ್ಲಾ ಮುಗಿಯಿತು ಎನ್ನುವಾಗಲೇ...&lt;/span&gt;&lt;/strong&gt;&lt;br /&gt;ಧಾಮರ್ಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಅಹಿತಕರ ಹೀಗೆ ಮಹತ್ವದ ವಿಚಾರಗಳಿಗೆ ಈ ವಾರ ಸಾಕ್ಷಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಬಾಹುಬಲಿಗೆ 25 ತುಂಬಿದ ಸಂಭ್ರಮ ಒಂದೆಡೆಯಾದರೆ ತೃತೀಯ ಮಹಾಮಜ್ಜನದ ಶುಭ ಘಳಿಗೆ ಮತ್ತೊಂದು. ವಿಶ್ವಶಾಂತಿಗಾಗಿ ವೈವಿಧ್ಯಮಯ ದ್ರವ್ಯಗಳ ಕಲಶಾಭಿಷೇಕ ನಡೆಯುವ ಮೂಲಕ ಐತಿಹಾಸಿಕ ಘಟನೆಯೇ ನಡೆದಿದೆ. ರಾಷ್ಟ್ರ, ಅಂತರಾಷ್ಟ್ರೀಯ ಖ್ಯಾತಿ ಕಲಾವಿದರು, ಶ್ರಾವಕ ಸಮೂಹ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿರುವುದು ಮತ್ತೊಂದು ವೈಶಿಷ್ಟ್ಯ. ಒಂದು ವಾರಗಳ ಕಾಲ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ನಡೆದ ಈ ವಿಜೃಂಭಣೆಯ ಕಾರ್ಯಕ್ರಮ ಜನಮಾನಸದಲ್ಲಿ ಚಿರಸ್ತಾಯಿಯಾಗುವಂತಾಯಿತು. ಪುತ್ತೂರಿನಲ್ಲಿ ಶ್ರೀ ರಾಮ ಸೇನೆ ಆಯೋಜಿಸಿದ್ದ ಶನೈಶ್ವರ ಪೂಜೆಯ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕೊಂಡೊಯ್ದು ವಿಸಜರ್ಿಸಲು ಪೊಲೀಸರು ಅನುಮತಿ ನೀಡಲು ನಿರಾಕರಿಸದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿಮರ್ಾಣಗೊಂಡಿತು. ಲಾಠಿಚಾಜರ್್ ,ಗಾಳಿಯಲ್ಲಿ ಗುಂಡು ನಿಶೇಧಾಜ್ಞೆಗಳು ನಡೆದವು. ಒಮ್ಮೆ ಶಾಂತಿ ನೆಲೆಸಿದ್ದ ಈ ಜಿಲ್ಲೆಯಲ್ಲಿ ಮತ್ತೊಮ್ಮೆ ಶಾಂತಿ ಕದಡುವ ಸ್ಥಿತಿ ನಿಮರ್ಾಣವಾದಂತಾಯಿತು. ಧರ್ಮಸ್ಥಳದ ಹೊಟೇಲ್ ಒಂದರಲ್ಲಿ ಒಂದು ಕೊಲೆ ನಡೆದಿದೆ. ಇನ್ನೊಂದು ಮಾರಣಾಂತಿಕ ಹಲ್ಲೆಯೂ ನಡೆದಿದೆ. ಜಿಲ್ಲೆಯಾದ್ಯಂತ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮೂಡಬಿದ್ರೆ ಸಮೀಪದ ಮಾರೂರು ಮನೆಯೊಂದರಲ್ಲಿ ದೊಡ್ಡ ಪ್ರಮಾಣದ ಕಳ್ಳತನವೂ ನಡೆದಿದೆ. ಇವೆಲ್ಲವೂ ಈ ವಾರದ ಇತರೆ ವಿಷಯಗಳು.ಕಾವೇರಿ ತೀಪರ್ಿನಲ್ಲಿ ಕನರ್ಾಟಕ್ಕೆ ಅನ್ಯಾಯವಾಗಿದೆ. ಇದಂತು ಸತ್ಯ. ಇದು ಕನರ್ಾಟಕಕ್ಕೆ ಆದ ಅನ್ಯಾಯವೆಂಬುದು ಅಷ್ಟೇ ಮುಖ್ಯವೂ ಹೌದು. ಭಯೋತ್ಪಾದಕನೋರ್ವನನ್ನು ಗಲ್ಲಿಗೇರಿಸಿದರೆ ಪ್ರಭಟಿಸುವ ಇಲ್ಲಿನ ಜನಕ್ಕೆ ಕಾವೇರಿ ತೀಪರ್ುಗೆ ಪ್ರತಿಭಟಿಸಬೇಕೆಂದು ಅನ್ನಿಸದಿದ್ದುದು ವಿಶೇಷ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ತೀಪರ್ು ವಿರುದ್ಧ ಪ್ರತಿಭಟನೆ ನಡೆಸಿದೆ. ಒಂದೆರಡು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿವೆ. ಆದರೆ ಬಹಳಷ್ಟು ಮಂದಿ ಪ್ರತಿಭಟಿಸಿಲ್ಲ... ಪ್ರತಿಭಟನೆಯಲ್ಲೂ ಭಾಗವಹಿಸಿಲ್ಲ ಎಂಬುದು ಖೇಧಕರ ಅಂಶ. ಕನರ್ಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಪ್ರತಿಭಟಿಸುವುದಕ್ಕೂ ನಮ್ಮಲ್ಲಿ ತಾಕತ್ತಿಲ್ಲ ಎಂದರೆ ಏನನ್ನಬೇಕು. ವೃಥಾ ಸುದ್ದಿಗೋಷ್ಠಿ ನಡೆಸಿ ಖಂಡನೆ ಸಲ್ಲಿಸುವವರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರೇನಾಗುತ್ತದೆ ಎಂಬುದು ಪ್ರಜ್ಞಾವಂತರ ಪ್ರಶ್ನೆ.ಮುಂಬಿಯಿನಿಂದ ಪ್ರಯಾಣಿಕರನ್ನು ಹೊತ್ತ ಇಂಡಿಯನ್ ಏರ್ಲೈನ್ಸ್ ಅವರ ಮೊದಲ ಏರ್ಬಸ್ ಎ320 ಬುಧವಾರ ಯಶಸ್ವಿಯಾಗಿ ಬಜಪೆ ವಿಮಾನನಿಲ್ದಾಣದಲ್ಲಿಳಿದಿದೆ. ಇದರೊಂದಿಗೆ ಬಜಪೆ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಮತ್ತೊಂದು ದಾಖಲೆ ಸೃಷ್ಠಿಯಾದಂತಾಗಿದೆ. ತುಂಬೆ ಅಣೆಕಟ್ಟಿನಲ್ಲಿ ನೀರು ತುಂಬಿದೆ. ಮಹಾನಗರ ಪಾಲಿಕೆ ವತಿಯಿಂದ ಗಂಗಾಪೂಜೆ ನೆರವೇರಿಸಲಾಗಿದೆ. ಕರಾವಳಿ ಅಲೆ ಸಂಜೆ ದೈನಿಕ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಹೇಯ ಕೃತ್ಯವೂ ಈ ಬಾರಿ ನಡೆದಿದೆ. ಒಂದಿಷ್ಟು: ಕಾವೇರಿ ತೀಪರ್ು ಹೊರಬೀಳುತ್ತಲೇ ಮೊಬೈಲ್ ದೂರವಾಣಿಗಳಿಗೆ ಎಸ್.ಎಂ.ಎಸ್ ಮೂಲಕ ಖಂಡನೆಗಳು ಹರಿದುಬರಲಾರಂಭಿಸಿದವು.`ಕಾವೇರಿ ನಮ್ಮ ಅಮ್ಮ' ಆಕೆಯನ್ನು ಯಾರಿಗೆ ಕೊಡಲೂ ನಾವು ಬಿಡುವುದು ಬೇಡ. ಕನರ್ಾಟಕದ ಕೈ ಬಲಪಡಿಸೋಣ. ಜೈ ಕನರ್ಾಟಕ ' ಇದು ಒಂದು ಎಸ್.ಎಂ.ಎಸ್.&lt;br /&gt;ಎಲ್ಲಾ ಈ ರಾಜಕೀಯದಿಂದಲೇ ಹಾಳಾಯ್ತು...ಅತ್ತ ಕಾವೇರಿಯ ಕಾವು ಒಂದೆಡೆ ಒಂದೇ ಸವನೆ ಏರುತ್ತಿದ್ದರೆ ಇತ್ತ ನಗರದಲ್ಲಿ ನೀರಿಗಾಗಿ ರಾಜಕೀಯವಾಗುತ್ತಿದೆ!. ಉಸ್ತುವಾರಿ, ಮೇಯರ್, ಕಾಪರ್ೋರೇಟರ್ `ನೀರಿ'ನ ವಿಷ್ಯಾದಲ್ಲೂ ಕ್ಷುಲ್ಲಕ ರಾಜಕೀಯವಾಟವಾಡುತ್ತಿದ್ದಾರೆ. ನಗರದ 5ಲಕ್ಷ ಜನತೆಗೆ ನೀರುಕೊಡುವ ಪ್ರಮುಖ ಮೂಲವಾದ ತುಂಬೆಯಲ್ಲಿ ದೊಡ್ಡ ಅವಾಂತರ ಮಂಗಳವಾರ ನಡೆದಿದೆ. ತತ್ಪರಿಣಾಮ ಮಹಾನಗರಕ್ಕೆ ನೀರು ಖೋತಾ. ಜನತೆ ನೀರಿಗಾಗಿ ಹಪಹಪಿಸುವ ದೃಶ್ಯ. ತುಂಬೆ ತುಂಬಿದ್ದರೂ ತೊಟ್ಟು ನೀರಿಗೂ ಇತ್ತ ಹಾಹಾಕಾರ. ಕುಡಿಯವ ನೀರಿಗೂ ತತ್ವಾರ... ಅಂಗಡಿಗಳಲ್ಲಿ ಬಾಟಲಿ ನೀರು ಯತೇಚ್ಛ ವ್ಯಾಪಾರ.! ಖಾಸಗೀ ವಾಟರ್ ಸಪ್ಲೈಯವರಿಗಂತೂ ಸುಗ್ಗಿಯೋ ಸುಗ್ಗಿ.ತುಂಬೆಯ ಮುಖ್ಯ ರೇಚಕದಲ್ಲಿ ಬ್ಯಾಕ್ ಪ್ರೆಷರ್ ತಡೆಗೋಡೆ ಕಿತ್ತು 3ಪಂಪ್ ಸಹಿತ ಮೈನ್ ಸ್ವಿಚ್ ಬೋಡರ್್ ನೀರಿನಲ್ಲಿ ಮುಳುಗಿತು. ಪರಿಣಾಮ ಪಂಪ್ ಕೆಟ್ಟುಹೋಯಿತು. ನೀರು ಸರಬರಾಜು ಹಠಾತ್ ಸ್ಟಾಪ್.ಪಾಲಿಕೆಯ ಬೇಜವಾಬ್ದಾರಿ ವರ್ತನೆ, ಸಮರ್ಪಕ ನಿರ್ವಹಣೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. `ಊರು ಸೂರೆಯಾದನಂತರ ಕೋಟೆ ಬಾಗಿಲು ಹಾಕಿತು' ಎಂಬಂತೆ ಎಲ್ಲಾ ಮುಗಿದ ಮೇಲೆ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ. ಒಂದೊಂದು ಹೇಳಿಕೆ ನೀಡಲಾರಂಭಿಸಿದೆ. ಅದಾಗ ಕ್ಷುಲ್ಲಕ ರಾಜಕೀಯಗಳು ತಾಂಡವವಾಡತೊಗಿದೆ. ಎನೇ ಆದರೂ ಉಸ್ತುವಾರಿ, ಶಾಸಕರಾದಿಯಾಗಿ, ಮೇಯರ್ ಜನಪ್ರತಿನಿಧಿಗಳು ಒಂದಷ್ಟು ಅಲಟರ್್ ಆಗಿದ್ದಾರೆ. ಟ್ಯಾಂಕರ್ ಮೂಲಕ ಜನತೆಗೆ ನೀರು ವಿತರಿಸುವ ವ್ಯವಸ್ಥೆಗಳು ನಡೆದಿವೆ. ಏತನ್ಮಧ್ಯೆ ಪಾಲಿಕೆ ವ್ಯಾಪ್ತಿಯ ವಾಡರ್್ಗಳಲ್ಲಿ ಒಂದಷ್ಟು `ರಾಜಕೀಯ' ನಡೆದು ನೀರು ಸರಬರಾಜಿನಲ್ಲೂ ತಾರತಮ್ಯ ಉಂಟಾಗಿದೆ ಎಂಬುದು ಪ್ರತ್ಯೇಕ ಹೇಳಬೇಕಾಗಿಲ್ಲ.ಇಷ್ಟೆಲ್ಲಾ ದೊಡ್ಡ ತೊಂದರೆಯನ್ನು ಮಹಾನಗರ ಅನುಭವಿಸುತ್ತಿದ್ದರೆ ಏತನ್ಮಧ್ಯೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾವೇರಿಗಾಗಿ ಹೋರಾಟ ಆರಂಭಿಸಿದೆ.ಮಾದ್ಯಮದ ನಿರಂತರ ಠೀಕೆಗಳ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎಚ್ಚೆತ್ತುಕೊಂಡು ಬುಧವಾರ ಕಾವೇರಿ ನಡಿಗೆಯನ್ನು ನಗರದಲ್ಲಿ ಹಮ್ಮಿಕೊಂಡಿತು. ಮೂರು ಸಾವಿರ ಜನರು ಭಾಗವಹಿಸುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರಾದರೂ ಕೇವಲ 300ಮಂದಿ ಭಾಗವಹಿಸಿದ್ದರು. ಇರಲಿ, ಕೊನೆಗೂ ಕಾವೇರಿಗಾಗಿ ಸೊಲ್ಲೆತ್ತಿದ್ದಕ್ಕೆ ಮೆಚ್ಚಲೇ ಬೇಕು. ಆದರೆ ಇತ್ತ ಜನತೆ ಕುಡಿಯಲು ನೀರಿಲ್ಲದೆ ಹಪಹಪಿಸುತ್ತಿರುವಾಗ ಈ ನಡಿಗೆ ಬೇಕಾಗಿತ್ತೇ... ಅಂದು ನಿಜವಾಗಿಯೂ ಪ್ರತಿಭಟನೆ ನಡೆಸಬೇಕಾಗಿದ್ದಾಗ ತೆಪ್ಪಗೆ ಕೂತಿದ್ದ ಪರಿಷತ್ತಿಗೆ ಒಂದಷ್ಟು ದಿನ ಮುಂದೆಹಾಕಬಾರದಿತ್ತೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡತೊಡಗಿದೆ.ಕಾವೇರಿ ಸಮಸ್ಯೆ ಬಗೆಹರಿಯಲು ಮತ್ತು ಕಾವೇರಿ ತೀಪರ್ು ಪ್ರತಿಭಟಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರಾಟ್ ವಿರಾಗಿ ಬಾಹುಬಲಿಗೆ ಕಾವೇರಿ ಜಲದಿಂದ ಮಹಾಮಸ್ತಕಾಭಿಷೇಕ ನಡೆಯಿತು. ಧಮರ್ಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಇದೊಂದು ಆದರ್ಷವಾದ ಪ್ರತಿಭಟನೆಯಾಗಿತ್ತು.ಕಳೆದ ವಾರ ಪಿಲಿಕುಳದಲ್ಲಿ ಚಿರತೆಯೊಂದು ಮೃತಪಟ್ಟರೆ ಈ ವಾರ ಅಲ್ಲಿದ ಏಕೈಕ ಆನೆಮರಿಯೂ ಮರಣವನ್ನಪ್ಪಿದೆ. ಶುಕ್ರವಾರ ತಡರಾತ್ರಿ ಆನೆಮರಿಯ ಆರೋಗ್ಯದಲ್ಲಿ ಹಠಾತ್ ಆಗಿ ವೈಪರೀತ್ಯ ಕಾಣಿಸಿಕೊಂಡಿದ್ದು ತಕ್ಷಣ ಚಿಕಿತ್ಸೆ ನೀಡಲಾಯಿತು. ಒಂದು ಹಂತದಲ್ಲಿ ಶನಿವಾರ ಮಧ್ಯಾಹ್ನ ತುಸು ಚೇತರಿಸಿದ್ದ ಆನೆಮರಿ ತದನಂತರ ಚಿಕಿತ್ಸೆಗೆ ಸ್ಪಂದಿಸಿಲ್ಲ. ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆವ್ಯವಸ್ಥೆ ಮಾಡಲಾಯಿತಾದರೂ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಇಡೀ ಜೈವಿಕ ಉದ್ಯಾನವನದಲ್ಲಿ ಸೂತಕದ ಛಾಯೆ ಕಾಣಿಸಿಕೊಂಡಿದೆ.ಮೂಡಬಿದ್ರೆ ಸಮೀಪದ ತಾಕೋಡೆಯ ಫಲ್ಗುಣೀ ನದಿಗೆ ಬೊಬ್ಬ ಪವರ್ ಪ್ರಾಜೆಕ್ಟ್ ಕಂಪೆನಿಯವರು ಅಣೆಕಟ್ಟು ನಿಮರ್ಿಸಿ ಜಲವಿದ್ಯುತ್ ಯೋಜನೆ ಪ್ರಾರಂಭಿಸಲು ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ತೀವ್ರ ತೊಂದರೆಗಳುಂಟಾಗುತ್ತಿವೆ. ಮಲೆರೀಯಾ ಉಲ್ಭಣಿಸಿದೆ. ಈ ಬಗ್ಗೆ ಕಂಪೆನಿಯ ನಿದರ್ೇಶಕರಿಗೆ ದೂರು ನೀಡಿದರೆ ಅವರು ಉಡಾಫೆಯಿಂದ ವತರ್ಿಸುತ್ತಿದ್ದಾರೆಂದು ಪರಿಸರ ಉಳಿಸಿ ಹೋರಾಟ ಸಮಿತಿ ದೂರಿದೆಯಲ್ಲದೆ ಅದು ಆ ಪ್ರದೇಶದಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿತು.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆಯಾಗಿ ರಾಜಶ್ರೀ ಹೆಗ್ಡೆ ಆಯ್ಕೆ. ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಜಿಲ್ಲೆಯಾದ್ಯಂತ ಮೊದಲ ಮಳೆಯ ಸಿಂಚನವಾಗಿದೆ. ಇವೆಲ್ಲ ಇತರ ವಿಷಯ.ಒಂದಿಷ್ಟು: ಅಂದು ಕಾವೇರಿಗಾಗಿ ಹೋರಾಟ ಮಾಡಿಲ್ಲ ಪರಿಣಾಮ ತುಂಬೆಯಲ್ಲಿ ತೊಂದರೆಯುಂಟಾಗಿಯಿತು. ಈ ಮಾತು ಕೇಳಿಬಂತು `ಕಾವೇರಿ ನಡಿಗೆ'ಯಲ್ಲಿ. ಅದಾಗ ಕಾಪರ್ೋರೇಟರ್ ಓರ್ವರು, ಕಾವೇರಿ ನಡಿಗೆಯಲ್ಲಿಯೇ ಮುಳುಗಬೇಡಿ ಇತ್ತ ಕುಡಿಯಲು ನೀರಿಲ್ಲ...ಸ್ವಲ್ಪ ಇತ್ತ ಗಮನಹರಿಸಿ ಎಂದು ಚುಚ್ಚಬೇಕೇ..?&lt;br /&gt;ಪ್ರಜ್ಞಾವಂತರ ನಾಡಿನಲ್ಲಿ ಭಯೋತ್ಪಾದನೆಯ ಭೀತಿಉಗ್ರಗಾಮಿ ಇಮ್ರಾನ್ ಅಲಿಯಾಸ್ ಬಿಲಾಲ್ಗೆ ನಿದರ್ೇಶನ ಈ ಜಿಲ್ಲೆಯಿಂದಲೇ ಸಾಗುತ್ತಿತ್ತು! ಮಂಗಳೂರು ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮಕ್ಕುಗಳನ್ನು ನೀಡುವ ಕಾರ್ಯವೂ ಆಗುತ್ತಿತ್ತು...ದೇಶವ್ಯಾಪಿ ನಡೆಯುವ ಉಗ್ರವಾದಿ ಕೃತ್ಯಗಳಿಗೆ ಕೈ ಜೋಡಿಸುವ ಕಾರ್ಯ ಇಲ್ಲಿಯೂ ನಡೆಯುತ್ತಿತ್ತು... ಇವೆಲ್ಲವೂ ಇಂದು ಅನಾವರಣಗೊಂಡಿದೆ....ಗೊಳ್ಳುತ್ತಿವೆ...ಹಾಗೇ ಸಮಾಜದೆದುರು ತೆರೆದುಕೊಳ್ಳಲಾರಂಭಿಸಿದೆ...ಯಸ್..ಇದೇ ಇಲ್ಲಿನ ಪ್ರಜ್ಞಾವಂತ ಜನರ ಎದೆ ನಡುಗಿಸಹೊರಟ ನಗ್ನ ಸತ್ಯ!ಜಿಲ್ಲೆಯ ಕೆಲವೊಂದು ಪ್ರೊಫೆಸರ್ಗಳು ಮತ್ತು ಬುದ್ದಿಜೀವಿಗಳೆಂದೆನಿಸಿಕೊಂಡವರು ನಿಜವಾದ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದಾರೆ ಎಂಬುದು ವಿಷಾಧನೀಯ. ಎನ್ಕೌಂಟರ್ ನಡೆದರೆ ಅದಕ್ಕೆ ವಿರೋಧ, ನಕ್ಸಲ್ ಚಟುವಟಿಕೆಗಳ ಬಗ್ಗೆ ಧ್ವನಿಯೆತ್ತಿದರೆ ಪ್ರತಿಭಟನೆ ಹೀಗೆ ಈ ನಿಟ್ಟಿನಲ್ಲಿ ಪ್ರತಿಯೊಂದನ್ನು ಖಂಡಿಸುತ್ತಾ ಯುವಜನತೆಯಲ್ಲಿ ವೈರುಧ್ಯದ ಮನೋಭಾವನೆಯನ್ನು ಕೆಲವೊಂದು `ಪ್ರಜ್ಞಾವಂತ'ರು ಮಾಡುತ್ತಿದ್ದಾರೆ. ಇದು ನಿಲ್ಲಬೇಕಾಗಿದೆ. ಇದಕ್ಕೆ ಪೂರಕವಾದಂತಹ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕಾರ್ಯವೂ ಆಗಬೇಕಾಗಿದೆ.ಎಂದಿನಂತೆ ಈ ಬಾರಿಯೂ ಕರಾವಳಿ ಉತ್ಸವ ಠೀಕೆಗೊಳಗಾಗಿದೆ. ಜನತೆಯ ಉತ್ಸವವಾಬೇಕಾಗಿದ್ದ ಕರಾವಳಿ ಉತ್ಸವ `ದುಡ್ಡಿದ್ದವರ', `ಕೆಲವೇ ಸ್ಥಾಪಿತ ಹಿತಾಸಕ್ತಿಗಳ' ಮತ್ತು `ಅಧಿಕಾರಿಗಳ' ಉತ್ಸವವಾಗಿ ಹೊರಹೊಮ್ಮಿದೆ. ಕರಾವಳಿ ಉತ್ಸವದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕರೆತಂದು ಕೇವಲ ಒಂದೆರಡು ಸಾವಿರ ಜನ ಆಸನ ವ್ಯವಸ್ಥೆಯ ಸಭಾಂಗಣದಲ್ಲಿ ವ್ಯವಸ್ಥೆಗೊಳಿಸಿದ್ದನ್ನು ನೋಡಿದರೇ ಸಾಕು, ಜಿಲ್ಲೆಯ ಜನತೆಯೆ ಉತ್ಸವ ಇದಾಗಿಲ್ಲ...ಜಿಲ್ಲೆಯ ಕಟ್ಟ ಕಡೆಯ ಜನವೂ ಭಾಗವಹಿಸುವಂತಾಗಬೇಕೆಂಬ ಆಶಯವೂ ಜಿಲ್ಲಾಡಳಿತಕ್ಕೆ ಇಲ್ಲ ಎಂಬುದು ಸ್ಪಷ್ಟ. ಇಂತಹ ಕಾರ್ಯಕ್ರಮ ಮಾಡುವ ಬದಲಾಗಿ ಸುಮ್ಮನಿದ್ದರೆ ಅದೇ ಉತ್ತಮ. ವಾರಾರಂಭದಲ್ಲೇ ನೆತ್ತರ ಕೋಡಿ ಹರಿದಿದೆ. ಮದುವೆ ಮನೆಯೊಂದು ಮಸಣದ ಮನೆಯಾಗಿ ಜನತೆಯ ಮನಕಲುಕಿದೆ. ಘಟನೆ ಪೆನರ್ೆ ಸಮೀಪ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದು ಸಾಗುತ್ತಿದ್ದ ಜೀಪಿಗೆ ಅದಿರು ಲಾರಿ ಡಿಕ್ಕಿಹೊಡೆದು ಪುಟ್ಟ ಬಾಲಕನೂ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.ಉಳ್ಳಾಲದ ಲಾಡ್ಜ್ಒಂದರಲ್ಲಿ ತರುಣಿಯೊಬ್ಬಳನ್ನು ಕೊಲೆಗೈಯಲಾಗಿದೆ. ಶನಿವಾರ ರಾತ್ರಿ ಹೊತ್ತಲ್ಲಿ ಕೃತ್ಯವೆಸಗಲಾಗಿದೆ. ಕುತ್ತಿಗೆಯಲ್ಲಿ ಚೂಡಿದಾರ್ ಶಾಲು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಲಾಡ್ಜ್ನಲ್ಲಿ ಆಕೆಯೊಂದಿಗೆ ತಂಗಿದ್ದವನೇ ಈ ಕೃತ್ಯವೆಸಗಿರುವ ಶಂಕೆಯೂ ಇದೆ. ಇಂತಹ ಅಪರಾಧಗಳು ಹತ್ತು ಹಲವು ನಡೆದಿವೆ.ಜಿಲ್ಲಾ ಪಂಚಾಯತ್ ನೂತನ ಮೈತ್ರಿ ಆರಂಭಗೊಳ್ಳುತ್ತಿದ್ದಂತೆಯೇ ಈತನಕ ಮೌನ ತಾಳಿದ್ದ `ಕಾಂಗ್ರೆಸ್' ಸದಸ್ಯರು ಮೌನ ಮುರಿದು ಮಾತಿಗಿಳಿದಿದ್ದಾರೆ. ಗುರುವಾರ ನಡೆದ ಜಿಲ್ಲಾಪಂಚಾಯತ್ ವಿಶೇಷ ಸಭೆಯಲ್ಲಿ ಇದು ಕಂಡುಬಂದಿದೆ. ಮೈತ್ರಿ ಅಪವಿತ್ರಗೊಂಡು ಹೊಸಮೈತ್ರಿಯಾಗುತ್ತಲೇ ಇಂತಹ ಬೆಳವಣಿಗೆಗಳು ಮೊದಲ ಸಭೆಯಲ್ಲಿಯೇ ಕಾಣತೊಡಗಿದೆ.ಹಿರಿಯರಾದ ಎಂ.ವಿ ಕಾಮತ್, ಎಸ್.ಕೆ ಜೈನ್, ಪಿ.ವೆಂಕಟರಾಜ ಪುಣಿಚಿತ್ತಾಯ ಮತ್ತು ಎಸ್.ಸಿ ಶಮರ್ಾ ಅವರಿಗೆ ಮಂಗಳೂರು ವಿ.ವಿ ಗೌರವ ಡಾಕ್ಟರೇಟ್ ನೀಡಿದೆ.&lt;br /&gt;&lt;strong&gt;&lt;span style="color:#ff0000;"&gt;ಒಂದಿಷ್ಟು:&lt;/span&gt;&lt;/strong&gt; ಶಿಕ್ಷಣಾಸಕ್ತರ ಮುಕ್ತ ವೇದಿಕೆ `ಸಂಗತಿ' ದಶಮಾನೋತ್ಸವ ಸಮಾರಂಭದ ಉದ್ಘಾಟನೆ. ಉದ್ಘಾಟಕ ಸಚಿವ ಶೆಟ್ಟಿ ಬಂದಿರಲಿಲ್ಲ. ಅತಿಥಿಯೂ ಬಂದಿರಲಿಲ್ಲ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳನ್ನು ನೇರ ಅಧ್ಯಕ್ಷ ಭಾಷಣ ಮಾಡುವಂತೆ ಉದ್ಘೋಷಕರು ವಿನಂತಿಸಿದರು. ಜೊತೆಗೆ, ಉದ್ಘಾಟಕರು ಬಂದಿಲ್ಲ...ಅವರು ಬಂದಾಗ ಉದ್ಘಾಟನೆ ಮಾಡುತ್ತೇವೆ...ಅತಿಥಿಗಳೂ ಬಂದಿಲ್ಲ...ಅವರು ಬಂದಾಗ ಅವರ ಕಾರ್ಯ ನಿರ್ವಹಿಸುತ್ತಾರೆ ಎನ್ನಬೇಕೇ?&lt;br /&gt;&lt;strong&gt;&lt;span style="color:#ff0000;"&gt;ಪಾತಕ ಲೋಕದ ದುರಳ ಅಧ್ಯಾಯ ಕೊನೆಗೊಂಡಿತು...&lt;/span&gt;&lt;/strong&gt;&lt;br /&gt;ನೊಟೋರಿಯಸ್ ಕಿಲ್ಲರ್, ಪಾತಕ ಲೋಕದ ಡಾನ್, ಮುಲ್ಕಿ ರಫೀಕ್ ಹೆಣವಾಗಿ ಬಿದ್ದ. ಪಾತಕ ಲೋಕದ ದುರುಳ ಅಧ್ಯಾಯವೊಂದು ತನ್ಮೂಲಕ ಕೊನೆಗೊಂಡಿದೆ. ರಫೀಕ್ ಪಾತಕ ಲೋಕದ ಇತಿಹಾಸದೊಳಗೆ ಹೂತು ಹೋಗಿದ್ದಾನೆ...ಜೊತೆ ಜೊತೆಗೆ ಹಲವಾರು ರಹಸ್ಯಗಳು ರಹಸ್ಯಗಳಾಗಿಯೇ ಉಳಿದುಕೊಳ್ಳುವಂತಾಗಿದೆ. ಅಂತೂ ಜಿಲ್ಲೆಯ ಪಾಪಿಯೋರ್ವ ಎನ್ಕೌಂಟರ್ಗೆ ಬಲಿಯಾಗುವುದರೊಂದಿಗೆ ಸುಖಾನಂದ ಶೆಟ್ಟಿ ಕೊಲೆಪ್ರಕರಣದ ಇಬ್ಬರು ಆರೋಪಿಗಳು ಪೊಲೀಸ್ ಎನ್ಕೌಂಟರ್ಗೆ ಹತರಾಗುವಂತಾಗಿದೆ. ರಫೀಕ್ ಅಂದುಕೊಂಡತೆಯೇ ಎನ್ಕೌಂಟರ್ ನಡೆದೇ ಹೋಯಿತು..ತನ್ಮೂಲಕ ಪಾತಕ ಲೋಕದ ಆರೋಪಿಗಳಿಗೆ ಪೊಲೀಸ್ ಎಚ್ಚರಿಕೆ ದೊರೆತಂತಾಗಿದೆ.ಪೊಲೀಸ್ ಎನ್ಕೌಂಟರ್ ಸರಿಯಲ್ಲ ಎಂದು ಸಂಘಟನೆಯೊಂದು ಇದೀಗ ಹೇಳುತ್ತಿದೆ. ಅಥರ್ಾತ್ ಜಿಲ್ಲೆಯಲ್ಲಿ ಇಂತಹ ಭಯೋತ್ಪಾದನೆ ಹೆಚ್ಚಬೇಕೆಂದು ಇಂತಹ ಸಂಘಟನೆ ಪರೋಕ್ಷವಾಗಿ ಕರೆಕೊಟ್ಟಂತಾಗಿದೆ. ಈ ಸಂಘಟನೆಯ ಜಿಲ್ಲಾಧ್ಯಕ್ಷ ಎನಿಸಿಕೊಂಡ ಮಹಾನುಭಾವ ಕಳೆದ ವರ್ಷ ಸಾರ್ವಜನಿಕರಿಂದಲೇ ಪೆಟ್ಟು ತಿಂದಿದ್ದು, ಇದೀಗ ಪುನ: ಇಂತಹ ಹೇಳಿಕೆಗಳನ್ನು ನೀಡುತ್ತಾ ಜನವಿರೋಧಿ ನಿಲುವು ತಾಳಹೊರಟಿದ್ದಾರೆ.`12'ಕ್ಕೆ ಈ ಬಾರಿ ವಿಶೇಷ ಮಹತ್ವ. ಧರ್ಮಸ್ಥಳದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯಲಿರುವ ಮಹಾಮಜ್ಜನದ ಸಂದರ್ಭ. 12ವರ್ಷಕ್ಕೊಮ್ಮೆ ಅಪರೂಪದ ಮಹಾಸಂಕ್ರಾತಿಯ ಸಂಭ್ರಮ ಇನ್ನೊಂದೆಡೆ. ಇವೆಲ್ಲವೂ ಈ ವರ್ಷದ ವೈಶಿಷ್ಟ್ಯ.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮಜ್ಜನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮುನಿಮಹಾಸಾರರು ಆಗಮಿಸಿದ್ದಾರೆ. ಅಟ್ಟಳಿಗೆ ನಿಮರ್ಾಣ ಭರದಿಂದ ಸಾಗುತ್ತಿದೆ. ಧರ್ಮಸ್ಥಳದಲ್ಲಿ ಮಹಾಮಜ್ಜನಕ್ಕೆ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಅಂತೂ ಇಡೀ ಕ್ಷೇತ್ರ ಸಂಭ್ರಮದಿಂದ ಶೃಂಗರಿಸುತ್ತಿದೆ. ಅದೇ ಹೊತ್ತಲ್ಲಿ ಈವಾರ ಅಪರೂಪದ ಮಕರ ಸಂಕ್ರಮಣವೂ ನಡೆದಿದೆ. ಒಂದು ದಿನ ತಡವಾಗಿ ಮಕರ ಸಂಕ್ರಮಣ ಜ.14ರ ಬದಲಾಗಿ 15ರಂದು ಬಂದಿದೆ. ಬಕ್ತರು ಸಂಭ್ರಮದಿಂದ ಮಕರ ಸಂಕ್ರಮಣವನ್ನಾಚರಿಸಿದ್ದಾರೆ.ತುಳುನಾಡ ಮಗಳು ಐಶ್ವಯರ್ಾಗೆ ನಾಗದೋಶ ಕಾಡತೊಡಗಿದೆ. ಅದಕ್ಕಾಗಿ ಐಶ್ವರ್ಯ ಹೆತ್ತವರು ತುಳುನಾಡಿಗಾಗಮಿಸಿದ್ದಾರೆ. ನಾಗದೋಷ ನಿವಾರಣೆಗಾಗಿ ಅವರು ಬಂದಿದ್ದಾರೆ. `ಬಿಗ್ ಬಿ' ಪುತ್ರ ಅಭಿಷೇಕ್ ಬಚ್ಚನ್ ಜೊತೆ ಐಶ್ ವಿವಾಹ ನಡೆಯಲಿರುವುದು ಕುಡ್ಲದ ಜನರಿಗಂತೂ ಸಂತೋಷ ತಂದಿದೆ. ತುಳುನಾಡ ಜನತೆ ಐಶ್ ಮದುವೆಗಾಗಿ ಸಂಭ್ರಮಿಸುತ್ತಿದ್ದಾರೆಂಬ ಸಂತೋಷ್ ಐಶ್ಗೆ ಇದ್ಯೋ ಇಲ್ಲವೋ ಎಂಬುದು ಮಾತ್ರ ಪ್ರಶ್ನೆಯಾಗಿದೆ.!ನಗರ ಪ್ರದೇಶಗಳಲ್ಲಿ ವೈಟ್ ಕಾಲರ್ ಕ್ರೈಂ ಅಧಿಕವಾಗುತ್ತಿದೆ. ಸೈಬರ್ ಕ್ರೈಂ ಜಾಸ್ತಿಯಾಗುತ್ತಿದೆ. ಆತಂಕವಾದಿ ಸಂಘಟನೆಗಳ ಕಾರ್ಯವೈಖರಿಗಳು ಹೆಚ್ಚಾಗುತ್ತಿವೆ. ಹೊಸ ಹೊಸ ಮಾದರಿಯ ಅಪರಾಧಗಳು ದಿನಂಪ್ರತಿ ಹೆಚ್ಚಾಗುತ್ತಿದೆ ಎಂಬ ಅಂಶವನ್ನು ನೇಮಕಾತಿ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಡಾ.ಡಿ.ವಿ ಗುರುಪ್ರಸಾದ್ ತಿಳಿಸಿದ್ದಾರೆ.ಜಿಲ್ಲೆಯ ನಿರ್ಮಲಗ್ರಾಮ ಪುರಸ್ಕಾರಕ್ಕೆ ಇರಾ ಗ್ರಾಮ ಪಂಚಾಯತ್ ಆಯ್ಕೆ ಬಹುತೇಕ ಖಚಿತಗೊಂಡಿದೆ. ಬೀಚ್ ಉತ್ಸವ ಆರಂಭಗೊಂಡಿದೆ. ಗಾಳಿಪಟಗಳು ಪಟ ಪಟ ಸದ್ದುಮಾಡುತ್ತಾ ಬಾನಲ್ಲಿ ವಿಹರಿಸಲಾರಂಭಿಸಿದೆ.ದಕ್ಷಿಣ ಕನ್ನಡ ಜಿಲ್ಲೆ,ಉಡುಪಿ ಮತ್ತು ದಕ್ಷಿಣ ಭಾರತದ ವಿವಿಧ ಸ್ವಾದಿಷ್ಟು ಖಾದ್ಯ ಪರಿಚಯಿಸುವ ಸಲುವಾಗಿ ಸಸ್ಯಾಹಾರ ಮತ್ತು ಮಾಂಸಾಹಾರಿ ಆಹಾರ ಮಳಿಗೆ ಪಣಂಬೂರು ಬೀಚ್ನಲ್ಲಿ ಏರ್ಪಡಿಸಲಾಗಿದೆ. ಬೀಚ್ ಉತ್ಸವದ ಅಂಗವಾಗಿ ಪಣಂಬೂರು ಸಮುದ್ರದಲ್ಲಿ ಈಜು ಸ್ಪಧರ್ೆ , ರೋಮಾಂಚಕ ನಾಡದೋಣಿಗಳ ಸ್ಪಧರ್ೆ, ಮರಳಲಿ ಆಕೃತಿ ರಚಿಸುವ ಸ್ಪಧರ್ೆ, ಪುರುಷರಿಗೆ ಬೀಚ್ ವಾಲೀಬಾಲ್, ಮಹಿಳೆಯರಿಗೆ ಬೀಚ್ ತ್ರೋಬಾಲ್ ಸ್ಪಧರ್ೆಗಳು ಏಪರ್ಾಡಾಗಿವೆ. ವಾರಾಂತ್ಯದಲ್ಲಿ ಜನ ಬೀಚ್ ಉತ್ಸವದ ಸಂಭ್ರಮದಲ್ಲಿದ್ದಾರೆ&lt;br /&gt;&lt;strong&gt;&lt;span style="color:#ff0000;"&gt;.ಒಂದಿಷ್ಟು:&lt;/span&gt;&lt;/strong&gt; ಮುಲ್ಕಿ ರಫೀಕ್ ಎನೌಕಂಟರ್ ನಡೆದಿದ್ದು ರವಿವಾರ... ಆದರೆ ಮೊಬೈಲ್ ಎಸ್.ಎಮ್.ಎಸ್ನಲ್ಲಿ ಒಂದು ದಿನ ಮುಂಚಿತವಾಗಿ ಅಂದರೆ ಶನಿವಾರವೇ ಎಲ್ಲರಿಗೂ ಎನ್ಕೌಂಟರ್ ವಿಷಯ ಭಿತ್ತರಗೊಂಡಿತ್ತು. ಅಂತೂ ಎಸ್.ಎಂ.ಎಸ್ ಮೂಲಕ ರಫೀಕ್ ಒಂದು ದಿನ ಮೊದಲೇ ಎನ್ಕೌಂಟರ್ಗೆ ಬಲಿಯಾಗಿದ್ದ...!&lt;br /&gt;&lt;br /&gt;&lt;strong&gt;&lt;span style="color:#ff0000;"&gt;ಜಿಲ್ಲೆಯ ಜನತೆಯ ಹೃದಯ ಕಲುಕಿತ್ತು....&lt;/span&gt;&lt;/strong&gt;&lt;br /&gt;ಮಳೆಗಾಲದ ತಂಪು ವಾತಾವರಣದ ನಡುವೆಯೂ ಜನತೆಯ ಮೈ ಬೆರವರುವಂತಾಯ್ತು...ಪುತ್ತೂರಿನ `ಆ ಘಟನೆ' ಪ್ರತಿಯೊಬ್ಬ ಹೆಣ್ಣು ಹೆತ್ತವರ ಕರುಳು ಕಿತ್ತು ಬರುವಂತೆ ಮಾಡಿತು... ಜನರ ಮನ:ಪಠಲದಿಂದ ಸೌಮ್ಯ ಭಟ್ ಕೊಲೆಪ್ರಕರಣ ಮಾಸಿಹೋಗುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿಹೋಯ್ತು. ಅದುವೇ ಅಕ್ಷತಾ ಕೊಲೆ!. ಮನೆ-ಮನದಲ್ಲಿ ಅಳಿಸಾಲಗದಂತಹ ಘಾಸಿ ಮಾಡಿತು.ಈ ವಾರವಂತೂ ಒಂದರ ಮೇಲೊಂದರಂತೆ ಆಘಾತಗಳ ಸರಮಾಲೆಯನ್ನೇ ತಂದೊಡ್ಡಿದೆ. ವಾರಾಂಭದಲ್ಲೇ ಮಳೆ ವಿಘ್ನದ ಮುನ್ನುಡಿಯನ್ನು ಬರೆದರೆ, ನಾಲ್ಕು ದಿನಗಳ ಹಿಂದೆ ಕಲ್ಪಣೆಯಲ್ಲಿ ತುಂಬಿದ ಮಳೆ ನೀರು ಎರಡು ಪುಟ್ಟ ಜೀವಗಳನ್ನೇ ಬಲಿ ತೆಗೆದುಕೊಂಡಿತು. ಉಳ್ಳಾಲ, ಕೋಟೆಪುರಗಳಲ್ಲಿ ಕಡಲಬ್ಬರಿಸಿತು. ಮುನಿಸಿದ ತೆರೆಗೆ ಮನೆಗಳು ಬಲಿಯಾದವು. ಸೂರು ಕಳಕೊಂಡು ಮನೆಮಂದಿ ಬೀದಿಪಾಲಾಗುವಂತಾಯಿತು. ವಾರಾಂತ್ಯಗೊಳ್ಳುತ್ತಿದ್ದಂತೆ ಕೊಣಾಜೆಯಲ್ಲಿ ಹರೆಯದ ಹೆಣ್ಣುಮಗಳು ನಾಪತ್ತೆಯಾದಳು. ಜಿಲ್ಲೆಯಾದ್ಯಂತ ಸಾವು,ನೋವು ನಿರಂತರ ಸಂಭವಿಸಿತು... ದುಖ ಮಡುಕಟ್ಟಿತು.ಮಾದಕ ವಸ್ತು ವಿರೋಧಿ ದಿನ, ಲೈಂಗಿಕ ಶೋಷಣೆ ಕಾಯರ್ಾಗಾರ, ಬೀಜಮೇಳ, ಜಿಲ್ಲಾಧಿಕಾರಿಗಳ ವಗರ್ಾವಣೆ, ನೂತನ ಜಿಲ್ಲಾಧಿಕಾರಿಗಳಿಂದ ಕಡಲ್ಕೊರೆತ ವೀಕ್ಷಣೆ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸಭೆ ಹೀಗೆ ಮಾಮೂಲಿ ಕಾರ್ಯಕ್ರಮಗಳಿಗೇನೂ ಭರವಿರಲಿಲ್ಲ.ಪಠ್ಯದಲ್ಲಿ ಕೊಂಕಣಿ ಭಾಷೆ ಅಳವಡಿಸುವ ಬಗ್ಗೆ ಪಠ್ಯಕ್ರಮವನ್ನು ಕೊಂಕಣಿ ಅಕಾಡೆಮಿ ರೂಪಸಿದೆ. ಇದು ಶ್ಲಾಘನಾರ್ಹ. ಅದರ ವಿದ್ಯುಕ್ತ ಬಿಡುಗಡೆಯನ್ನೂ ವ್ಯವಸ್ಥೆಯೂ ನಡೆಯಿತು. ಆದರೆ ಕಾರ್ಯಕ್ರಮದಲ್ಲಿ ಮಾತ್ರ ಅಕಾಡೆಮಿ ಕೊಂಕಣಿಗೆ ಪ್ರಾತಿನಿಧ್ಯ ಕೊಡುವುದರ ಜೊತೆಗೆ `ಕ್ರೈಸ್ತ' ಸಮುದಾಯಕ್ಕೆ ಮಾನ್ಯತೆ ನೀಡಿದ್ದು ಮಾತ್ರ ಖೇದಕರ.ವಿಶ್ವಹಿಂದೂ ಪರಿಷತ್, ಹಿಂದೂ ಸಂಘಟನೆಗಳ ರಾಷ್ಟ್ರೀಯ ಮಟ್ಟದ ನಾಯಕರು ಧರ್ಮಸ್ಥಳ ಶಾಂತಿವನದಲ್ಲಿ ಒಂದುಗೂಡಿ ಸಭೆ ನಡೆಸಿದ್ದಾರೆ. ಒಂದು ವರ್ಷದ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಇದೀಗ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ, ಹಿಂದೂ ಯುವತಿಯರ ಅತ್ಯಾಚಾರ, ಅನಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇವೆಲ್ಲವುಗಳಿಗೆ ಶಾಶ್ವತ ಪರಿಹಾರ ರೂಪಿಸಲು ಸಂಘಪರಿವಾರದ ಈ ಬೈಠಕ್ ನಾಂದಿ ಹಾಡಬಹುದೇ?ಈ ವಾರದಲ್ಲಿ ನಡೆದು ಒಂದು ಸ್ವಾರಸ್ಯಕರ ಸಂಗತಿ. ನಗರದ ಪುರಭವನದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಕ್ರಮ. ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ. ಅದೂ ಮಹಿಳೆಯರಿಗಾಗಿ ಕಾರ್ಯಕ್ರಮ, ಕಾಯರ್ಾಗಾರ ಏರ್ಪಡಿಸಲಾಗಿತ್ತು. ಅದರ ಉದ್ಘಾಟನೆ ಮಾಡಿದ್ದು ಅಂತರಾಷ್ಟ್ರೀಯ ಸಂಘಟನೆಯ `ಜಿಲ್ಲಾ' ರಾಜ್ಯಪಾಲೆ! ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ಅವರು, `ಗುಡ್ ಇವಿನಿಂಗ್ ಎವರಿಬಡಿ' ಎಂದಾಗ ಸಭೆಯಲ್ಲಿದ್ದವರಿಗೆ ಅಚ್ಚರಿ! ಕಣ್ಣುಜ್ಜಿ ವಾಚುನೋಡುವ ಪರಿಸ್ಥಿತಿ... ಸಾವರಿಸಿದ ಜಿಲ್ಲಾ ರಾಜ್ಯಪಾಲೆ ಸಾರಿ... ಗುಡ್ ಮಾನರ್ಿಂಗ್ ಎಂದರು. ಆಹಾ ಎಂತಹ ಇಂಗ್ಲಿಷ್ ವ್ಯಾಮೋಹ ಇವರಿಗೆಲ್ಲಾ!ಒಂದಿಷ್ಟು: ಈ ರಾಜಕಾರಣಿಗಳೇ ಹೀಗೆ... ಮಳೆಗಾಲ ಬಂತೆಂದರೆ ಕಾರ್ಯಕ್ರಮ ಬೇರೆ ಇಲ್ಲ. ಇದ್ದರೂ ಹಾಲಿಗಳದ್ದೇ ಕಾರುಬಾರು.. ಮಾಜಿಗಳಿಗಲ್ಲಿ ಸ್ಥಾನವೇ ಇಲ್ಲ. ಅಂತೂ ಚಾಲ್ತಿಯಲ್ಲಿರಬೇಕೆಂಬುದು ಕೆಲವರ ಚಾಳಿ. ಇದೀಗ ಕಾಂಗ್ರೆಸಿಗರಿಗೆ ಪ್ರಚಾರಕ್ಕೆ ಯಾವುದೇ ಆಸ್ತಿ ಸಿಕ್ಕಿಲ್ಲ. ಅದಕ್ಕಾಗಿ ಮಾಜಿಯೋರ್ವರು ಇದೀಗ ರಸ್ತೆ, ಅದಿರು ಲಾರಿಗಳ ವಿಚಾರದಲ್ಲಿ ತಾಕೀತು ಮಾಡಿದ್ದಾರೆ. ಅಂತೂ ಪತ್ರಿಕೆ, ಚಾನಲ್ ಗಳಲ್ಲಿ ಮುಖ ದರ್ಶನ ಆಗಬೇಕೆಂದು ಏನೆಲ್ಲಾ ಕಸರತ್ತು ನೋಡಿ..&lt;br /&gt;ಇವರೇ ಹೀಗೆ ಮಾಡಿದರೆ...ವಿದ್ಯಾಥರ್ಿಗಳಿಗೆ ಬುದ್ಧಿವಾದ ಹೇಳಿ ತಿದ್ದಬೇಕಾದ ಶಿಕ್ಷಕರು, ಜವಾಬ್ದಾರಿಯುತ ಸ್ಥಾನದಲ್ಲಿರುವ ವಾರ್ಡನ್ಗಳು ಅಮಾನುಷವಾಗಿ ವತರ್ಿಸಿದರೆ...? ಪರಿಸ್ಥಿತಿ ಆಗುವುದೇ ಹೀಗೆ. ಇದಕ್ಕೆ ನಿದರ್ಶನ ನಗರದ ಕುದ್ಮಲ್ ರಂಗರಾವ್ ಹಾಸ್ಟೆಲ್. ಕೆಲ ಸಮಯಗಳ ಹಿಂದೆಯಷ್ಟೇ ಇದೇ ಹಾಸ್ಟೆಲ್ನಲ್ಲಿ ವಿದ್ಯಾಥರ್ಿನಿಯೋರ್ವಳು ಮಲೇರಿಯಾಕ್ಕೆ ತುತ್ತಾಗಿ ಮರಣಹೊಂದಿದ್ದರೆ, ಮತ್ತೆ ಕೆಲವರು ತೀವ್ರ ಅಸ್ಪಸ್ಥರಾಗಿದ್ದರು. ಇಷ್ಟೆಲ್ಲಾ ಆದರೂ ಅಲ್ಲಿನ ಸಿಬ್ಬಂಧಿಗಳು ಎಚ್ಚರಗೊಳ್ಳಲಿಲ್ಲ. ಮತ್ತೊಮ್ಮೆ ಇಂತಹ ಘಟನೆ ಇಲ್ಲಿ ನಡೆದಿದೆ. ಈ ಬಾರಿ ಎರಡು ಪುಟ್ಟ ಜೀವಗಳು ಆತ್ಮಹತ್ಯೆಗೆ ಪ್ರಯತ್ನಿಸಿವೆ. ಇವಕ್ಕೆಲ್ಲಾ ಕಾರಣ ಇಲ್ಲಿನ ವಾರ್ಡನ್.ಪವಿತ್ರ ಮತ್ತು ಶಕುಂತಲ ಎಂಬ ಇಬ್ಬರು ವಿದ್ಯಾಥರ್ಿನಿಯರು ವಾರ್ಡನ್ ಕಿರುಕುಳ ತಡೆಯಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಕೊನೆಗೂ ಇಂತಹ ವಾರ್ಡನ್ ಅಮಾನತಾಗಿದೆ. ಈ ಬಗ್ಗೆ ಗುರುವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿಯೂ ತೀವ್ರ ಚಚರ್ೆ ನಡೆದಿದೆ. ಈ ಹಾಸ್ಟೆಲ್ ಬಗ್ಗೆ ಇಲಾಖಾ ಮಟ್ಟದಲ್ಲಿ ಸಮಗ್ರ ತನಿಖೆ ನಡೆಯುವಂತೆಯೂ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದು ಇನ್ನೊಂದು ಇಂತಹ ಹಾಸ್ಟೆಲ್ಗೆ ಪಾಠವಾಗಬೇಕಾಗಿದೆ. ಇನ್ನಾದರೂ ಸರಕಾರದ ಅನ್ನ ತಿನ್ನುವ ಇಂತಹ ಸಂಸ್ಥೆಯ ಮುಖ್ಯಸ್ಥರು ಅಲ್ಲಿರುವ ವಿದ್ಯಾಥರ್ಿಗಳನ್ನು ತಮ್ಮ ಮಕ್ಕಳಂತೆ ಕಾಣಬೇಕಾಗಿದೆ.ಹಲವು ಸಮಯದ ಬೇಡಿಕೆಯಾದ ಎಲ್ ಪಿ ಜಿ ಗ್ಯಾಸ್ ಬಂಕ್ ಅಂತೂ ಇಂತೂ ಪಣಂಬೂರಿನಲ್ಲಿ ಆರಂಭಗೊಂಡಿದೆ. ಜಿಲ್ಲೆಯ ಪ್ರಥಮ ಗ್ಯಾಸ್ ಬಂಕ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.ಜಿಲ್ಲೆಯಾದ್ಯಂತ ವಿವಿಧ ದೇಗುಲಗಳಲ್ಲಿ ಬ್ರಹ್ಮಕಲಶೋತ್ಸವ, ವಷರ್ಾವಧಿ ಜಾತ್ರೋತ್ಸವಗಳ ಸಂಭ್ರಮ. ಧಾಮರ್ಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಕಳ್ಳತನ ಪ್ರಕರಣ ಅಧಿಕವಾಗಿದೆ. ಅಕ್ರಮ ಚಟುವಟಿಕೆಗಳು ಯತೇಚ್ಛವಾಗಿ ಸಾಗುತ್ತಿವೆ. ಕ್ರಾಂತಿಕಾರಿ ರಾಷ್ಟ್ರ ಸಂತ ತರುಣ ಸಾಗರ ಮುನಿ ನಗರದಲ್ಲಿ ಮೊಕ್ಕಾಂ ಹೂಡಿದ್ದು, ಪ್ರವಚನ ನಡೆಸುತ್ತಿದ್ದಾರೆ.ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಭವಿಷ್ಯದ ಸವಾಲುಗಳನ್ನೆದುರಿಸಲು ಸಿದ್ಧರಾಗಿ. ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಭಾರತವನ್ನು ಸಮಗ್ರ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬೇಕು ಎಂದು ಇಸ್ರೋ ಅಧ್ಯಕ್ಷ ಜಿ.ಮಾಧವನ್ ನಾಯರ್ ಎನ್ ಐ ಟಿಕೆ ಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವ ವಿಜ್ಞಾನಿಗಳಿಗೆ ಕರೆನೀಡಿದ್ದಾರೆ.ಪ್ರಸಾದ್ ಆಟರ್್ ಗ್ಯಾಲರಿಯಲ್ಲಿ ಪ್ರತಿದಿನವೂ ಒಂದಲ್ಲ ಒಂದು ಕಲಾ ಪ್ರದರ್ಶನ ನಿರಂತರವಾಗಿ ನಡೆಯುತ್ತಿವೆ. ಇತ್ತೀಚಿನ ಪ್ರದರ್ಶನಗಳಲ್ಲಿಯೇ ಒಂದು ವಿಭಿನ್ನ ರೀತಿಯ ಕಲಾ ಪ್ರದರ್ಶನ ಈ ವಾರ ನಡೆದಿದೆ. ಮಾಮೂಲಿ ಚಿತ್ರಗಳಿಂದ ಒಂದಷ್ಟು ಭಿನ್ನ...ವಿಭಿನ್ನ...ಕಲಾವಿದನ ಕಲಾನೈಪುಣ್ಯತೆಗೆ ಸಾಕ್ಷಿ. ಅಲ್ಲಿ ಮೊಳೆಗಳಿಗೆ ಪ್ರಾಧಾನ್ಯತೆ. ತಮ್ಮ ಕಲಾಕೃತಿಯಲ್ಲಿ ಮೊಳೆಗಳನ್ನು ಅಳವಡಿಸಲಾಗಿತ್ತು. ಅದೊಂದು ಹೊಸ ರೀತಿಯ ಪ್ರಯೋಗವಾಗಿ ಭಾಸವಾಯಿತು.ಕನರ್ಾಟಕ ಮಹಿಳಾ ಆಯೋಗದ ನೂತನ ಅಧ್ಯಕ್ಷೆ ಪ್ರಮೀಳಾ ಸೇಸಗರ್ಿ ನಗರಕ್ಕಾಗಮಿಸಿ ಗುಡುಗಿದ್ದಾರೆ. ಮಹಿಳೆಯರ ದೂರುಗಳಿಗೆ ಸ್ಪಂದಿಸದಿದ್ದಲ್ಲಿ ಆಯೋಗ ಕಣ್ಣುಮುಚ್ಚಿ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಂತೂ ಮಹಿಳೆಯರ ಪಾಲಿಗೆ ಇವರ ಭರವಸೆಗಳು ಇದೀಗ ಆಶಾದಾಯಕವಾಗಿ ಕಾಣತೊಡಗಿದೆ. ಎಷ್ಟೆಲ್ಲಾ ಕಾರ್ಯಗತವಾಗುವುದೋ ಕಾದುನೋಡಬೇಕಾಗಿದೆ. ಇವಲ್ಲದೆ,ಮಂಗಳೂರು ನಗರ ಮತ್ತು ಮಂಗಳೂರು ಗ್ರಾಮಾಂತರ ಅಂಗನವಾಡಿ ಕಾರ್ಯಕತರ್ೆಯರಿಗೆ ಕಾನೂನು ಕಾಯರ್ಾಗಾರ , ಘಟಿಕೋತ್ಸವ, ಗ್ರಂಥಾಲಯ ಉದ್ಘಾಟನೆ, ಕೋಸ್ಟಲ್ ಟ್ರಕ್ಕಿಂಗ್ ಹೀಗೆ ಹತ್ತಾರು ಕಾರ್ಯಕ್ರಮಗಳು. &lt;strong&gt;&lt;span style="color:#ff6666;"&gt;ಒಂದಿಷ್ಟು:&lt;/span&gt;&lt;/strong&gt; ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನೂತನ ಅಭ್ಯಥರ್ಿಗಳ ಆಯ್ಕೆಯಾಗಿದೆ. ಇದೀಗ ಮಾಜಿಗಳು ಹೊಸ ಕಾರು ಖರೀದಿಸಿದ್ದು ಎಲ್ಲರ ಅಚ್ಚರಿಗೆ ಪಾತ್ರವಾಗಿವೆ. ಅಧಿಕಾರ ಹೋದಾಕ್ಷಣ `ಕಾರು ಖರೀದಿಸಿದರಲ್ಲಾ' ಎಂಬ ಮಾತು ಗುರುವಾರ ಜಿಲ್ಲಾ ಪಂಚಾಯತ್ ಸಭೆಗೆ ಆಗಮಿಸುತ್ತಿದ್ದ ಸದಸ್ಯರ ನಡುವೆ ಕೇಳಿಬರುತ್ತಿತ್ತು!&lt;br /&gt;&lt;br /&gt;&lt;span style="color:#ff0000;"&gt;ಮತ್ತೊಂದು ನರಹತ್ಯೆ...&lt;/span&gt;&lt;br /&gt;ಕಣ್ ತೆರೆಯುವಷ್ಟರಲ್ಲಿ ನಡೆದೇ ಹೋಯಿತು ಮತ್ತೊಂದು ನರಹತ್ಯೆ... ಅದೊಂದು ದಾರುಣ ಹತ್ಯೆ. ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ರಾಯಿ ಗ್ರಾಮ ಪಂಚಾಯತ್ ಸದಸ್ಯ ವಿದ್ಯಾಧರ್ ಜೈನ್ ಅವರನ್ನು ಬರ್ಬರವಾಗಿ ಕೊಲೆಮಾಡಲಾಯಿತು. ಪಾತಕಿಗಳ ತಲವಾರು, ಮಚ್ಚುಗಳ ಹೊಡೆತಕ್ಕೆ ವಿದ್ಯಾದರ್ ಜೈನ್ ದೇಹ ಬಲಿಯಾಯಿತು. ರಕ್ತದೋಕುಳಿ ಹರಿಯಿತು. ನಾಗರ ಪಂಚಮಿಯ ಸಡಗರ ಸಂಭ್ರಮದ ಅವಸರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಂಬಿ ಗಲಭೆಗಳು ನಡೆದವು.. ಜೊತೆ ಜೊತೆಗೆ ಒಂದು ಕೊಲೆಯೂ ನಡೆದೇ ಹೋಯಿತು. ಅಲ್ಲಿಂದ ಹಬ್ಬಗಳ ಹೆಬ್ಬಾಗಿಲು ತೆರೆಯಿತು.. ಜೊತೆ ಜೊತೆಯಲ್ಲಿ ಸಾವು ನೋವುಗಳದ್ದೂ!.. ಮತ್ತೆ ಬಂದ ಹಬ್ಬವೆಂದರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಸ್ವಾತಂತ್ರ್ಯೋತ್ಸವ. ಇದು ಡಬ್ಬಲ್ ಮಜಾ ನೀಡಿತಾದರೂ ಅಷ್ಟೇ ಶಾಕ್ ನೀಡುವಂತಾಯಿತು ನೆರೆಯ ಜಿಲ್ಲೆಯಲ್ಲಿ ನಡೆದ ಪತ್ರಕರ್ತ ಹಿತೇಂದ್ರ ನ ಕಗ್ಗೊಲೆ... ಅದಾದ ನಂತರ ಬಂತು ಚೌತಿಯ ಸಡಗರ.. ಅದೇ ಸಂದರ್ಭದಲ್ಲಿ ಘಟಿಸಿಯೇ ಹೋಯಿತು... ವಿದ್ಯಾದರ್ ಹತ್ಯೆ...ಆಟಿ ಕಳೆದು ಸೋಣೆ(ಶ್ರಾವಣ)ಕಾಲಿಟ್ಟಿದೆ. ಆಟಿಯ ಅಬ್ಬರದ ಮಳೆಯು ಸೋಣೆಯಲ್ಲೂ ಮುಂದುವರಿದಿದೆ... ಗಣೇಶನ ಹಬ್ಬದ ಸಂದರ್ಭದಲ್ಲಿ ಮಳೆಯ `ಸಿಂಚನ'ವಾಗಿದೆ. ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಗೌರಿ ಗಣೇಶನ ಆಚರಣೆಯಾಗಿದೆ.ಹಲವೆಡೆಗಳಲ್ಲಿ ಮತ್ತೆ ಗಣೇಶ `ಹಾಲು' ಕುಡಿದು ಸುದ್ದಿಯಾಗಿದ್ದಾನೆಯಾದರೂ ಜಿಲ್ಲೆಯ ಗಣೇಶಮಾತ್ರ ಮೌನಿಯಾಗಿದ್ದ. ಹಾಲು ಕುಡಿದಿಲ್ಲ.ಚಿತ್ರ ಭಾರತಿ ಸಂಸ್ಥೆ ಮತ್ತು ತುಳು ಚಿತ್ರರಂಗಗಳೆರಡೂ `35'ರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿವೆ. ಪುರಭವನದಲ್ಲಿ ಹಳೆಯ ತುಳು ಚಲನ ಚಿತ್ರಗಳ ಛಾಯಾಚಿತ್ರ ಪ್ರದರ್ಶನ, ತುಳು ಚಲನಚಿತ್ರಗಳ ಬಗ್ಗೆ ವಿಚಾರ ಸಂಕಿರಣ, ಚಿತ್ರರಂಗದ ಸಾಧಕರಿಗೆ ಸನ್ಮಾನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಸಂಘಟಕರು ಏರ್ಪಡಿಸಿದ್ದರು. ಜೊತೆಗೆ ಹಳೆಯ ತುಳು ಚಲನ ಚಿತ್ರಗಳ ಮರುವೀಕ್ಷಣೆಗೆ ಅವಕಾಶವನ್ನೂ ಮಾಡಿದ್ದರು. ಇದೆಲ್ಲಾ ಉತ್ತಮ ಬೆಳವಣಿಗೆ. ಆದರೆ ಜನರ ಪ್ರೋತ್ಸಾಹ ಎಷ್ಟು ದೊರಕಿದೆ ಎಂಬುದು ಇಲ್ಲಿ ಮುಖ್ಯವಲ್ಲ. ಜಿಲ್ಲಾ ಉಸ್ತುವಾರಿ ಸಚಿವ `ನಾಗರಾಜ'ಶೆಟ್ಟಿ ಮತ್ತೆ ಬುಸುಗುಟ್ಟಿದ್ದಾರೆ. ಕಾರಣ ರಸ್ತೆ! ಈ ಬಾರಿ ಅಧಿಕಾರಿಗಳಿಗೆ ನೇರ ತಾಕೀತಾಗಿದೆ... ಅಸಾಧ್ಯವಾದಲ್ಲಿ `ಸೀಟು ಬಿಟ್ಟು ಹೋಗಿ'.. ಅಂತೂ ರಸ್ತೆಯ ದುರಸ್ತಿ ಆರಂಭವಾಗಿದೆ. ಅದೊಂದು ಸಂತೋಷದ ವಿಚಾರ.`ಪೆಸಿಫಿಕ್ ಪ್ರಿನ್ಸಸ್' ಅತ್ಯಾಧುನಿಕ ಹಡಗೊಂದು ನವಮಂಗಳೂರು ಬಂದರಿಗೆ ಆಗಮಿಸಿದೆ. ಅಮೆರಿಕಾದಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗಾಗಿ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತೆರಳಿದ್ದಾರೆ.`ಸೆಲ್ವಾ ಜುಡುಮ್' ಹೆಸರಿನಲ್ಲಿ ಛತ್ತೀಸ್ಗಡದ ಆದಿವಾಸಿಗಳ ಸಂಸ್ಕೃತಿಯ ಮೇಲೆ, ಅವರ ವಾಸ್ತವ್ಯದ ಮೇಲೆ ನಡೆಯುತ್ತಿರುವ ಷೋಷಣೆಯನ್ನು ಪ್ರತಿಭಟಿಸಿಕಾಲಿಗೆ ಗೆಜ್ಜೆಕಟ್ಟಿ, ಹಣೆಗೆ ಕೆಂಪು ಪಟ್ಟಿಕಟ್ಟಿದ, ಅನ್ಯಾಯದ ವಿರುದ್ಧ ಧ್ವನಿಯಾದ ಸೆಲ್ವಾ ಜುಡುಮ್ ಬಾಧಿತ ಆದಿವಾಸಿಗಳ ಸಹಾಯಾರ್ಥ ಸಮಿತಿ ಹಾಗೂ ಆದಿವಾಸಿ ಜನಾಂಗದವರು ಕ್ರಾಂತಿಗೀತೆ ಹಾಡುವ ಮೂಲಕ ಸುದ್ದಿಗೋಷ್ಠಿ ನಡೆಸಿದರು.&lt;strong&gt;&lt;span style="color:#ff0000;"&gt;ಒಂದಿಷ್ಟು:&lt;/span&gt;&lt;/strong&gt; ಮಹಾನಗರ ಪಾಲಿಕೆಯ ಸಹಾಯಕ ಯೋಜನಾಧಿಕಾರಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಅಂಶ ಅಸಲಿ ಲೋಕಾಯುಕ್ತರಿಗೆ ತಿಳಿದಿಲ್ಲ ಪಾಪ! ಇದನ್ನು ತಿಳಿಸಿ ಕೊಡಲು ನಕಲಿ ಲೋಕಾಯುಕ್ತರೇ ಬರಬೇಕಾಯಿತು!.. ಏನೇ ಆಗಲಿ ಅಸಲಿ-ನಕಲಿ ವ್ಯವಹಾರಗಳೆರಡೂ ಇದರಿಂದ ಹೊರಬಿದ್ದಂತಾಗಿದೆ. ಅಕ್ರಮ ಆಸ್ತಿ ಹೊಂದಿದ, ಹೊಂದುತ್ತಿರುವವರೆಲ್ಲರಿಗೂ ಎಚ್ಚರಿಕೆ ದೊರೆತಂತಾಗಿದೆ!&lt;br /&gt;&lt;br /&gt;&lt;span style="color:#993300;"&gt;ಗೊಂದಲದ ನಡುವೆ...&lt;/span&gt;&lt;br /&gt;ಭೇಷ್... ಇಲಾಖೆ ಅಂದ್ರೆ ಹೀಗಿರ್ಬೇಕು... ಇದಕ್ಕೆ ಸಾಕ್ಷಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸುವರ್ಣ ಕನರ್ಾಟಕ ಉತ್ಸವವನ್ನು ಕನ್ನಡ ನಾಡು ಆಚರಿಸುತ್ತಿದ್ದರೆ... ಇದರ ಲಾಭ ಪಡೆಯುವ, ಹೆಸರು ಪಡೆಯುವ ಮಂದಿಯೇ ಬೇರೆಯಾಗಿರುತ್ತಾರೆ.ಮೊನ್ನೆ ಮೊನ್ನೆ ಅಂದರೆ ರವಿವಾರ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಎರಡು ದಿನಗಳ ಕಲಾಪ್ರತಿಭೋತ್ಸವ ಕಾರ್ಯಕ್ರಮ ಅವ್ಯವಸ್ಥೆಗೆ ಕಾರಣವಾಯಿತು. ಕಲಾವಿದರಿಗೆ ಸಮರ್ಪಕವಾದ ವ್ಯವಸ್ಥೆಯನ್ನೂ ನೀಡದೆ, ನೈಜ ಪ್ರತಿಭೆಗಳಿಗೆ ವಂಚಿಸುವ ಕಾರ್ಯವಾಗಿದೆ. ಇಲಾಖೆ ಇದಕ್ಕೆ ನೇರಹೊಣೆಯಾಗಿದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸದೆ, ಬೇಕಾಬಿಟ್ಟಿಯಾಗಿ ಖುಷಿಬಂದಂತೆ ಕಾರ್ಯಕ್ರಮ ಆಯೋಜಿಸಿ, ಹೆಸರಿಗೊಂದು ಕಾರ್ಯಕ್ರಮ ಮಾಡಿದರಾಯಿತೆಂಬ ಇಲಾಖೆಯ ವರ್ತನೆ ಸರಿಯಲ್ಲ. ನಾಮಕಾವಸ್ತೆಯ ಕಾರ್ಯಕ್ರಮ ಮಾಡುವ ಬದಲು ಮಾಡದೇ ಇರುವುದೇ ಎಷ್ಟೋ ಸೂಕ್ತ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾ ಪ್ರವಾಸ ಕೈಗೊಂಡು ಕನ್ನಡಾನುಷ್ಠಾನವಾಗಬೇಕೆಂಬ ತಾಕೀತು ಮಾಡಿ ಹೋಗಿದ್ದಾರೆ.ಇದರ ನುಡುವೆ ಇಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಗರದ ಪ್ರಸಿದ್ಧ ವೈದ್ಯರೋರ್ವರ ಆಂಗ್ಲಪ್ರೇಮ ಮಾತ್ರ ಎಲ್ಲರನ್ನೂ ಅಚ್ಚರಿಗೆ ಕಾರಣವಾಯಿತು!`ನನಗೆ ಕನ್ನಡದಲ್ಲಿ ಅಷ್ಟೊಂದು ಚೆನ್ನಾಗಿ ಮಾತನಾಡಲು ಬರುವುದಿಲ್ಲ... ಇಲ್ಲಿರುವ ಮಕ್ಕಳಿಗಾದರೆ ತೊಂದರೆಯಿಲ್ಲ... ಪಾಪ ಮಾದ್ಯಮದವರಿಗೆ ಅರ್ಥವಾಗಬೇಕಲ್ವಾ?' ಆಹಾ ಆ ಮಹಾನುಭಾವ ಕನ್ನಡದ ಮಣ್ಣಿನಲ್ಲಿ ಹುಟ್ಟಿದವನೆಂಬ ಪರಿವೆಯೇ ಇರಲಿಲ್ಲ! ಹೇಗಿದೆ ನೋಡಿ ಕನ್ನಡ ಪ್ರೇಮ! ಇಂತಹವರೆಲ್ಲಾ ಇದ್ದಲ್ಲಿ ಕನ್ನಡಾನುಷ್ಠಾನ ಕೇವಲ ಕನಸಾಗಿಯೇ ಉಳಿದೀತಷ್ಟೆ.ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸಭೆಗಳೆರಡೂ ಈ ಬಾರಿ ಲೇಟ್. ತಾಲೂಕು ಪಂಚಾಯತ್ ಸಭೆಗೆ ಉಪಾಧ್ಯಕ್ಷ,ಸ್ಥಾಯೀ ಸಮಿತಿ ಅಧ್ಯಕ್ಷರು ಭರ್ಜರಿ ಮುಕ್ಕಾಲುಗಂಟೆ ತಡವಾಗಿ ಆಗಮಿಸಿದ್ದರು. ಸಭೆಯ ಆರಂಭದಿಂದ ಕೊನೆಯ ತನಕವೂ ಸದಸ್ಯರು ಆಗಮಿಸುತ್ತಲೇ ಇದ್ದರು. ಸಭೆಗೊಂದು ಶಿಸ್ತಿರಲಿಲ್ಲ. ಜಿಲ್ಲಾ ಪಂಚಾಯತ್ ಇದಕ್ಕೆ ಹೊರತಾಗಿರಲಿಲ್ಲ. ಅಧಿಕಾರಿಗಳ ಗೈರು, ಮೊಬೈಲ್ ಕಿರಿ ಕಿರಿ. ಮಾಹಿತಿಗಳ ಕೊರತೆ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಕಾರ್ಯಕ್ರಮ ಕೇವಲ ದಾಖಲೆಗೋಸ್ಕರ ಎಂಬ ಅಂಶವಂತೂ ತಾಲೂಕು ಪಂಚಾಯತ್ ಸಭೆಯಲ್ಲಿ ಮೊನ್ನೆ ಸ್ಪಷ್ಟವಾಯಿತು.ತಾಲೂಕು ಪಂಚಾಯತ್ ಸದಸ್ಯರಿಗೆ ಎಚ್ ಐ ವಿ /ಏಡ್ಸ್ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದೂ ಮಾಸಿಕ ಅಧಿವೇಶನದ ಜೊತೆಗೆ.ಮೊದಲೇ ವಿಳಂಬವಾಗಿದ್ದ ಸಭೆಯ ಆರಂಭದಲ್ಲಿ ಮಾಹಿತಿಯಿಡೋಣ ಎಂದು ಅಧ್ಯಕ್ಷ ಗೋಕುಲ್ ದಾಸ್ ಶೆಟ್ಟಿ ಹೇಳಿದಾಗ, ಸಭೆಯಲ್ಲಿ ತೀವ್ರ ಆಕ್ಷೇಪ ಬಂತು. ಜೊತೆ ಜೊತೆಗೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಮಹಾನುಭಾವ ಸಭೆಯ ಅಧ್ಯಕ್ಷರ ಬಳಿಬಂದು ಬಂದು `ಕೇವಲ ಹತ್ತು ನಿಮಿಷದಲ್ಲಿ ಕಾರ್ಯಕ್ರಮ ಮುಗಿಸುತ್ತೇನೆಂಬ' ವಿನಂತಿ ಬೇರೆ ಮಾಡಬೇಕೇ...? ಇಂತಹ ಕಾರ್ಯಕ್ರಮವೊಂದು ನಡೆದಿದೆ ಎಂಬ ದಾಖಲೆಗೋಸ್ಕರ ಕಾರ್ಯಕ್ರಮ ಮಾಡಬೇಕೇ?&lt;br /&gt;&lt;strong&gt;&lt;span style="color:#ff0000;"&gt;ಒಂದಿಷ್ಟು:&lt;/span&gt;&lt;/strong&gt; ಸರಕಾರ ಈ ಬಾರಿ ಕೋಮುಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ರೂಪಿಸಿದೆ. ಅದು ಪಡಿತರ ಚೀಟಿಗಳ ಮೂಲಕ. ಜಿಲ್ಲೆಯ ಹಲವು ಕಡೆ ವಿತರಿಸಲ್ಪಟ್ಟ ಪಡಿತರ ಚೀಟಿಗಳ ಸ್ವಾರಸ್ಯ ಇಂತಿದೆ. ತಂದೆ ಕೃಷ್ಣಪ್ಪ, ತಾಯಿ ಐರಿನ್ ಡಿ'ಸೋಜ, ಮಗ ಇಸ್ಮಾಯಿಲ್!&lt;br /&gt;&lt;br /&gt;&lt;br /&gt;&lt;strong&gt;&lt;span style="color:#336666;"&gt;ಸಾವು ನೋವುಗಳ ನಡುವೆ...&lt;/span&gt;&lt;/strong&gt;&lt;br /&gt;ಭೇಷ್... ದೇಶಕ್ಕಾಗಿ ಪ್ರಾಣ ತ್ಯಾಗವನ್ನೂ ಮಾಡಿದ ಈ ಯೋಧನಿಗೆ ಅಷ್ಟಾದರೂ ಹೇಳದಿದ್ದರೆ ಹೇಗೆ. ನಗರದ ಜನತೆ ಬೆಚ್ಚನೆಯ ನಿದ್ರೆಯಲ್ಲಿದ್ದರೆ ಇದೇ ನಗರದ ಯೋಧನೊಬ್ಬ ದೇಶಕ್ಕಾಗಿ ಮನೆ, ನಿದ್ದೆ ಎಲ್ಲವನ್ನೂ ಬಿಟ್ಟು ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದ. ಬುಧವಾರ ರಾತ್ರಿ ಛತ್ತೀಸ್ಗಢದ ಅರಣ್ಯದಲ್ಲಿ 200ಕಿಲೋಮೀಟರ್ ಒಳಗಡೆ ನಕ್ಸ್ಲ್ ವಿರುದ್ಧ ಕಾಯರ್ಾಚರಣೆ ನಡೆಯುತ್ತಿತ್ತು. ಮಂಗಳೂರಿನ ಈ ಯೋಧ ಉದಯಕುಮಾರ್ ನೆಲಬಾಂಬ್ ಸ್ಪೋಟಕ್ಕೆ ಬಲಿಯಾದ...ಈ ಹೃದಯವಿದ್ರಾವಕ ಘಟನೆ ಕುಟುಂಬಿಕರನ್ನಷ್ಟೇ ಅಲ್ಲ ಇಡೀ ಜನಮಾನಸವನ್ನೇ ಕಣ್ಣೀರಿಡುವಂತೆ ಮಾಡಿದೆ..ಈ ವಾರವಂತೂ ಹಿಂಸಾಚಾರ, ಹಾನಿ, ಸಾವು-ನೋವುಗಳ ವಾರವೆಂದೇ ಹೇಳಬಹುದು. ಚೆಂಬುಗುಡ್ಡೆಯಲ್ಲಿ ಮಣ್ಣು ಅಗೆಯುತ್ತಿದ್ದ ಸಂದರ್ಭದಲ್ಲಿ ಜೆಸಿಬಿ ಯಂತ್ರದ ಮೇಲೆ ಮಣ್ಣು ಕುಸಿದು ಎರಡು ಜೀವಗಳು ಬಲಿಯಾದವು. ಉಪ್ಪಿನಂಗಡಿಯ ಸಮೀಪದ ತಣ್ಣೀರು ಪಂತದಲ್ಲಿ ಮಾವುತನನ್ನೇ ಆನೆಯೊಂದು ಬಲಿತೆಗೆದುಕೊಂಡಿತು. ವಿದ್ಯುತ್ ಆಘಾತಕ್ಕೆ ಲೈನ್ ಮ್ಯಾನ್ ಮೃತಪಟ್ಟ.. ಮೂಡಬಿದ್ರೆಯಲ್ಲಿ ಕಾಲೇಜು ವಿದ್ಯಾಥರ್ಿಯೊಬ್ಬ ಮಧ್ಯರಾತ್ರಿಯ ರಸ್ತೆ ದುರಂತಕ್ಕೆ ಹೀನಾಯ ಸಾವು ಕಂಡ. ಹೀಗೆ ನಿರಂತರ ಸಾವುಗಳ ಸರಮಾಲೆಯೇ ಸಂಭವಿಸಿದೆ.ಹಿಂದೂ ಸಂಪ್ರದಾಯದಂತೆ ಹಬ್ಬಗಳ ಹೆಬ್ಬಾಗಿಲು ತೆರೆಯುವುದು ನಾಗರ ಪಂಚಮಿಯಂದು. ಆದರೆ ನಾಗರ ಪಂಚಮಿಯ ಮುನ್ನಾದಿನ ನಗರದ ಕುದ್ರೋಳಿ ಶ್ರೀ ಭದ್ರಕಾಳಿ ಧೂಮಾವತೀ ದೇವಸ್ಥಾನದ ನಾಗರ ಕಟ್ಟೆಗೆ ದುಶ್ಕಮರ್ಿಗಳು ಹಾನಿ ನಡೆಸಿದ್ದರು. ಇದರಿಂದಾಗಿ ಇಡೀ ನಗರದಾದ್ಯಂತ ಅಹಿತಕರ ಘಟನೆಗಳು ನಡೆದವು. ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಹಲವಾರು ಅಂಗಡಿ, ವಾಹನಗಳ ಗಾಜು ಪುಡಿಯಾದವು. ಹಲವರ ಬಂಧನವಾಯಿತು... ನಿರಂತರ ಪ್ರತಿಭಟನೆ, ಹಿಂಸಾಚಾರಗಳು ನಡೆಯಲಾರಂಭಿಸಿದವು.. ಈ ಘಟನೆಯ ನಂತರ ವಾರದುದ್ದಕ್ಕೂ ಹಿಂಸಾಚಾರಗಳು, ಪ್ರತಿಭಟನೆಗಳು ಎಡೆಯಿಲ್ಲದೆ ನಡೆದಿದೆ. ಪ್ರಕರಣದ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟಿಸಿದಾಗ ಅಹಿತಕರ ಘಟನೆ ಸಂಭವಿಸಿದೆ. ವಾಹನಗಳಿಗೆ ಕಲ್ಲುತೂರಾಟ, ಹಾನಿ, ಗಾಯ ಮೊದಲಾದ ಸಂಗತಿಗಳು ಘಟಿಸಿಹೋಗಿವೆ. ವಾರಾಂತ್ಯದ ತನಕವೂ ವಿವಿಧ ಕಾರಣಗಳಿಗಾಗಿ ವಿವಿಧ ಸಂಘಟನೆಗಳ ಪ್ರತಿಭಟನೆ ನಿರಂತರ ಸಾಗಿದೆ. ವಾರದ ಕೊನೆಯಲ್ಲಿ ನಡೆದ ಬಿಜೆಪಿ ಯುವಮೋಚರ್ಾ ಪ್ರತಿಭಟನಾ ಸಂದರ್ಭ ಹಿಂಸಾಚಾರಕ್ಕೆ ತಿರುಗಿ ಲಾಠಿ ಪ್ರಹಾರದ ತನಕ ಬೆಳೆದು ನಿಂತಿದೆ. ಕೆಲವು ಮಂದಿಗೆ ಗಾಯಗಳಾಗಿವೆ.ತುಳುನಾಡ ವಿಶಿಷ್ಠಾಚರಣೆಗಳಲ್ಲೊಂದಾದ ನಾಗರ ಪಂಚಮಿಯನ್ನು ನಾಡಿನ ಜನತೆ ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸಿದೆ.ಜಿಲ್ಲೆಯ ಪ್ರಮುಖ ದೇಗುಲಗಳಾದ ಸುಬ್ರಹ್ಮಣ್ಯ, ಕುಡುಪು ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಭಕ್ತಾಧಿಗಳು ಸಾಗರೋಪಾದಿಯಲ್ಲಿ ನಾಗನಿಗೆ ಹಾಲೆರೆದು ಪುನೀತರಾಗಿದ್ದಾರೆ.ಜಿಲ್ಲೆಯ ಉಸ್ತುವಾರಿ ಸಚಿವ ಬಿ.ನಾಗರಾಜ ಶೆಟ್ಟಿ ಇತ್ತೀಚೆಗಂತೂ ಒಂದೇ ಒಂದು ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಕಳೆದೆರಡು ವಾರದಿಂದ ಈ ಘನಮಾನ್ಯ ರಾಜಕಾರಣಿ ಕಾರ್ಯಕ್ರಮದ ನಿಗಧಿತ ಸಮಯಕ್ಕಿಂತ ತುಸು ಮುನ್ನವೇ ಬಂದು ತುರಾತುರಿಯಿಂದ `ತನ್ನ ಕಾರ್ಯ' ಮುಗಿಸಿ ಸಭೆಯ ಅರ್ಧದಲ್ಲೇ ತೆರಳುವ ದೃಶ್ಯ ಕಂಡು ಬಂದಿದೆ. ಮೀನುಗಾರಿಕಾ ಮಹಿಳೆಯರಿಗೆ ಏರ್ಪಡಿಸಿದ ಜಾಗೃತಿ ಶಿಬಿರ ಇರಬಹುದು, ವಾರಾಂತ್ಯದಲ್ಲಿ ನಡೆದ ಬಿಜೆಪಿ ಯುವಮೋರ್ಚ ಕಾರ್ಯಕರ್ತರ ಸಮಾವೇಶವಿರಬಹುದು ಈ ಉಸ್ತುವಾರಿಗಳು ಬೇಗನೇ ಹಾಜರಾಗಿದ್ದರು. ತಮ್ಮ ಪಾಲಿನ ಕರ್ತವ್ಯ ಮುಗಿಸಿ ಹಾಗೆಯೇ ಎದ್ದು ಸಾಗಿದ್ದರು!...ಬಸ್ ದರ ಏರಿಕೆಯಾಗಿದೆ... ಇದೀಗ `ಚಿಲ್ಲರೆ'ಸಮಸ್ಯೆ ತಲೆದೋರಿದೆ.. ರಿಕ್ಷಾ ದರ ಏರಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು ಸಾಗಿವೆ... ರಸ್ತೆ ರಿಪೇರಿಯಾಗದೆ ಸಂಚಾರಕ್ಕೆ ತೀವ್ರ ತೊಂದರೆ ಮುಂದುವರಿದಿದೆ... ಮಳೆಯ ಅಬ್ಬರ ಕಡಿಮೆಯಾಗಿದೆ...ಜನತೆ ಹಬ್ಬಗಳ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ..&lt;br /&gt;&lt;strong&gt;&lt;span style="color:#336666;"&gt;ಒಂದಿಷ್ಟು:&lt;/span&gt;&lt;/strong&gt; ಬಸ್ ದರ ಏರಿಸುವ ಕುರಿತು ಜಿಲ್ಲಾ ಉಸ್ತುವಾರಿಗಳ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ಬಸ್ ಮಾಲಕರ ಸಂಘದವರು ಒಂದು ನಿರ್ಣಯಕ್ಕೆ ಬದ್ಧರಾಗಿದ್ದರು. ಬಸ್ ಟಿಕೇಟ್ ಗಳಲ್ಲಿ ಬಸ್ಸಿನ ರೂಟ್ ನಂಬ್ರ, ಹೆಸರು, ದರ ಮುದ್ರಿಸಿ ತಕ್ಷಣದಿಂದಲೇ ನೀಡುವ ಭರವಸೆಯನ್ನೂ ನೀಡಿದ್ದರು. ಸಭೆ ನಡೆದು ವಾರ ಎರಡು ಉರುಳಿದೆ.. ಬಸ್ ದರ ಏರಿಕೆಯಾಗಿದೆ. ಟಿಕೇಟುಗಳು ಎಂದಿನಂತೇಯೇ ಉಳಿದುಕೊಂಡಿದೆ.ನಿರ್ಣಯ ಮಾತ್ರ ಜ್ಯಾರಿಯಾಗಿಲ್ಲ.ರಾಜಕಾರಣಿಗಳು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಪತ್ರಿಕೆಗಳು ಬರೆಯುತ್ತವೆ.. ಮುಂಚಿತವಾಗಿ ಬಂದರೆ ಯಾಕೆ ಬರೆಯುವುದಿಲ್ಲ... ಇತ್ತೀಚೆನ ಬೆಳವಣಿಗೆಗಳ ಬಗ್ಗೆ ಸ್ನೇಹಿತರೋರ್ವರ ಪ್ರಶ್ನೆ ಇದಾಗಿತ್ತು..&lt;br /&gt;&lt;br /&gt;&lt;strong&gt;&lt;span style="color:#003333;"&gt;ಆಹಾ ನೋಡಿ ಇವರೆಲ್ಲರ ಕನ್ನಡ ಪ್ರೇಮ!&lt;/span&gt;&lt;/strong&gt;&lt;br /&gt;ಕನ್ನಡ ಅಳಿಸಿ ತಮಿಳು ಉಳಿಸುವ ರೈಲ್ವೇ ಇಲಾಖೆಯ ಭಾಷಾ ಧೋರಣೆಯನ್ನು ಜಿಲ್ಲೆಯ ವಿವಿಧ ಸಂಘಟನೆಗಳು ಖಂಡಿಸಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಧೋರಣೆಯನ್ನು ಪತ್ರಿಕಾಗೋಷ್ಠಿ ನಡೆಸಿ ತೀವ್ರವಾಗಿ ವಿರೋಧಿಸಿದೆ. ಭೇಷ್...ಭೇಷ್... ಇವರೆಲ್ಲರ ಕನ್ನಡ ಪ್ರೇಮಕ್ಕೆ ಭೇಷ್ ಎನ್ನಲೇ ಬೇಕು.ಕೊನೆಗೂ ಕನ್ನಡಕ್ಕೆ ಕುತ್ತು ಬಂತು ಎಂದಾಗ ಕಡೇ ಪಕ್ಷ ಪತ್ರಿಕೆಯವರನ್ನು ಕರೆದು ಹೇಳಿಕೆ ನೀಡುವಷ್ಟರ ಮಟ್ಟಿಗಾದರೂ ಈ ಸಂಘಟನೆಗಳು ಎಚ್ಚೆತ್ತುಕೊಂಡಿವೆಯಲ್ಲ ಅದೇ ದೊಡ್ಡ ಕಾರ್ಯ!ನಗರದಾದ್ಯಂತ ಅಷ್ಟೆಲ್ಲಾ ಆಂಗ್ಲ ಫಲಕಗಳು ರಾರಾಜಿಸುತ್ತಿರುವುದು ನಮ್ಮ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಾಣಿಸುತ್ತಲೇ ಇಲ್ಲ. ಇನ್ನು ಇಲ್ಲಿಯೂ ಕನ್ನಡ ಅಳಿಸಿ ಎಂಬ ಆದೇಶ ಬಂದಾಗ ಇವರೆಲ್ಲ ಎಚ್ಚೆತ್ತುಕೊಳ್ಳುತ್ತಾರೋ ಎಂದು ಕಾದುನೋಡಬೇಕಾಗಿದೆ.ನಾಗಾಜರ್ುನ ಉಷ್ಣವಿದ್ಯುತ್ ಸ್ಥಾವರ ವಿಚಾರದಲ್ಲಿ ಜನತೆಯನ್ನು ಹಾದಿತಪ್ಪಿಸುವ ಕೆಲಸವಾಗುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಸಂಕುಚಿತ ಮನೋಭಾವ ಒಳ್ಳೆಯದಲ್ಲ. ಮನಸ್ಸಿನಲ್ಲಿ ಏನೋ ಒಂದು ದ್ವೇಷ ಮನೋಭಾವ ಇಟ್ಟಂತೆ ವತರ್ಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ನಾಗಾಜರ್ುನಕ್ಕೆ ಬೆಂಬಲ ಸೂಚಿಸಿದ್ದಾರೆ. ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಂಡ ಮೊದಲನೇ ಸಕರ್ಾರ ಇದಾಗಿದೆ ಎಂದು ಎಲ್ಲರಬಾಯಲ್ಲಿ ಸುದ್ದಿ ಆರಂಭಗೊಂಡಿದೆ. ನೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಸಚಿವ ರೇವಣ್ಣ ನೀಡಿದ್ದಾರೆ. ಎಷ್ಟು ಅನುಷ್ಠಾನಗೊಳ್ಳುವುದೋ ಕಾದುನೋಡಬೇಕಾಗಿದೆ.ಸಚಿವ ರೇವಣ್ಣ ತುಂಬಾ ಉದಾರಿ ಕಣ್ರೀ... ನಮಗೊಂದು ರಸ್ತೆ ಬೇಕು. ಅದು ಬೇಕು. ಇದು ಬೇಕು ಎಂದೆಲ್ಲಾ ವೇದಿಕೆಯಲ್ಲಿದ್ದ ಶಾಸಕರು ಬೇಡಿಕೆಗಳನ್ನು ಮುಂದಿಟ್ಟಾಗೆಲ್ಲ ಮೈಕ್ ಎದುರು ಬಂದು ಕೋಟಿ ಕೋಟಿಗಳ ಭರವಸೆಗಳನ್ನೇ ಸುರಿಸಿದ್ದಾರೆ. ಅಂತೂ ರೇವಣ್ಣ ಜಿಲ್ಲೆಗೆ ಹಣದ ಹೊಳೆ ಹರಿಸುವ ಭರವಸೆಗಳ ಆಗರವನ್ನೇ ನೀಡಿಹೋಗಿದ್ದಾರೆ. ಮಕ್ಕಳ ಮಾಸೋತ್ಸವ ಎಂಬ ಸುಂದರ ಕಾರ್ಯಕ್ರಮ ಪುರಭವನದಲ್ಲಿ ನಡೆದಿದೆ. ಸಮಾರೋಪ ಸಮಾರಂಭ ಹಾಗೂ ಮಕ್ಕಳ ಹಕ್ಕುಗಳ ಕುರಿತು ನಿರ್ಣಯ ಮಂಡನೆಯೂ ಆಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿರುವುದರಿಂದ ಅದರ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರ ಹೊರತಂದಿರುವ ರೈಟ್ ಟು ಎಜುಕೇಶನ್ ಮಸೂದೆಯನ್ನು ಆದಷ್ಟು ಬೇಗ ಸಂಸತ್ತಿನಲ್ಲಿ ಮಂಡಿಸಿ ದೇಶದ ಎಲ್ಲಾ ಮಕ್ಕಳಿಗೆ ಉಚಿತ, ಕಡ್ಡಾಯ ಹಾಗೂ ಗುಣಮಟ್ಟ ಭರಿತ ಶಿಕ್ಷಣವನ್ನು ಖಾತರಿಗೊಳಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ 12ವಿವಿಧ ನಿರ್ಣಯಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ 200ಅಡಿ ಉದ್ದದ ಮಕ್ಕಳ ಸಮಸ್ಯೆಗಳ ಬ್ಯಾನರ್ರನ್ನು ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರ ಮುಂದಿಡಲಾಗಿದೆ. ಇವೆಲ್ಲವುಗಳಿಗೆ ಸಚಿವರು ಪರಿಹಾರ ನೀಡುತ್ತಾರೋ ಎಂಬುದು ಪ್ರಶ್ನಾರ್ಥಕ.ಛೇ...ಛೇ...ಛೇ... ನೋಡಿ ಪೂಜಾರಿ, ಡಾ.ಸುಬ್ರಹ್ಮಣ್ಯನ್ ಸ್ವಾಮಿ, ಬಿ.ಸೋಮಶೇಖರ್, ಎಚ್.ಡಿ ಕುಮಾರ ಸ್ವಾಮಿ, ಎಚ್.ಡಿ ರೇವಣ್ಣ ಹೀಗೆ ರಾಜಕಾರಣಿಗಳ ದಂಡೇ ವಾರದುದ್ದಕ್ಕೂ ಜಿಲ್ಲೆಯ ವಿವಿದೆಡೆಗಳಿಗೆ ಆಗಮಿಸಿ ಹೇಳಿಕೆಗಳ ಮಹಾಪೂರಗಳನ್ನೇ ನೀಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ -ಬಿಜೆಪಿ ಪಕ್ಷಗಳನ್ನು ಪರಸ್ಪರ ಹೀಯಾಳಿಸುವ ಕಾರ್ಯವಾಗಿದೆ.ಜೆಡಿಎಸ್ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದೆ. ಶಾಸಕಾಂಗ, ನ್ಯಾಯಾಂಗ, ಕಾಯರ್ಾಂಗಗಳಲ್ಲಿ ಯದ್ಧ ಸಾರಿದ ಜೆಡಿಎಸ್ ಇದೀಗ ರಾಜಕೀಯ ಪಕ್ಷಗಳ ಮೇಲೂ ಯುದ್ಧ ಸಾರತೊಗಡಿದೆ. ಸಮ್ಮಿಶ್ರ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿಲ್ಲ ಬಿ.ಜನಾರ್ಧನ ಪೂಜಾರಿ ತೀಕ್ಷ್ಣ ಆರೋಪ ಮಾಡಿದರೆ, ಸೋನಿಯಾ ಗಾಂಧಿಯವರ ಗೌಪ್ಯ ಚಟುವಟಿಕೆಗಳಿಂದ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಹಿಂದುತ್ವಕ್ಕೆ ಧಕ್ಕೆಯಾಗಲಿದೆ. ಸೋನಿಯಾ ಗಾಂಧಿಯವರ ಹೆಸರು, ವಯಸ್ಸು, ಹುಟ್ಟಿದ ಸ್ಥಳ ಮತ್ತು ವಿದ್ಯಾರ್ಹತೆ ಬಗ್ಗೆ ದೇಶದ ಜನತೆಗೆ ಸುಳ್ಳು ಹೇಳಿದ್ದಾರೆಂದು ಜನತಾ ಪಾಟರ್ಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಸುಬ್ರಮಣ್ಯನ್ ಸ್ವಾಮಿ ನೇರ ಆರೋಪಮಾಡಿದ್ದಾರೆ.ಚಾಮುಂಡೇಶ್ವರೀ ಚುನಾವಣೆಯಲ್ಲಿ ಸಾಕಷ್ಟು ಅಕ್ರಮಗಳಾಗಿವೆ. ಹಣ-ಹೆಂಡದ ಹೊಳೆ ಹರಿದಿದೆ. ಇದೆಲ್ಲವೂ ಚುನಾವಣಾ ಆಯೋಗದ ಕಣ್ಣೆದುರೇ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗ ಸಂವಿಧಾನಾತ್ಮಕವಾದ ಕ್ರಮ ಕೈಗೊಂಡಿಲ್ಲ ಎಂದು ಸಂಯುಕ್ತ ಜನತಾದಳದ ಅಧ್ಯಕ್ಷ ಬಿ.ಸೋಮಶೇಖರ್ ನೇರ ಆರೋಪ ಮಾಡಿದ್ದಾರೆಸಹಕಾರಿ ಕ್ಷೇತ್ರವನ್ನು ಸಾರ್ವಜನಿಕ ಆಥರ್ಿಕ ಸಂಸ್ಥೆಯೆಂದು ಗಮಿಸಲಾಗಿಲ್ಲ. ಸಹಕಾರ ಮತ್ತು ಸರಕಾರದ ಆಥರ್ಿಕ ಕ್ಷೇತ್ರವನ್ನು ಒಂದೇ ಸ್ಥಾನಮಾನದಲ್ಲಿ ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಕಾನೂನಿನಲ್ಲಿ(ರಾಜ್ಯ ಸಹಕಾರಿ ಕಾಯ್ದೆ) ಶೀಘ್ರ ತಿದ್ದುಪಡಿ ತರಬೇಕಾಗಿದೆ ಎಂದು ಕನರ್ಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿ.ಇದರ ಅಧ್ಯಕ್ಷ ಮನೋಹರ ಮಸ್ಕಿ ಒತ್ತಾಯಿಸಿದ್ದಾರೆ.ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ 9ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಠ್ಯ ಪುಸ್ತಕ ಬಿಡುಗಡೆ, ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಧರಣಿ, ಸತ್ಯಾಗ್ರಹ ಅದೂ ಇದೂ ಕಾರ್ಯಕ್ರಮಗಳು ನಿರಂತರ ನಡೆದಿವೆ.&lt;br /&gt;&lt;strong&gt;&lt;span style="color:#996633;"&gt; ಒಂದಿಷ್ಟು:&lt;/span&gt;&lt;/strong&gt; ಕ್ಷಮಿಸಿ... ಅವರು ಬರಲಿಲ್ಲ... ಬರುವ ನಿರೀಕ್ಷೆಯಲ್ಲಿದ್ದೇವೆ. ಅವರ ಅನುಪಸ್ಥಿತಿಯಲ್ಲಿ , ಅವರ ನಿರೀಕ್ಷೆಯಲ್ಲಿ ಅವರನ್ನು ನಾವು ನಮ್ಮ ನಿಮ್ಮೆಲ್ಲರ ಪರವಾಗಿ ಸ್ವಾಗತಿಸುತ್ತೇವೆ. ವ್ಹಾವ್... ಎರಡು ಪ್ರಮುಖ ಕಾರ್ಯಕ್ರಮಗಳಲ್ಲಿ ಸ್ವಾಗತ ಭಾಷಣ ಮಾಡಿದವರು ಅತಿಥಿಗಳನ್ನು ಸ್ವಾಗತಿಸಿದ ರೀತಿ ಇದಾಗಿತ್ತು!&lt;br /&gt;&lt;br /&gt;&lt;strong&gt;&lt;span style="color:#993300;"&gt;ಅಗಲಿದ ಗೆಳೆಯನ ನೆನಪಿನಲ್ಲಿ...&lt;/span&gt;&lt;/strong&gt;&lt;br /&gt;ಮಂಗಳವಾರ ಮಧ್ಯಾಹ್ನ ಗಂಟೆ 12ಕಳೆದಿತ್ತು... ಅಣ್ಣಯ್ಯ ಕರೆಮಾಡಿ ` ತಾರಾನಾಥ್ ತೀರಿಹೋದಾಡ...' ಎಂದಾಗ ಗರಬಡಿದಂತಾಯ್ತು. ಬಾಯಿಂದ ಮಾತು ಹೊರಬಾರದಂತಾಯ್ತು.ಪತ್ರಕರ್ತ ತಾರಾನಾಥ ಕಲ್ಲಡ್ಕರ ಪರಿಚಯ ಕಳೆದೆರಡು ವರ್ಷಗಳಿಂದಷ್ಟೇ ಆದರೂ ಅದೇನೋ ಒಂದು ಅವ್ಯಕ್ತ ನೋವು, ದುಗುಡ ಆವರಿಸಿತು... ಬಾಯಲ್ಲಿ ಗುಟ್ಕಾ ಜಗಿಯುತ್ತಾ ಕೈಯಲ್ಲಿದ್ದ ಕಚರ್ೀಫ್ನಿಂದ ಆಗಾಗ ಬೆವರೊರೆಸುತ್ತಾ ಸುದ್ದಿಗಾಗಿ ಎಲ್ಲಿಂದೆಲ್ಲಿಗೆ ನಡೆದೇ ಸಾಗುವ ಗಟ್ಟಿಜೀವಿ ತಾರನನ್ನು ನಾನು ಓರ್ವ ಸಹೋದ್ಯೋಗಿಯಾಗಿ ಕಂಡಿದ್ದೇನೆ... ಆತ್ಮೀಯನಾಗಿಯೂ. ದಿನ ನಿತ್ಯ ಪ್ರೆಸ್ಕ್ಲಬ್ನಲ್ಲಿ ಭೇಟಿಯಾದಾಗ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ಸುದ್ದಿಗಾಗಿ ಜೊತೆ ಜೊತೆಗೆ ಸಾಗಿದ ನೆನಪು ಇನ್ನೂ ಮಾಸಿಲ್ಲ... ಒಂದೆರಡು ಬಾರಿ ಹೋಟೆಲ್ನಲ್ಲಿ ಜೊತೆಗೆ ಚಹಾ ಹೀರಿದ್ದೆವು. ಮಿತಭಾಷಿಯಾಗಿ ಕಾಣಿಸಿದ್ದ ತಾರಾನಾಥ್ ಇಷ್ಟು ಬೇಗ ನಮ್ಮೆಲ್ಲರನ್ನು ಅಗಲುತ್ತಾರೆಂದು ಕನಸು ಮನಸಿನಲ್ಲೂ ನೆನೆದಿರಲಿಲ್ಲ.. ಕೆಲವು ವರ್ಷಗಳಿಂದ ಸದ್ದಡಗಿದಂತಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈಗ ಗಟ್ಟಿಧ್ವನಿ ಕೇಳಿಸತೊಡಗಿದೆ. ವಿವಿಧ ಇಲಾಖೆಗಳಲ್ಲಿ ಇಂಗ್ಲಿಷ್ ನೆಚ್ಚಿದ್ದ ಅಧಿಕಾರಿ ವರ್ಗದ ಪಾಲಿಗೆ ಸಿಂಹಸ್ವಪ್ನವಾಗಿ ರಾಜ್ಯದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಕಾಣಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸಂಪೂರ್ಣ ಕನ್ನಡ ಮಯ ವಾತಾವರಣ ನಿಮರ್ಾಣಕ್ಕೆ 15ದಿನಗಳ ಗಡುವು ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಆಗದ ಕಾರ್ಯ ಪವಾಡರೀತಿಯಲ್ಲಿ 15ದಿನಗಳಲ್ಲಾಗುವುದೋ ಎಂಬುದು ಕಾದುನೋಡಬೇಕಾಗಿದೆ.ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆ ಅನುಷ್ಠಾನಗೊಂಡಿದೆ. ಅನುದಾನಿತ ಶಾಲೆಗಳ ಸಮ್ಮೇಳನ, ಉನ್ನತ ಶಿಕ್ಷಣ ಕಾಯರ್ಾಗಾರ, ನೈಸಗರ್ಿಕ ಕೃಷಿ ಸಮ್ಮೇಳನ, ಪ್ರಭಾಕರ ಘಾಟೆ ಸಂಸ್ಮರಣೆ, ಕಿರುಸಾಹಿತ್ಯ ಸಮ್ಮೇಳನ, ಬೀಡಿ ಕಾಮರ್ಿಕರ ಹಕ್ಕೊತ್ತಾಯ ಸಮಾವೇಶ ಇವು ನಗರದಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು.ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದು ಹೋಗಲೂ ಹರಸಾಹಸ ಪಡುವ ಸ್ಥಿತಿ ನಿಮರ್ಾಣಗೊಂಡಿದೆ. ಇದನ್ನು ಖಂಡಿಸಿ ಶೀಘ್ರ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆ, ಬಸ್ಸು ಸಂಚಾರ ಸ್ಥಗಿತ ಯಶಸ್ವಿಯಾಗಿದೆ. ಇಂತಹ ಹಲವು ಪ್ರತಿಭಟನೆ, ಜನಪ್ರತಿನಿಧಿಗಳ ಹೇಳಿಕೆ, ಆದೇಶಗಳು ಮಳೆಗಾಲ ಆರಂಭದಿಂದಲೂ ನಿರಂತರ ನಡೆಯುತ್ತಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿತ್ತು.ನವೆಂಬರ್ ತಿಂಗಳ24ರಿಂದ ನಡೆಯುವ ಆಳ್ವಾಸ್ ನುಡಿಸಿರಿ ಅಧ್ಯಕ್ಷಗಿರಿ ಡಾ.ಚಂದ್ರಶೇಖರ ಕಂಬಾರರಿಗೆ ದೊರಕಿದ್ದು, ಅದರ ಅಧಿಕೃತ ಘೋಷಣೆಯೂ ನಡೆದಿದೆ.ಮೈಸೂರು ದಸರಾದಂತೆಯೇ ಮಂಗಳೂರು ದಸರೆಯೂ ಪ್ರಸಿದ್ಧಿ. ಇದೀಗ ದಸರೆಯ ಆಚರಣೆಗಾಗಿ ನಗರ ಸಜ್ಜುಗೊಳ್ಳುತ್ತಿದೆ. ಎಲ್ಲೆಂದರಲ್ಲಿ ದಸರೋತ್ಸವದ ಆಚರಣೆಯ ಸಿದ್ಧತೆಭರದಿಂದ ಸಾಗುತ್ತಿದೆ.&lt;br /&gt;&lt;strong&gt;&lt;em&gt;&lt;span style="color:#cc0000;"&gt; ಒಂದಿಷ್ಟು:&lt;/span&gt;&lt;/em&gt;&lt;/strong&gt; ನಕಲಿ ಹಾವಳಿ ಈ ವಾರವೂ ಜಿಲ್ಲೆಯಲ್ಲಿ ಮುಂದುವರಿದಿದೆ.. ಅಧಿಕಾರಿಗಳ ನಂತರ ನಕಲಿಗಳ ಪ್ರಕಾರ ಬದಲಾಗಿದೆ. ಈ ಬಾರಿ ನಕಲಿ ಮಾದಕ ವಸ್ತು ಪತ್ತೆಯಾಗಿದೆ. ಅಂತೂ ಜಿಲ್ಲೆಯ ಪೊಲೀಸ್ ಇಲಾಖೆಗೆ ನಕಲಿಯೇ ದೊಡ್ಡ ತಲೆನೋವಾಗಿದೆ.!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7607236111528217789-9118986273026594908?l=vaarenota.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vaarenota.blogspot.com/feeds/9118986273026594908/comments/default' title='Post Comments'/><link rel='replies' type='text/html' href='http://www.blogger.com/comment.g?blogID=7607236111528217789&amp;postID=9118986273026594908' title='1 Comments'/><link rel='edit' type='application/atom+xml' href='http://www.blogger.com/feeds/7607236111528217789/posts/default/9118986273026594908'/><link rel='self' type='application/atom+xml' href='http://www.blogger.com/feeds/7607236111528217789/posts/default/9118986273026594908'/><link rel='alternate' type='text/html' href='http://vaarenota.blogspot.com/2008/01/blog-post.html' title=''/><author><name>ಈ ಕನಸು.ಕಾಂ</name><uri>http://www.blogger.com/profile/15201589336193094997</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry></feed>
